‘ದ ಕೇರಳ ಸ್ಟೋರಿ’ ಸಿನೆಮಾ ಭಯೋತ್ಪಾದಕರ ಷಡ್ಯಂತ್ರದ ಕಥೆ ! – ಪ್ರಧಾನಿ ನರೇಂದ್ರ ಮೋದಿ
ಕಾಂಗ್ರೆಸ್ ‘ದ ಕೇರಳ ಸ್ಟೋರಿ’ ಯನ್ನು ನಿಷೇಧ ಹೇರುವ ಪ್ರಯತ್ನದಲ್ಲಿ !
ಕಾಂಗ್ರೆಸ್ ‘ದ ಕೇರಳ ಸ್ಟೋರಿ’ ಯನ್ನು ನಿಷೇಧ ಹೇರುವ ಪ್ರಯತ್ನದಲ್ಲಿ !
ದೇವಸ್ಥಾನದ ಗೋಡೆಯ ಮೇಲೆ `ಮೋದಿಯವರನ್ನು ಭಯೋತ್ಪಾದಕನೆಂದು ಘೋಷಿಸಿ’ ಎನ್ನುವ ಬರಹ
ಪ್ರಧಾನಮಂತ್ರಿ ನರೇಂದ್ರ ಮೋದಿ ಇವರ ಪ್ರತಿ ತಿಂಗಳು ಆಕಾಶವಾಣಿಯಲ್ಲಿ ಪ್ರಸಾರವಾಗುವ ಕಾರ್ಯಕ್ರಮ ‘ಮನ ಕಿ ಬಾತ’ ಏಪ್ರಿಲ್ ೩೦ ರಂದು ೧೦೦ ನೇ ಭಾಗ ಪ್ರಸಾರವಾಯಿತು. ಈ ಕಾರ್ಯಕ್ರಮದಲ್ಲಿ ನ್ಯೂಯಾರ್ಕ್ ನಲ್ಲಿರುವ ವಿಶ್ವ ಸಂಸ್ಥೆಯ ಪ್ರಧಾನ ಕಚೇರಿ ಸಹಿತ ದೇಶ-ವಿದೇಶಗಳಲ್ಲಿ ೪ ಲಕ್ಷ ಸ್ಥಳಗಳಲ್ಲಿ ಪ್ರಸಾರವಾಯಿತು.
ಕಾಂಗ್ರೆಸ್ ನನಗೆ ಎಷ್ಟು ಬಾರಿ ನಿಂದಿಸಿದೆ, ಇದರ ಸೂಚಿ ನನಗೆ ಒಬ್ಬರು ಕಳುಹಿಸಿದ್ದಾರೆ. ಈ ಸೂಚಿಯ ಪ್ರಕಾರ ಕಾಂಗ್ರೆಸ್ ನನ್ನನ್ನು ೯೧ ಬಾರಿ ನಿಂದಿಸಿದೆ. ಇದೇ ಸಮಯ ಕಾಂಗ್ರೆಸ್ ಜನರಿಗೆ ಸೂರಾಜ್ಯ ನೀಡುವದಕ್ಕಾಗಿ ಮತ್ತು ತಮ್ಮ ಕಾರ್ಯಕರ್ತರ ಮನೋಬಲ ಹೆಚ್ಚಿಸುವುದಕ್ಕಾಗಿ ಖರ್ಚು ಮಾಡಿತ್ತಿದ್ದರೆ, ಕಾಂಗ್ರೆಸ್ಸಿಗೆ ಈ ದುಸ್ಥಿತಿ ಬರುತ್ತಿರಲಿಲ್ಲ.
ಮೋದಿದ್ವೇಷದ ಕಾಮಾಲೆ ಅಂಟಿಕೊಂಡಿರುವ ಕಾಂಗ್ರೆಸ್ ಎಷ್ಟು ಕೀಳುಮಟ್ಟಕ್ಕೆ ಹೋಗುತ್ತಾರೆ ಎಂಬುದನ್ನು ಇದು ತೋರಿಸುತ್ತದೆ. ಇದು ಪ್ರಧಾನಿಯನ್ನು ಅಸಭ್ಯ ಭಾಷೆಯಲ್ಲಿ ಟೀಕಿಸುವ ಕಾಂಗ್ರೆಸ್ಸಿಗರ ನೈತಿಕತೆ ಇಲ್ಲದಿರುವುದನ್ನು ತೋರಿಸುತ್ತದೆ !
