‘ಭಾರತದ ನಿಜವಾದ ಶತ್ರು ಪಾಕಿಸ್ತಾನ ಅಲ್ಲ, ಚೀನಾ ಆಗಿದೆ’ (ಅಂತೆ)
ಕೇವಲ ಸ್ವಾರ್ಥಕ್ಕಾಗಿ ಪಾಕಿಸ್ತಾನದ ಭಾರತವಿರೋಧಿ ಕೃತ್ಯದೆಡೆಗೆ ನಿರ್ಲಕ್ಷಿಸುವ ಸಮಾಜವಾದಿ ಪಕ್ಷಕ್ಕೆ ಚುನಾವಣೆಯಲ್ಲಿ ರಾಷ್ಟ್ರಪ್ರೇಮಿ ನಾಗರಿಕರು ಮತದಾನದ ಮೂಲಕ ಅವರ ಸ್ಥಾನವನ್ನು ತೋರಿಸಿದಲ್ಲಿ ಆಶ್ಚರ್ಯವೆನಿಸುವುದಿಲ್ಲ !
ಕೇವಲ ಸ್ವಾರ್ಥಕ್ಕಾಗಿ ಪಾಕಿಸ್ತಾನದ ಭಾರತವಿರೋಧಿ ಕೃತ್ಯದೆಡೆಗೆ ನಿರ್ಲಕ್ಷಿಸುವ ಸಮಾಜವಾದಿ ಪಕ್ಷಕ್ಕೆ ಚುನಾವಣೆಯಲ್ಲಿ ರಾಷ್ಟ್ರಪ್ರೇಮಿ ನಾಗರಿಕರು ಮತದಾನದ ಮೂಲಕ ಅವರ ಸ್ಥಾನವನ್ನು ತೋರಿಸಿದಲ್ಲಿ ಆಶ್ಚರ್ಯವೆನಿಸುವುದಿಲ್ಲ !
ಸೂರತನ ಕಾಂಗ್ರೆಸ್ಸಿನ ನಗರಸೇವಕ ಅಸ್ಲಮ್ ಸಾಯಕಲವಾಲಾ ಇವರು ಫೇಸಬುಕ್ ಪೋಸ್ಟ ಮೂಲಕ ‘ಶಿವಶಕ್ತಿ ಸೊಸಾಯಟಿ’ಯ ಒಂದು ಕಟ್ಟಡದಲ್ಲಿ ನಮಾಜ ನಡೆಯುತ್ತಿದ್ದು ಅದು ವಕ್ಫ ಬೋರ್ಡನ ಆಸ್ತಿಯಾಗಿರುವುದರಿಂದ ಅದು ಮಸೀದಿಯಾಗಿದೆ’, ಎಂದು ಹೇಳಿದ್ದಾರೆ.
ಡಿಸೆಂಬರ ೨೦೨೧ ರಲ್ಲಿ ಹರಿದ್ವಾರದಲ್ಲಿ ನಡೆದ ಧರ್ಮಸಂಸತ್ತಿನಲ್ಲಿ ಆಕ್ಷೇಪಾರ್ಹ ಹೇಳಿಕೆ ನೀಡಿದಕ್ಕಾಗಿ ಯತಿ ನರಸಿಂಹಾನಂದ, ಜಿತೇಂದ್ರ ತ್ಯಾಗಿ ಮುಂತಾದವರನ್ನು ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯವು ಹಸ್ತಕ್ಷೇಪ ಮಾಡಿತ್ತು.
ಮ್ಯಾಚ್ ಫಿಕ್ಸಿಂಗ್ ವಿಷಯವಾಗಿ ಕ್ರಮಕೈಗೊಳ್ಳುವ ಅಧಿಕಾರ ಕೇವಲ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ (ಬಿ.ಸಿ.ಸಿ.ಐ.ಗೆ) ಇದೆ. ಈ ಬಗ್ಗೆ ೪೨೦ ಕಲಂ ಪ್ರಕಾರ ಅಪರಾಧ ದಾಖಲಿಸಲು ಸಾಧ್ಯವಿಲ್ಲ, ಎಂದು ಕರ್ನಾಟಕ ಉಚ್ಚ ನ್ಯಾಯಾಲಯವು ನಿರ್ಣಯ ನೀಡಿದೆ.
