ಶ್ರೀರಾಮಮಂದಿರದ ದಾನ ಕಳ್ಳತನ ಪ್ರಕರಣದ 8 ಆರೋಪಿಗಳ ಮನೆಗಳ ಮೇಲೆ ಪೊಲೀಸರ ದಾಳಿ
ಆರೋಪಿ ಅನುಕುಲ್ ಮಿಶ್ರಾ ಅವರ ಮನೆಯ ಹೊರಗೆ ಭಾರಿ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದ್ದು, ಅಲ್ಲಿ ಆಸ್ತಿ ಸಂಬಂಧಿತ ದಾಖಲೆಗಳು ಮತ್ತು ಬ್ಯಾಂಕ್ ಖಾತೆ ವಿವರಗಳನ್ನು ಪರಿಶೀಲಿಸಲಾಗುತ್ತಿದೆ.
ಆರೋಪಿ ಅನುಕುಲ್ ಮಿಶ್ರಾ ಅವರ ಮನೆಯ ಹೊರಗೆ ಭಾರಿ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದ್ದು, ಅಲ್ಲಿ ಆಸ್ತಿ ಸಂಬಂಧಿತ ದಾಖಲೆಗಳು ಮತ್ತು ಬ್ಯಾಂಕ್ ಖಾತೆ ವಿವರಗಳನ್ನು ಪರಿಶೀಲಿಸಲಾಗುತ್ತಿದೆ.
ದೇವತೆಗಳ ಮೂರ್ತಿಗಳಿಗೆ ಸಂಬಂಧಿಸಿದ ನಿರ್ಧಾರವನ್ನು ಧರ್ಮಾಚಾರ್ಯರನ್ನು (ಧರ್ಮಗುರುಗಳನ್ನು) ಕೇಳದೆ ಆಡಳಿತ ಮಂಡಳಿ ಯಾಕೆ ತೆಗೆದುಕೊಳ್ಳುತ್ತದೆ? ಇತರ ಧರ್ಮದವರ ಶ್ರದ್ಧಾಕೇಂದ್ರಗಳ ವಿಷಯದಲ್ಲಿ ಇಂತಹ ಧೋರಣೆ ತೋರುವ ಧೈರ್ಯ ಇವರಿಗಿರುತ್ತಿತ್ತೇ?
‘ದೇವಸ್ಥಾನ ಭೂಮಿ ಸಂರಕ್ಷಣಾ ಪರಿಷತ್ತು; ದೇವಸ್ಥಾನಗಳ ಸರಕಾರೀಕರಣ ಮತ್ತು ವಕ್ಫ್ ಬೋರ್ಡ್ ಅತಿಕ್ರಮಣದ ವಿರುದ್ಧ ಹೋರಾಡುವ ಸಂಕಲ್ಪ!
ಕನಿಷ್ಠ ೨ ಸಾವಿರ ವರ್ಷಗಳಷ್ಟು ಹಳೆಯದು ಎಂದು ಅಂದಾಜಿಸಲಾದ ಈ ನಾಣ್ಯಗಳನ್ನು ತಾಮ್ರದ ಲೋಹದಿಂದ ಮಾಡಲಾಗಿತ್ತು. ಪುರಾತತ್ವ ಇಲಾಖೆಯು ಆ ನಾಣ್ಯಗಳನ್ನು ದೇವಸ್ಥಾನದ ಕೋಣೆಯೊಂದರಲ್ಲಿ ಇರಿಸಿತ್ತು.
