ಪ್ರಧಾನಿ ಮೋದಿ ಮತ್ತು ಮುಖ್ಯಮಂತ್ರಿ ಯೋಗೀ ಆದಿತ್ಯನಾಥ ಇವರನ್ನ ಅವಾಚ್ಯ ಪದಗಳಲ್ಲಿ ನಿಂದಿಸಿರುವ ಸರಪಂಚ ಸತ್ತಾರನ ಬಂಧನ
ಸತ್ತಾರನ ಅವಾಚ್ಯ ಪದಗಳ ನಿಂದನೆಯಿಂದ ಹಿಂದೂಗಳಲ್ಲಿ ಭಯ !
ಸತ್ತಾರನ ಅವಾಚ್ಯ ಪದಗಳ ನಿಂದನೆಯಿಂದ ಹಿಂದೂಗಳಲ್ಲಿ ಭಯ !
ಭಾರತದಲ್ಲಿ ಪ್ರಜಾಪ್ರಭುತ್ವ ಇರುವ ಕಾರಣ ಯಾರೂ ಯಾರ ಮೇಲೆಯೂ ಆರೋಪ ಅಥವಾ ಟೀಕೆಯನ್ನು ಮಾಡಬಹುದು; ಆದರೆ ಯಾರೂ ಸುಳ್ಳು ಆರೋಪ ಮಾಡಿ ಯಾರದಾದರೂ ಅಪಕೀರ್ತಿ ಮಾಡುತ್ತಿದ್ದರೆ, ಅವರಿಗೆ ಶಿಕ್ಷೆಯಾಗುವ ಆವಶ್ಯಕತೆಯಿದೆ.
ಭಾರತವು ಜಿ೨೦ ಪರಿಷತ್ತಿನ ಅಧ್ಯಕ್ಷಸ್ಥಾನ ಸ್ವೀಕರಿಸಿದನಂತರ ಫ್ರಾನ್ಸ್ ನ ರಾಷ್ಟ್ರಪತಿ ಮೈಕ್ರೋನ್ ಇವರ ಟ್ವೀಟ್ !
ಸ್ವಾತಂತ್ರ್ಯವೀರ ಸಾವರಕರ ಅವರನ್ನು ಇರಿಸಿದ್ದ ಈ ನರಕಸದೃಶ ಸೆರೆಮನೆಗೆ ಒಂದು ಬಾರಿ ಕೂಡ ಭೇಟಿ ನೀಡದೆ ಅವರ ಮೇಲೆ ಕೆಸರು ಎರಚುವುದರಲ್ಲಿಯೇ ಧನ್ಯಾತಾಭಾವವನ್ನು ಕಂಡುಕೊಳುವ ಕಾಂಗ್ರೆಸ್ಸಿಗರು, ಕೋಮುವಾದಿಗಳು, ಪ್ರಗತಿಪರರು ಇವರೆಲ್ಲರೂ ವಿದೇಷಿಯರಿಂದ ಏನಾದರೂ ಕಲಿಯುವರೇ ?
ಸ್ವಾತಂತ್ರ್ಯವೀರ ಸಾವರ್ಕರ್ ಇವರ ಅಪಮಾನ ಮಾಡಿರುವ ಪ್ರಕರಣ
ರಾಷ್ಟ್ರೀಯ ಅಧ್ಯಕ್ಷ ಸ್ವಾಮಿ ಚಕ್ರಪಾಣಿ ಅವರಿಂದ ಪ್ರಧಾನಮಂತ್ರಿಯವರಲ್ಲಿ ಆಗ್ರಹ
ಇಲ್ಲಿಯ ಸುಲ್ತಾನಪುರ ಪ್ರದೇಶದಲ್ಲಿ ಗಂಟೆಗೆ ೧೨೦ ಕಿಲೋಮೀಟರ್ ವೇಗದಲ್ಲಿ ಬಂದ ಟ್ರಕ್ ಕೆಳಗೆ ಸಿಲುಕಿ ೮ ಜನರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಹಾಗೂ ಇತರ ಕೆಲವು ಜನರು ಗಾಯಗೊಂಡಿದ್ದಾರೆ. ಮೃತಪಟ್ಟವರಲ್ಲಿ ೬ ಮಕ್ಕಳ ಸಮಾವೇಶ ಇದೆ. ಇವರೆಲ್ಲರೂ ಇಲ್ಲಿಯ ಅರಳಿ ಮರದ ಕೆಳಗಡೆ ನಿಂತು ಪೂಜೆ ಮಾಡುವಾಗ ಈ ಘಟನೆ ನಡೆದಿದೆ.
ಭಾರತದಲ್ಲಿನ ಜಿಹಾದಿ ಭಯೋತ್ಪಾದನೆಯನ್ನು ಪಾಕಿಸ್ತಾನವು ನಿರ್ಮಾಣ ಮಾಡಿದೆ, ಎಲ್ಲಿಯವರೆಗೆ ಭಾರತ ಅದನ್ನು ಮುಗಿಸುವುದಿಲ್ಲವೋ ಅಲ್ಲಿಯವರೆಗೆ ಭಾರತದಲ್ಲಿನ ಜಿಹಾದಿ ಭಯೋತ್ಪಾದನೆ ಮತ್ತು ಭಾರತದಲ್ಲಿನ ಪಾಕಿಸ್ತಾನಿ ಪ್ರೇಮಿಗಳ ಜಿಹಾದಿ ಮಾನಸಿಕತೆ ಹೋಗುವುದಿಲ್ಲ, ಇದು ಕೂಡ ಅಷ್ಟೇ ಸತ್ಯವಾಗಿದೆ !
ಪ್ರಧಾನಿ ನರೇಂದ್ರ ಮೋದಿಯವರು ದಕ್ಷಿಣ ಭಾರತದ ಎರಡು ದಿನದ ಪ್ರವಾಸ ಮಾಡುತ್ತಿದ್ದಾರೆ. ಅವರು ಬೆಂಗಳೂರು ರೈಲು ನಿಲ್ದಾಣದಲ್ಲಿ ಮೈಸೂರು-ಚೆನ್ನೈ ವಂದೇ ಭಾರತ ರೈಲನ್ನು ನವೆಂಬರ್ ೧೧ ರಂದು ಹಸಿರು ನಿಶಾನೆ ತೋರಿಸಿದರು.
ಭಾರತದಲ್ಲಿ ಬಹಳ ಪ್ರತಿಭಾವಂತರಿದ್ದಾರೆ, ಇದರಲ್ಲಿ ಯಾವುದೇ ಅನುಮಾನವಿಲ್ಲ. ಭಾರತಕ್ಕೆ ವಿಕಾಸದ ಸಂದರ್ಭದಲ್ಲಿ ಉತ್ತಮ ಯಶಸ್ಸು ದೊರೆತಿದೆ, ಎಂದು ಪುತಿನ ಇವರು ರಷ್ಯಾದ ಏಕತಾ ದಿನ ಎಂದರೆ ನವಂಬರ್ ೪ ರಂದು ಹೇಳಿದರು.
ನೆತನ್ಯಾಹು – ಮೋದಿ ಇವರ ಆತ್ಮೀಯ ಸಂಬಂಧವಿದೆ !