
ಬೆಂಗಳೂರು – ಮ್ಯಾಚ್ ಫಿಕ್ಸಿಂಗ್ ಇದು ಭಾರತೀಯ ಸಂವಿಧಾನದ ೪೨೦ ಕಲಂ ಅಡಿಯಲ್ಲಿ ವಂಚನೆ ಅಲ್ಲ. ಆದ್ದರಿಂದ ಈ ಬಗ್ಗೆ ವಂಚನೆಯ ಆರೋಪದ ಮೇರೆಗೆ ದೂರು ದಾಖಲಿಸಲಾಗುವುದು ಸಾಧ್ಯವಿಲ್ಲ. ಮ್ಯಾಚ್ ಫಿಕ್ಸಿಂಗ್ ವಿಷಯವಾಗಿ ಕ್ರಮಕೈಗೊಳ್ಳುವ ಅಧಿಕಾರ ಕೇವಲ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ (ಬಿ.ಸಿ.ಸಿ.ಐ.ಗೆ) ಇದೆ. ಈ ಬಗ್ಗೆ ೪೨೦ ಕಲಂ ಪ್ರಕಾರ ಅಪರಾಧ ದಾಖಲಿಸಲು ಸಾಧ್ಯವಿಲ್ಲ, ಎಂದು ಕರ್ನಾಟಕ ಉಚ್ಚ ನ್ಯಾಯಾಲಯವು ನಿರ್ಣಯ ನೀಡಿದೆ.
‘Cricket match fixing is not cheating’: Karnataka HC quashes case against KPL players, team officialhttps://t.co/QCSRl2TjVt
— Express Bengaluru (@IEBengaluru) January 21, 2022
ಬೆಂಗಳೂರು ಪೊಲೀಸರ ಅಪರಾಧಿ ಶಾಖೆಯು ೨೦೧೯ ರಲ್ಲಿ ‘ಕರ್ನಾಟಕ ಪ್ರೀಮಿಯರ್ ಲೀಗ್ ಟ್ವೆಂಟಿ-೨೦’ ಕ್ರಿಕೆಟ್ ಪಂದ್ಯದಲ್ಲಿನ ಕ್ರಿಡಾಪಟು ಮತ್ತು ಸಂಘ ವ್ಯವಸ್ಥಾಪನೆ ಸದಸ್ಯರ ವಿರುದ್ಧ ಮಾಡಿರುವ ಭ್ರಷ್ಟಾಚಾರವನ್ನು ಬೆಳಕಿಗೆ ತಂದಿದ್ದರು. ೩ ಕ್ರಿಡಾಪಟುಗಳು ಮತ್ತು ಒಬ್ಬ ಸಂಘದ ಪದಾಧಿಕಾರಿಯ ವಿರುದ್ಧ ಮ್ಯಾಚ್ ಫಿಕ್ಸಿಂಗ್ ಆರೋಪದ ದೂರು ನೋಂದಾಯಿಸಲಾಗಿತ್ತು.
ಇಬ್ಬರು ಸ್ವಂತ ಹಿಂದೂ ಸಹೋದರಿಯರಿಗೆ ಕಿರುಕುಳ ನೀಡಿ ತಲೆಮರೆಸಿಕೊಂಡಿರುವ ಆರೋಪಿಯ ವಿರುದ್ಧ ಪ್ರಕರಣ ದಾಖಲು !
ಹಿಂದೂಗಳು ಕರೆ ನೀಡಿದ್ದ ‘ಭಟ್ಕಳ ಬಂದ್’ಗೆ ಉತ್ತಮ ಪ್ರತಿಕ್ರಿಯೆ: ಪ್ರತಿಭಟನಾ ಮೆರವಣಿಗೆಯಲ್ಲಿ ಸಾವಿರಾರು ಹಿಂದೂಗಳ ಭಾಗಿ!
ಯಾವುದೇ ಕಾರಣಕ್ಕೂ ನನಗೆ ನನ್ನ (ಹಿಂದೂ) ಧರ್ಮವನ್ನು ಬಿಡಲು ಸಾಧ್ಯವಿಲ್ಲ!
‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ ವಿರುದ್ಧ ಆರೋಪ ನಿರ್ಧರಿಸಲು ನ್ಯಾಯಾಲಯದ ಆದೇಶ
ಭಾರತದ ಗಡಿಯಲ್ಲಿ ಚೀನಾ ನಿರ್ಮಿತ ಕ್ಯಾಮೆರಾಗಳ ಅಳವಡಿಸಿದ ನೇಪಾಳ!
ಬಾಂಗ್ಲಾದೇಶಿ ವಲಸಿಗರ ಕೇಂದ್ರವಾಗಿರುವ ಮುಂಬಯಿ: ೧,೫೦೦ ಕ್ಕೂ ಹೆಚ್ಚು ಅಕ್ರಮ ವಲಸಿಗರ ಅಡ್ಡೆ!