ಇಲ್ಲಿನ ಶ್ರೀ ಸಾಯಿಬಾಬಾ ಮಂದಿರ ಪರಿಸರದ ಪ್ರಸಾದ ಮಾರಾಟ ಕೇಂದ್ರಗಳಲ್ಲಿ ಕಳಪೆ ಗುಣಮಟ್ಟದ ಮತ್ತು ಫಂಗಸ್ ಬಂದಿರುವ ಪೇಡಗಳನ್ನು ಮಾರಾಟ ಮಾಡಲಾಗುತ್ತಿದೆ. ಈ ಬಗ್ಗೆ ಸಾಯಿಭಕ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶ್ರೀ ಮೋರಯಾ ಗೋಸಾವಿ ಜಾತ್ರೆಯಲ್ಲಿ ‘ಮೇಡ್ ಇನ್ ಪಾಕಿಸ್ತಾನ್’ ವಸ್ತುಗಳ ಮಾರಾಟವಾಗುವುದು ಹಿಂದೂಗಳ ಪವಿತ್ರ ತೀರ್ಥಕ್ಷೇತ್ರದ ಮೇಲಿನ ಆಘಾತ ಮತ್ತು ದೇಶದ ಭದ್ರತೆಗೆ ದೊಡ್ಡ ಸವಾಲಾಗಿದೆ !
ಶ್ರೀ ವಿಠ್ಠಲನ ಮೂರ್ತಿಯು ವಾರಕರಿ ಸಂಪ್ರದಾಯಕ್ಕೆ ಅತ್ಯಂತ ಪ್ರಮುಖವಾಗಿದ್ದು, ಮೂರ್ತಿಯು ನಿರಂತರವಾಗಿ ಸವೆದುಹೋಗುತ್ತಿರುವ ಕಾರಣ ನೀಡಿ ಮಹಾಪೂಜೆಯನ್ನು ನಿಲ್ಲಿಸಲಾಗಿದೆ. ಅಲ್ಲದೆ, ಇದುವರೆಗೆ ಮೂರು ಬಾರಿ ರಾಸಾಯನಿಕ ಪ್ರಕ್ರಿಯೆಯ ಮೂಲಕ ಮೂರ್ತಿಯ ಸವೆತವನ್ನು ಕಡಿಮೆ ಮಾಡಲು ಪ್ರಯತ್ನಿಸಲಾಗಿತ್ತು;
ಅಚಲಪುರದ ಹಾಲಿ ತಹಸೀಲ್ದಾರ್ ಅವರು ಗಂಭೀರ ಕಾನೂನು ಲೋಪಗಳನ್ನು ಕಡೆಗಣಿಸಿ 13 ಏಪ್ರಿಲ್ 2023 ರಂದು ಪ್ರತಿವಾದಿಗಳ ಪರವಾಗಿ (ನಾಗೋರಾವ್ ಚಂದ್ರಭಾನ್ ಜಾವರ್ಕರ್ ಅವರ ಮಕ್ಕಳಾದ ಶಿವಚರಣ್ ಮತ್ತು ಚಕ್ರಧರ್ ಅವರ ಪರವಾಗಿ) ಖರೀದಿ ಪ್ರಮಾಣಪತ್ರ ನೀಡುವ ಆದೇಶವನ್ನು ಹೊರಡಿಸಿದ್ದರು.
ಮೇ 29 ರಂದು ಬೆಳಗ್ಗೆ ದೇವಸ್ಥಾನಕ್ಕೆ ಪೂಜೆಗೆ ಹೋದ ವ್ಯಕ್ತಿಗಳಿಗೆ ದೇವಸ್ಥಾನದ ಮುಂದೆ ಮಾಂಸದ ತುಂಡುಗಳು ಕಂಡುಬಂದವು. ಈ ಮಾಹಿತಿ ತಿಳಿಯುತ್ತಿದ್ದಂತೆ ಗ್ರಾಮಸ್ಥರು, ಹಿಂದುತ್ವವಾದಿ ಸಂಘಟನೆಗಳು ಮತ್ತು ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ದೇವಸ್ಥಾನದ ಆವರಣದಲ್ಲಿ ಜಮಾಯಿಸಿದರು.
ಬಕ್ರೀದ್ ದಿನದಂದು ಗದಾ ಖಾನ್ ಎಂಬ ವ್ಯಕ್ತಿಯು ಇಲ್ಲಿನ ದುರ್ಗಾ ದೇವಸ್ಥಾನದಲ್ಲಿ ಮೇಕೆ ಮಾಂಸವನ್ನು ಬೇಯಿಸಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಈ ಸಮಯದಲ್ಲಿ ಎಚ್ಚೆತ್ತ ಹಿಂದೂಗಳು ಖಾನ್ ನನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.