ಕಳೆದ ೬ ದಶಕಗಳಿಂದ ನಡೆದಿರುವ ನಕ್ಸಲರ ಅಟ್ಟಹಾಸ ತಡೆಯಲು ಸಾಧ್ಯವಾಗಿಲ್ಲ, ಇದು ಇಲ್ಲಿಯ ವರೆಗಿನ ಎಲ್ಲಾ ಪಕ್ಷದ ಸರಕಾರಗಳಿಗೆ ನಾಚಿಗೇಡಿನ ಸಂಗತಿ !- ಸಂಪಾದಕರು

ಗಿರಿಡಿಹ (ಜಾರ್ಖಂಡ್) – ಗಿರಿಡಿಹ ಜಿಲ್ಲೆಯ ಬರಾಕರ ನದಿಯ ಮೇಲಿರುವ ದೊಡ್ಡ ಸೇತುವೆ ಮತ್ತು ಒಂದು ಸಂಚಾರವಾಣಿ ಕಂಪನಿಯ ಟವರ್ಅನ್ನು ನಕ್ಸಲರು ಮಧ್ಯರಾತ್ರಿ ಬಾಂಬ್ ಸಿಡಿಸಿ ಧ್ವಂಸ ಗೊಳಿಸಿದ್ದಾರೆ. ಇದರಿಂದ ಸೇತುವೆಯ ಒಂದು ಬದಿ ಸಂಪೂರ್ಣವಾಗಿ ಧ್ವಂಸವಾಗಿದೆ. ಪರಿಣಾಮವಾಗಿ ಈ ಪ್ರದೇಶದಲ್ಲಿನ ಸಂಚಾರ ಸ್ತಬ್ಧವಾಗಿದೆ. ನಕ್ಸಲರು ಘಟನಾ ಸ್ಥಳದಿಂದ ಹಿಂತಿರುಗುವ ಮೊದಲು ಅಲ್ಲಿ ಒಂದು ಚೀಟಿಯನ್ನು ಬರೆದು ಇಟ್ಟಿದ್ದಾರೆ. ಅದರಲ್ಲಿ ಬಂಧಿಸಲಾಗಿರುವ ನಕ್ಸಲ ಪ್ರಶಾಂತ ಬೋಸ್ ಮತ್ತು ಅವನ ಪತ್ನಿ ಇವರಿಗೆ ಉತ್ತಮ ವೈದ್ಯಕೀಯ ಸೌಲಭ್ಯ ನೀಡುವ ಬಗ್ಗೆ ಹಾಗೂ ೨೧ ರಿಂದ ೨೬ ಜನವರಿಯ ಕಾಲಾವಧಿಯಲ್ಲಿ ನಡೆಯುವ ‘ಪ್ರತೀಕಾರ ಮೋರ್ಚಾ’ ಯಶಸ್ವಿಯಾಗುವ ಬಗ್ಗೆ ಬರೆಯಲಾಗಿದೆ.
Maoists blew up a mobile phone tower and torched another one in Jharkhand’s Giridih district in the early hours of Saturday, police said.https://t.co/gCFlFQ4Nr5
— Swarajya (@SwarajyaMag) January 23, 2022
ಶ್ರೀನಗರದಲ್ಲಿ ಮಾದಕ ಪದಾರ್ಥ ಸಾಗಾಟಗಾರ ಶೇಖ್ ತಸದುಕ್ನ ಸರಕಾರಿ ಭೂಮಿಯ ಮೇಲಿನ ಅಕ್ರಮ 3 ಅಂತಸ್ತಿನ ಕಟ್ಟಡ ನೆಲಸಮ ! : Srinagar Drug Peddler House Demolished
ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಂ ಅಧಿಕಾರಿಯ ಧಾರ್ಮಿಕ ಕಿರುಕುಳದಿಂದಾಗಿ ಹಿಂದೂ ಪೊಲೀಸ್ ಇನ್ಸ್ಪೆಕ್ಟರ್ ಆತ್ಮಹತ್ಯೆ ! : Hindu Police Suicide
ಬುಲಂದ್ಶಹರ್ (ಉತ್ತರ ಪ್ರದೇಶ) ದಲ್ಲಿ ಹನುಮಾನ್ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದ ಅಸರ್ ಮೊಹಮ್ಮದ್ ಬಂಧನ!
ನಾಗಪುರದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯ ಮೇಲಿದ್ದ ಚಿನ್ನದ ಸರ ಕಳ್ಳತನ ಮಾಡಿದ ೩ ಮತಾಂಧರ ಬಂಧನ !
ಕುತ್ತಿಗೆಯಲ್ಲಿದ್ದ ಆಭರಣಗಳನ್ನು ಕದಿಯುತ್ತಿದ್ದ ಕಾಮಿಲ್ ಮತ್ತು ಅಹ್ಮದ್ ಬಂಧನ !
ಖಾರ್ಘರ್ (ನವಿ ಮುಂಬಯಿ) ನಲ್ಲಿ ‘ಹೇರ್ ಸ್ಪಾ’ ಮಾಡುವಾಗ ಹಿಂದೂ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಮುಸ್ಲಿಂ ಯುವಕ !