ಭೋಜಶಾಲೆಯಲ್ಲಿ ಹಿಂದೂಗಳಿಂದ ಪೂಜೆ-ಅರ್ಚನೆ ಪ್ರಾರಂಭ!
ಹಿಂದೂ ಧರ್ಮದ ಮೇಲೆ ಎಷ್ಟೇ ಕೆಸರೆರಚಾಟ ನಡೆಸಿದರೂ, ಅದನ್ನು ಮರೆಮಾಡಲು ಜಾಗತಿಕ ಆರ್ಥಿಕ ‘ಡೀಪ್ ಸ್ಟೇಟ್’ ಎಷ್ಟೇ ಪ್ರಯತ್ನಿಸಿದರೂ, ಒಂದು ದಿನ ಅದರ ದೈದೀಪ್ಯಮಾನ ತೇಜಸ್ಸು ಜಗತ್ತನ್ನು ಬೆಳಗಿಸಿಯೇ ತೀರುತ್ತದೆ.
ಹಿಂದೂ ಧರ್ಮದ ಮೇಲೆ ಎಷ್ಟೇ ಕೆಸರೆರಚಾಟ ನಡೆಸಿದರೂ, ಅದನ್ನು ಮರೆಮಾಡಲು ಜಾಗತಿಕ ಆರ್ಥಿಕ ‘ಡೀಪ್ ಸ್ಟೇಟ್’ ಎಷ್ಟೇ ಪ್ರಯತ್ನಿಸಿದರೂ, ಒಂದು ದಿನ ಅದರ ದೈದೀಪ್ಯಮಾನ ತೇಜಸ್ಸು ಜಗತ್ತನ್ನು ಬೆಳಗಿಸಿಯೇ ತೀರುತ್ತದೆ.
ಚಾಕಣ್ನ ಭುಯಿಕೋಟ್ ಸಂಗ್ರಾಮದುರ್ಗದಲ್ಲಿ ದುರಸ್ತಿ ವೇಳೆ ಕಂದಕಗಳು ಮುಚ್ಚಿಕೊಂಡಿದ್ದು, ಅನಧಿಕೃತ ಕಟ್ಟಡಗಳು ಮತ್ತು ಗಿಡಗಂಟಿಗಳು ಕೋಟೆಗೆ ಅಪಾಯ ಉಂಟುಮಾಡುತ್ತಿವೆ. ಸ್ಥಳೀಯರು ಪುರಾತತ್ವ ಇಲಾಖೆಯಿಂದ ಅಳತೆ ಮಾಡಿ ಒತ್ತುವರಿ ತೆರವುಗೊಳಿಸಿ ಸಂರಕ್ಷಣೆ ಮಾಡುವಂತೆ ಆಗ್ರಹಿಸಿದ್ದಾರೆ.
ಮಹಾರಾಣಾ ಪ್ರತಾಪ್ ಸೇನೆಯ ಅಧ್ಯಕ್ಷ ರಾಜವರ್ಧನ್ ಸಿಂಗ್ ಪರ್ಮಾರ್ ಅವರು, “ಇಂದು ಅಜ್ಮೀರ್ ದರ್ಗಾ ಎಂದು ಕರೆಯಲ್ಪಡುವ ಸ್ಥಳವು ವಾಸ್ತವವಾಗಿ ಸಾಮ್ರಾಟ್ ಪೃಥ್ವಿರಾಜ್ ಚೌಹಾಣ್ ಅವರ ಅಜಯಮೇರು ನಗರದ ಭಾಗವಾಗಿದೆ.
ಭೋಜಶಾಲೆಯಲ್ಲಿ ಈ ಹಿಂದೆಯೇ ನ್ಯಾಯಾಲಯದ ಆದೇಶದಂತೆ ಪುರಾತತ್ವ ಇಲಾಖೆಯು ಸಮೀಕ್ಷೆ ನಡೆಸಿದ್ದು, ಅದರಲ್ಲಿ ದೇವತೆಗಳ ಮೂರ್ತಿಗಳು ಹಾಗೂ ಇತರ ಹಿಂದೂ ಅವಶೇಷಗಳು ಪತ್ತೆಯಾಗಿರುವುದು ಬಹಿರಂಗವಾಗಿದೆ.