ಡಿಸೆಂಬರ್ ೧೦, ೨೦೨೧ ರಂದು ಈ ಬಗ್ಗೆ ಸರಕಾರದಿಂದ ಮಾರ್ಗಸೂಚಿ ಜಾರಿ ಮಾಡಲಾಗಿತ್ತು. ಅದಕ್ಕನುಸಾರ ಸಾಬೂನು, ಶಾಂಪೂ, ಟೂಥಪೆಸ್ಟ ಮುಂತಾದ ವಸ್ತುಗಳ ಮೇಲೆ ಮಾಂಸಾಹಾರ ಅಥವಾ ಶಾಕಾಹಾರಿ ಎಂಬುದು ನಮೂದಿಸುವುದು ಐಚ್ಚಿಕವಾಗಿದೆ ಎಂದು ಹೇಳಿದೆ.
ಕಳೆದ ೬ ದಶಕಗಳಿಂದ ನಡೆದಿರುವ ನಕ್ಸಲರ ಅಟ್ಟಹಾಸ ತಡೆಯಲು ಸಾಧ್ಯವಾಗಿಲ್ಲ, ಇದು ಇಲ್ಲಿಯ ವರೆಗಿನ ಎಲ್ಲಾ ಪಕ್ಷದ ಸರಕಾರಗಳಿಗೆ ನಾಚಿಗೇಡಿನ ಸಂಗತಿ !
ಪಾಕಿಸ್ತಾನ ನಿರ್ಮಾಣ ಮಾಡಲು ಅನುಮತಿ ನೀಡುವ ಕಾಂಗ್ರೆಸ್ನ ಸರಕಾರ ಛತ್ತೀಸ್ಗಡದಲ್ಲಿ ಇರುವುದರಿಂದ ಇಂತಹ ದೂರು ದಾಖಲಾಗುವುದು ಆಶ್ಚರ್ಯವೇನಿಲ್ಲ ?
ಅರುಣಾಚಲ ಪ್ರದೇಶದಿಂದ ಅಪಹರಣಕ್ಕೊಳಗಾಗಿದ್ದ ೧೭ ವರ್ಷದ ಮಿರಾಮ ತಾರೋನ ಎಂಬ ಹುಡುಗ ಕೊನೆಗೂ ಸಿಕ್ಕಿದನು. ಚೀನಾದ ಸೈನ್ಯವು ಭಾರತದ ಸೈನ್ಯಕ್ಕೆ ಇದರ ಮಾಹಿತಿ ನೀಡಿತು.
ಪಾಕಿಸ್ತಾನದ ಮತ್ತು ಅಲ್ಲಿಯ ನಾಗರಿಕರ ಭಾರತದ್ವೇಷ ನೋಡಿದರೆ ಅವರು ಹೊಸ ಯೂಟ್ಯೂಬ್ ಚಾನೆಲ್ಗಳನ್ನು ಆರಂಭಿಸಿ ಅದರ ಮೂಲಕ ಭಾರತ ವಿರೋಧಿ ಪ್ರಸಾರ ಮಾಡುತ್ತಾರೆ ! ಆದ್ದರಿಂದ ಭಾರತದ ವಿರುದ್ಧ ಯಾರೇ ವಿಷಕಾರುವ ಧೈರ್ಯ ಮಾಡಲಾರರು, ಇಂತಹ ವರ್ಚಸ್ವವನ್ನು ಸರಕಾರ ಜಗತ್ತಿನಾದ್ಯಂತ ನಿರ್ಮಿಸಬೇಕು !
ನನ್ನ ತಂದೆಯು ತಮ್ಮ ದೇಶವನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿದ್ದರು. ದೇಶಕ್ಕೆ ಸ್ವಾತಂತ್ರ್ಯ ಸಿಗುವುದು ಅವರ ಕನಸಾಗಿತ್ತು; ಆದರೆ ಅವರಿಗೆ ಅದು ನೋಡಲು ಸಾಧ್ಯವಾಗಲಿಲ್ಲ. ಆದರೂ ಅವರ ಮೃತ್ಯು ನಂತರ ಅವರ ಅಸ್ತಿ ಅವರ ಪ್ರಾಣ ಪ್ರಿಯ ದೇಶಕ್ಕೆ ಮುಟ್ಟಬೇಕು, ಎಂದು ನೇತಾಜಿ ಸುಭಾಷ ಚಂದ್ರ ಬೋಸ ಅವರ ಏಕೈಕ ಪುತ್ರಿ ಅನಿತಾ ಬೋಸ ಇವರು ಭಾವನೆಯನ್ನು ಒಂದು ಸಂದರ್ಶನದಲ್ಲಿ ವ್ಯಕ್ತ ಪಡಿಸಿದರು.