ಬೆಂಗಳೂರು: ಯುವತಿಯ ಅಪಹರಣ; ಮುಸ್ಲಿಮರಿಂದ ಸಾಮೂಹಿಕ ಅತ್ಯಾಚಾರ
ಭಾರತದಲ್ಲಿ ಮುಸ್ಲಿಮರು ಅಸುರಕ್ಷಿತರು ಎಂದು ಕೂಗಾಡುವ ಜಾತ್ಯತೀತವಾದಿಗಳು ಮತ್ತು ಕಮ್ಯುನಿಸ್ಟರಿಗೆ ಮುಸ್ಲಿಮರ ಈ ಅಪರಾಧ ಕಾಣಿಸುವುದಿಲ್ಲವೇ? ಅಥವಾ ಕಂಡರೂ ಕಾಣದಂತೆ ವರ್ತಿಸುತ್ತಾರೆಯೇ?
ಭಾರತದಲ್ಲಿ ಮುಸ್ಲಿಮರು ಅಸುರಕ್ಷಿತರು ಎಂದು ಕೂಗಾಡುವ ಜಾತ್ಯತೀತವಾದಿಗಳು ಮತ್ತು ಕಮ್ಯುನಿಸ್ಟರಿಗೆ ಮುಸ್ಲಿಮರ ಈ ಅಪರಾಧ ಕಾಣಿಸುವುದಿಲ್ಲವೇ? ಅಥವಾ ಕಂಡರೂ ಕಾಣದಂತೆ ವರ್ತಿಸುತ್ತಾರೆಯೇ?
ವಿವಾಹದವರೆಗೆ ತಲುಪದ ಸಂಬಂಧಗಳಲ್ಲಿ, ಅತ್ಯಾಚಾರದಂತಹ ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ. ಇದು ತಪ್ಪು. ಸಂಬಂಧದಲ್ಲಿರುವುದು ಅಪರಾಧದಂತಾಗಿದೆ. ಯಾರೊಂದಿಗಾದರೂ ‘ಬ್ರೇಕಪ್’ (ಪ್ರೇಮ ಸಂಬಂಧ ಮುರಿದುಬೀಳುವುದು) ಆದರೆ, ಅದರ ಅರ್ಥ ‘ಅತ್ಯಾಚಾರವಾಗಿದೆ’ ಎಂದಲ್ಲ.
ಇಂತಹ ಕಾಮುಕ ಶಾಲಾ ನೌಕರರು ಇರುವುದು ಶೈಕ್ಷಣಿಕ ಕ್ಷೇತ್ರಕ್ಕೆ ಕಳಂಕವೇ ಹೌದು. ಇಂತಹ ಕಾಮುಕರನ್ನು ಕೂಡಲೇ ಜೈಲಿಗೆ ಹಾಕಬೇಕು!
ಗೋಕರ್ಣದ ಶ್ರೀ ರಾಮಚಂದ್ರಾಪುರ ಮಠದ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತಿ ಸ್ವಾಮಿ ವಿರುದ್ಧ ದಾಖಲಿಸಲಾಗಿದ್ದ ಬಲಾತ್ಕಾರ ಪ್ರಕರಣವನ್ನು ಕರ್ನಾಟಕ ಉಚ್ಚನ್ಯಾಯಾಲಯ ರದ್ದುಗೊಳಿಸಿದೆ.
ಕ್ರಿಶ್ಚಿಯನ್ ಪಾದ್ರಿ ಬಾಜಿಂದರ್ ಸಿಂಗ್ಗೆ ಬಲಾತ್ಕಾರ ಪ್ರಕರಣದಲ್ಲಿ ಮೊಹಾಲಿ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ. 2018ರ ಈ ಪ್ರಕರಣದಲ್ಲಿ ಮಾರ್ಚ್ 28ರಂದು ನ್ಯಾಯಾಲಯವು ಆತನನ್ನು ತಪ್ಪಿತಸ್ಥ ಎಂದು ತೀರ್ಪು ನೀಡಿತ್ತು. ನಂತರ ಏಪ್ರಿಲ್ 1ರಂದು ನ್ಯಾಯಾಲಯವು ಬಾಜಿಂದರ್ ಸಿಂಗ್ಗೆ ಶಿಕ್ಷೆ ವಿಧಿಸಿದೆ.
ಆಕ್ಸ್ಫರ್ಡ್ ವಿಶ್ವವಿದ್ಯಾಲಯದ ಕೆಲ್ಲಾಗ್ ಕಾಲೇಜಿನಲ್ಲಿ ಭಾಷಣದ ಸಮಯದಲ್ಲಿ ಮಮತಾ ಬ್ಯಾನರ್ಜಿ ಅವರು ವಿದ್ಯಾರ್ಥಿಗಳ ವಿರೋಧವನ್ನು ಎದುರಿಸಬೇಕಾಯಿತು. ಇದಕ್ಕೆ ಮಮತಾ ಬ್ಯಾನರ್ಜಿ, ‘ಇಲ್ಲಿ ರಾಜಕೀಯ ಮಾಡಬೇಡಿ, ಇದು ರಾಜಕೀಯದ ವೇದಿಕೆಯಲ್ಲ. ನನ್ನ ರಾಜ್ಯಕ್ಕೆ ಬಂದು ನನ್ನೊಂದಿಗೆ ರಾಜಕೀಯ ಮಾಡಿ’ ಎಂದು ಹೇಳಿದರು.
ಸರ್ವೋಚ್ಚ ನ್ಯಾಯಾಲಯದಲ್ಲಿ ನಡೆದ ವಿಚಾರಣೆಯಲ್ಲಿ, ಸರ್ವೋಚ್ಚ ನ್ಯಾಯಾಲಯವು ಉಚ್ಚ ನ್ಯಾಯಾಲಯದ ತೀರ್ಪಿಗೆ ತಡೆ ನೀಡಿ, ಅಲಹಾಬಾದ್ ಉಚ್ಚ ನ್ಯಾಯಾಲಯದ ಈ ತೀರ್ಪು ಸಂಪೂರ್ಣವಾಗಿ ಸಂವೇದನಾರಹಿತ ಮತ್ತು ಅಮಾನವೀಯ ದೃಷ್ಟಿಕೋನವನ್ನು ತೋರಿಸುತ್ತದೆ ಎಂದು ಹೇಳಿದೆ
ಸಂತ್ರಸ್ಥೆ ತನ್ನನ್ನು ತಾನು ರಕ್ಷಿಸಿಕೊಳ್ಳಲು ರೈಲಿನಿಂದ ಹಾರಿದಳು !
2018 ರಲ್ಲಿ ಮತ್ತೊಬ್ಬ ಮಹಿಳೆಯ ಮೇಲೆ ಅತ್ಯಾಚಾರವೆಸಗಿದ್ದಕ್ಕಾಗಿ ಜೈಲುವಾಸ ಅನುಭವಿಸಿದ್ದನು !
ನ್ಯಾಯಾಲಯಕ್ಕೆ ಯೋಗ್ಯ ಸಹಕಾರ ನೀಡುವೆವು ! – ಯೋಗೇಶ್ ಕದಮ, ಗೃಹ ಖಾತೆ ರಾಜ್ಯ ಸಚಿವರು (ನಗರ)