ಪಯೋನೀರ್ ಶಾಲೆ ಎದುರಿನ ಜಾಮಾ ಮಸೀದಿಯ ವಿರುದ್ಧ ಅಖಿಲ ಭಾರತ ಸಂತ ಸಮಿತಿ ಆಂದೋಲನ ಆರಂಭಿಸಿದೆ. ಇಲ್ಲಿ ಪ್ರಾಚೀನ ಜೈನ ಮಂದಿರವಿತ್ತು ಹಾಗೂ ಅಕ್ರಮ ನಿರ್ಮಾಣ ನಡೆದಿದೆ ಎಂದು ಆರೋಪಿಸಲಾಗಿದೆ.
ಪುರಾತತ್ವ ಇಲಾಖೆಯ ತಂಡಕ್ಕೆ ಮಸೀದಿಯೊಳಗೆ ಪ್ರವೇಶಿಸಲು ವಿರೋಧವಾಗುತ್ತಿರುವುದರಿಂದ, ಮಸೀದಿಯಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ ಎಂದು ಯಾರಿಗಾದರೂ ಅನಿಸಿದರೆ, ಅದರಲ್ಲಿ ತಪ್ಪೇನಿದೆ?
ನಾಗ್ಪುರದ ರಘೂಜಿರಾಜೆ ಭೋಸಲೆ ಅವರ ಐತಿಹಾಸಿಕ ಕತ್ತಿಯನ್ನು ತರಲು ಲಂಡನ್ ಪ್ರವಾಸದಲ್ಲಿದ್ದಾಗ ಆಶಿಶ್ ಶೆಲಾರ್ ಅವರು ‘ಇಂಡಿಯಾ ಹೌಸ್’ಗೆ ಭೇಟಿ ನೀಡಿದ್ದರು. ಆ ಸಮಯದಲ್ಲಿ ಲಂಡನ್ನ ಕೆಲವು ಭಾರತೀಯರು ‘ಇಂಡಿಯಾ ಹೌಸ್’ ಖರೀದಿಸುವ ವಿಷಯವನ್ನು ಅವರ ಗಮನಕ್ಕೆ ತಂದಿದ್ದರು.
ಕಳೆದ 27 ವರ್ಷಗಳ ರಾಜಸ್ಥಾನದ ಎಲ್ಲಾ ಪಕ್ಷಗಳ ಸರಕಾರಗಳಿಗೆ ಇದು ಲಜ್ಜಾಸ್ಪದ! ಇತಿಹಾಸದ ಪಠ್ಯಪುಸ್ತಕಗಳಲ್ಲಿ ಹಿಂದೂ ಸಾಮ್ರಾಟರ ಬದಲಿಗೆ ಮುಸ್ಲಿಂ ಆಕ್ರಮಣಕಾರರಿಗೆ ಮಹತ್ವ ನೀಡಿದಂತೆಯೇ, ಅವರ ಐತಿಹಾಸಿಕ ಸ್ಮಾರಕಗಳ ವಿಷಯದಲ್ಲೂ ಅದೇ ನಡೆಯುತ್ತಲೇ ಇದೆ.
ಬಕ್ರೀದ್ ನಿಮಿತ್ತ ನಡೆಯುವ ಉರುಸ್ಗೆ ಅನುಮತಿ ನಿರಾಕರಿಸುವ ಸರಿಯಾದ ನಿರ್ಧಾರವನ್ನು ನೀಡುವಾಗ ದಿನಕ್ಕೂ ಆಚರಿಸಲು ಬಿಡದಿರುವುದು ಜಾತ್ಯತೀತತೆಯಲ್ಲ, ಇದು ಕೇವಲ ಹಿಂದೂ ದ್ವೇಷವಾಗಿದೆ.
ಕರ್ನಾಟಕದ ಹಾಲಿ ಹಿಂದೂ ವಿರೋಧಿ ಕಾಂಗ್ರೆಸ್ ಸರಕಾರಕ್ಕೆ ಇದರ ಅರಿವು ಮತ್ತು ತಿಳಿವಳಿಕೆ ಇಲ್ಲದಿರುವುದು ಮತ್ತು ರಾಜರ ಸಮಾಧಿಯು ಮಾಂಸ ಮಾರಾಟ ಕೇಂದ್ರವಾಗಿ ಬದಲಾಗಿರುವುದರಲ್ಲಿ ಆಶ್ಚರ್ಯವೇನಲ್ಲ.