ಶಿರೋಮಣಿ ಅಕಾಲಿ ದಳದ ನಾಯಕ ಮತ್ತು ಪಂಜಾಬ್ನ ಮಾಜಿ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ರವರ ದೀರ್ಘಕಾಲದ ಅನಾರೋಗ್ಯದಿಂದ ಏಪ್ರಿಲ್ ೨೫ ರಂದು ಸಂಜೆ ನಿಧನರಾದರು.
ಬೆದರಿಕೆ ನೀಡುವವರ ಸಹಿತ ಸೂತ್ರಧಾರನ ಹೇಡೆಮುರಿ ಕಾಟ್ಟುವುದಕಾಗಿ ಕಮ್ಯುನಿಸ್ಟ್ ಕೇರಳದ ಪೊಲೀಸರು ಪ್ರಯತ್ನ ಮಾಡುವರೇ, ಇದರ ಬಗ್ಗೆ ಅನುಮಾನವಿದೆ. ಆದ್ದರಿಂದ ಕೇಂದ್ರಗೃಹ ಸಚಿವಾಲಯ ಇದರಲ್ಲಿ ಗಮನಹರಿಸಿ ಕಠಿಣ ಕ್ರಮ ಕೈಗೊಳ್ಳಬೇಕು !
ಪರಶುರಾಮ ಜಯಂತಿ ಹಾಗೂ ಅಕ್ಷಯ ತನದಿಗೆ ನಿಮಿತ್ತ ಪ್ರಧಾನಿ ಮೋದಿಯವರು ಶುಭ ಕೋರಿ ಟ್ವೀಟ್ ಮಾಡಿದ್ದಾರೆ
ಅಧಿಕಾರದಲ್ಲಿರುವ ರಾಜಕೀಯ ಪಕ್ಷಗಳ ಮೇಲೆ ಗಮನವಿಡಿ. ಅವರು ತೆರಿಗೆದಾರರ ಹಣವನ್ನು ತಮ್ಮ ಪಕ್ಷಕ್ಕಾಗಿ ಮಾಡುತ್ತಿದ್ದಾರೆಯೇ ಅಥವಾ ದೇಶ ಹಿತಕ್ಕಾಗಿ ಮಾಡುತ್ತಿದ್ದಾರೆ ? ಎಂಬುದನ್ನು ನೀವು ನೋಡಬೇಕಿದೆ. ಸರದಾರ ಪಟೇಲರು ಹೇಳುತ್ತಿದ್ದ ‘ಸ್ಟೀಲ್ ಫ್ರೇಮ್ ಆಫ್ ಇಂಡಿಯಾ’ ಎಂಬಂತಹ ಸರಕಾರವನ್ನು ಸಾಕಾರಗೊಳಿಸಬೇಕಿದೆ.
ಪ್ರಧಾನಿ ಮೋದಿ ಇವರು ಜಗತ್ತಿನೆದುರು ವಿಕಾಸದ ‘ಮಾಡೆಲ್’ ಪ್ರಸ್ತುತಪಡಿಸಿದ್ದಾರೆ. ಜಗತ್ತಿಗೆ ಅದರ ಬಹಳ ಅವಶ್ಯಕತೆ ಇದೆ. ವಿಕಾಸ ಮತ್ತು ವೃದ್ಧಿ ಇದಕ್ಕಾಗಿ ಒಂದು ಹೊಸ ಅಧ್ಯಾಯ ಭಾರತ ಜಗತ್ತಿನೆದುರು ಇಟ್ಟಿದೆ, ಎಂದು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ಅರ್ಥಶಾಸ್ತ್ರಜ್ಞ ಮತ್ತು ಬ್ರಿಟಿಷ್ ಸಂಸದ ಪ್ರಾ. ನಿಕೋಲಸ್ ಸ್ಟರ್ನ ಇವರು ಈ ಹೇಳಿದರು.