ಪಾಕಿಸ್ತಾನ ನಿರ್ಮಾಣ ಮಾಡಲು ಅನುಮತಿ ನೀಡುವ ಕಾಂಗ್ರೆಸ್ನ ಸರಕಾರ ಛತ್ತೀಸ್ಗಡದಲ್ಲಿ ಇರುವುದರಿಂದ ಇಂತಹ ದೂರು ದಾಖಲಾಗುವುದು ಆಶ್ಚರ್ಯವೇನಿಲ್ಲ ? – ಸಂಪಾದಕರು

ಕೊರಬಾ (ಛತ್ತೀಸಗಡ) – ಇಲ್ಲಿಯ ಒಬ್ಬ ವ್ಯಾಪಾರಿಯು ಹಿಂದೂಗಳಿಗೆ ಅಗ್ನಿಸಾಕ್ಷಿಯಾಗಿ ‘ಹಿಂದೂ ರಾಷ್ಟ್ರ’ ಸ್ಥಾಪನೆ ಮಾಡುವ ಹಾಗೂ ತನ್ನ ಕಂಪನಿಯಲ್ಲಿ ಕೇವಲ ಹಿಂದೂಗಳಿಗೆ ಕೆಲಸ ನೀಡುವಂತೆ ಪ್ರತಿಜ್ಞೆ ನೀಡಿದನು. ಇದರಿಂದ ಅವರ ಮೇಲೆ ದೂರು ದಾಖಲಿಸಲಾಯಿತು. ಈ ಪ್ರತಿಜ್ಞೆ ನೀಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾದ ನಂತರ ದೂರ ದಾಖಲಿಸಲಾಗಿದೆ. ಪ್ರತಿಜ್ಞೆ ನೀಡಿದ ವ್ಯಾಪಾರಿಯ ಹೆಸರು ಪ್ರಮೋದ ಅಗ್ರವಾಲ ಇದೆ. ಅವರು ಹಿಂದೂ ಸುರಕ್ಷಾ ಸೇನೆಗಾಗಿ ಕೆಲಸ ಮಾಡುತ್ತಾರೆ.
ಚತೀಸ್ ಗಢ: ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿಸಲು ಪ್ರತಿಜ್ಞೆ ಮಾಡುತ್ತಿರುವ ವಿಡಿಯೋ ವೈರಲ್| https://t.co/qEZxl5Dcae#ChhattisgarhPeople #Pledge #HinduRashtra @XpressBengaluru
— kannadaprabha (@KannadaPrabha) January 23, 2022
ಬಾಂಗ್ಲಾದೇಶಿ ವಲಸಿಗರ ಕೇಂದ್ರವಾಗಿರುವ ಮುಂಬಯಿ: ೧,೫೦೦ ಕ್ಕೂ ಹೆಚ್ಚು ಅಕ್ರಮ ವಲಸಿಗರ ಅಡ್ಡೆ!
ಚಿಂಚವಡ (ಪುಣೆ)ದಲ್ಲಿನ ಶ್ರೀ ಮೋರಯಾ ಗೋಸಾವಿ ಮಂದಿರ ಪರಿಸರದ ಜಾತ್ರೆಯಲ್ಲಿ ‘ಮೇಡ್ ಇನ್ ಪಾಕಿಸ್ತಾನ್’ ಲೇಬಲ್ ಇರುವ ಚಾದರಗಳ ಮಾರಾಟ!
ಬಂಗಾಳದ ಭಾಂಗರ ಬಾಂಬ್ ಸ್ಫೋಟ ಪ್ರಕರಣದಲ್ಲಿ ತೃಣಮೂಲ ಕಾಂಗ್ರೆಸ್ ಮಾಜಿ ಶಾಸಕ ಶೌಕತ್ ಮೊಲ್ಲಾ ಬಂಧನ
ನೆರೂಲ್ (ನವಿ ಮುಂಬಯಿ): ಹಾಸ್ಟೆಲ್ನಲ್ಲಿದ್ದ ಹಿಂದೂ ದೇವತೆಗಳ ಮೂರ್ತಿಗಳನ್ನು ಎಸೆದ ಕ್ರಿಶ್ಚಿಯನ್ ಯುವತಿ!
ಪಂಢರಪುರ: ಶ್ರೀ ವಿಠ್ಠಲ ಮೂರ್ತಿಯ ರಾಸಾಯನಿಕ ಲೇಪನಕ್ಕೆ ವಾರಕರಿ ಸಂಪ್ರದಾಯದ ವಿರೋಧ: ರಾಸಾಯನಿಕ ಲೇಪನದಿಂದ ಮೂರ್ತಿಗೆ ಹಾನಿ!
ಲಂಡನ್ನಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿಗಳ ಕಾರ್ಯಕ್ರಮದಲ್ಲಿ ಗದ್ದಲ: ಭಾರತೀಯ ಹೈಕಮಿಷನ್ ತೀವ್ರ ಆಕ್ರೋಶ