ನಟಿ ಸ್ವರಾ ಭಾಸ್ಕರ ಇವರು ಸಮಾಜವಾದಿ ಪಕ್ಷದ ಮುಖಂಡ ಫಹಾದ ಅಹಮದನೊಂದಿಗೆ ವಿವಾಹ !
`ಲವ್ ಜಿಹಾದ’ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಟೀಕೆ
`ಲವ್ ಜಿಹಾದ’ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಟೀಕೆ
ಬಿಬಿಸಿಯಿಂದ ನ್ಯಾಯೋಚಿತ ವಾರ್ತೆಗಳನ್ನು ನೀಡುವ ದಾವೆಯ ವಿಷಯದ ಬಗ್ಗೆ ಯಾವುದೇ ಧರ್ಮಾಭಿಮಾನಿ ಹಿಂದೂ ಮತ್ತು ರಾಷ್ಟ್ರಪ್ರೇಮಿ ನಾಗರಿಕರು ವಿಶ್ವಾಸ ಇಡಲು ಸಾಧ್ಯವಿಲ್ಲ ಎನ್ನುವುದು ಕೂಡ ಅಷ್ಟೇ ಸತ್ಯವಾಗಿದೆ !
ಭಾರತದಲ್ಲಿ ಹಿಂದೂ ದ್ವೇಷಿ ಜನರ ಸಂಖ್ಯೆ ಕಡಿಮೆ ಇಲ್ಲ, ಆದ್ದರಿಂದ ಈ ರೀತಿ ವಿರೋಧ ಆಗುವುದು ಹೊಸದೇನಲ್ಲ. ಇದರ ಬಗ್ಗೆ ಕೇಂದ್ರ ಸರಕಾರ ದೃಢವಾಗಿದ್ದು ಈ ಕರೆ ಯಾವಾಗಲೂ ಇರಿಸಬೇಕಿತ್ತು, ಎಂದು ಧರ್ಮಾಭಿಮಾನಿ ಹಿಂದೂಗಳಿಗೆ ಮತ್ತು ಗೋ ಪ್ರೇಮಿಗಳಿಗೆ ಅನಿಸುತ್ತದೆ !
ಮಾಜಿ ಕೇಂದ್ರ ಸಚಿವ ಹಾಗೂ ಕಾಂಗ್ರೆಸ್ನ ಹಿರಿಯ ನಾಯಕ ಎ.ಕೆ.ಆಂಟನಿ ಇವರ ಪುತ್ರ ಅನಿಲ್ ಆಂಟನಿ ಇವರು ಕಾಂಗ್ರೆಸ್ ಪಕ್ಷಕ್ಕೆ ತ್ಯಾಗಪತ್ರ ಸಲ್ಲಿಸಿದ್ದಾರೆ. ಅನಿಲ್ ಆಂಟನಿ ಇವರು ಪ್ರಧಾನಿ ಮೋದಿ ಮತ್ತು ಗುಜರಾತ ದಂಗೆಗೆ ಸಂಬಂಧಿಸಿದ ‘ಬಿ.ಬಿ.ಸಿ. ನ್ಯೂಸ್’ನ ಸಾಕ್ಷ್ಯಚಿತ್ರವನ್ನು ವಿರೋಧಿಸಿದ್ದರು.
ಇಂತಹ ಹಿಂದೂದ್ವೇಷಿ ಹಾಗೂ ಕಾನೂನು ದ್ರೋಹಿ ಕಮ್ಯುನಿಷ್ಟ ವಿದ್ಯಾರ್ಥಿ ಸಂಘಟನೆಯ ಮೇಲೆ ಸರಕಾರ ನಿರ್ಬಂಧ ಹೇರಬೇಕು !
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ದುಕಾನದಾರಿ(ವ್ಯಾಪಾರಿಕರಣ) ಎಂದು ಅವಮಾನಕರ ವರ್ಣನೆ !
ಸರಕಾರಕ್ಕೆ ಇದು ಏಕೆ ಹೇಳಬೇಕಾಗುತ್ತಿದೆ ? ಚಾನೆಲ್ ಗಳಿಗೆ ತಿಳಿಯುವುದಿಲ್ಲವೇ ? ಸಮಾಜಕ್ಕೆ ವಿಕೃತ ಮತ್ತು ಕೆಟ್ಟ ವಿಷಯಗಳನ್ನು ತೋರಿಸಿ ಸಮಾಜದ ನೈತಿಕತೆ ಮತ್ತು ಮನಸ್ಸನ್ನು ಕೆಡಿಸುವಂತಹ ಚಾನೆಲ್ ಗಳಿಗೆ ಶಿಕ್ಷಿಸುವುದು ಆವಶ್ಯಕ !
ಹಿಂದೂ ಧರ್ಮದ ಅಪಮಾನವನ್ನು ತಡೆಗಟ್ಟಲು ಮುಂದಾಳತ್ವವನ್ನು ವಹಿಸಿಕೊಂಡಿರುವ ಶಂಕರಾಚಾರ್ಯ ಅವಿಮುಕ್ತೇಶ್ವರಾನಂದ ಸರಸ್ವತಿಯವರ ವಿಷಯದಲ್ಲಿ ಎಷ್ಟು ಕೃತಜ್ಞತೆಯನ್ನು ವ್ಯಕ್ತಪಡಿಸಿದರೂ, ಅದು ಕಡಿಮೆಯೇ ಆಗಿದೆ !
ಮಾಧ್ಯಮಗಳ ಅನಿಯಂತ್ರಿತ ಆಡಳಿತಕ್ಕೆ ಕಡಿವಾಣ ಹಾಕಬೇಕು. ಮಾಧ್ಯಮಗಳಿಗೆ ಕೊರೊನಾದ ವಿಷಯದಲ್ಲಿ ಬೇಕಾದ ಮಾಹಿತಿಯನ್ನು ಕೇಂದ್ರ ಸರಕಾರವು ಅವರಿಗೆ ಕಾನೂನುಬದ್ಧವಾಗಿ ಲಭ್ಯ ಮಾಡಿಕೊಡಬೇಕು.
ಹಿಂದೂ ಜನಜಾಗೃತಿ ಸಮಿತಿಯಿಂದ ಬೆಂಗಳೂರಿನಲ್ಲಿ ಸೋನಿ ಚಾನಲ್ ವ್ಯವಸ್ಥಾಪಕರಿಗೆ ಮನವಿ !