ಪ್ರಧಾನಮಂತ್ರಿ ಮೋದಿ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥರನ್ನು ಹೊಗಳಿದ್ದಕ್ಕೆ ಅಮ್ಜದನಿಂದ ಹಿಂದೂವಿನ ಹತ್ಯೆ

ಮಿರ್ಝಾಪುರ (ಉತ್ತರಪ್ರದೇಶ) – ರಾಜೇಶ ದುಬೆಯು ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರನ್ನು ಹೊಗಳಿದ್ದರಿಂದ ಚಾಲಕ ಅಮ್ಜದ್ ನು ದುಬೆಯ ಮೇಲೆ ವಾಹನ ಹಾಯಿಸಿ ಕೊಲೆ ಮಾಡಿದನು.

ರಾಜೇಶ ದುಬೆ ಮಿರ್ಝಾಪುರದಲ್ಲಿ ತನ್ನ ಅಣ್ಣನ ಮಗಳ ವಿವಾಹಕ್ಕಾಗಿ ಅಮ್ಜದನ ವಾಹನದಿಂದ ಹೋಗುತ್ತಿದ್ದನು. ವಾಹನದಲ್ಲಿ ಇನ್ನಿತರರೂ ಇದ್ದರು. ಆಗ ಅವರಲ್ಲಿ ರಾಜಕೀಯ ವಿಷಯದ ಕುರಿತು ವಿವಾದ ನಡೆಯಿತು. ದುಬೆ ಪ್ರಧಾನಮಂತ್ರಿ ಮೋದಿ ಮತ್ತು ಯೋಗಿ ಆದಿತ್ಯನಾಥರನ್ನು ಹೊಗಳಿದನು. ಅಮ್ಜದನಿಗೆ ಇದು ಹಿಡಿಸಲಿಲ್ಲ. ಅವನು ಟೀಕಿಸಲು ಪ್ರಾರಂಭಿಸಿದನು. ಇದರಿಂದ ಇಬ್ಬರಲ್ಲಿ ಮಾತಿನ ಚಕಮಕಿ ನಡೆಯಿತು.

ಸ್ವಲ್ಪ ಸಮಯದಲ್ಲಿ ಇತರೆ ಜನರು ವಾಹನದಿಂದ ಇಳಿದರು ಮತ್ತು ದುಬೆ ಅಮ್ಜದನ ವಾಹನದಲ್ಲಿ ಒಬ್ಬನೇ ಉಳಿದನು. ದುಬೆ ತನ್ನ ನಿಯೋಜಿತ ಸ್ಥಳ ಬಂದ ಬಳಿಕ ಇಳಿದು ನಡೆದುಕೊಂಡು ಹೋಗ ತೊಡಗಿದಾಗ ಅಮ್ಜದನು ಅವನ ಮೈಮೇಲೆ ವಾಹನವನ್ನು ಚಲಾಯಿಸಿದನು. ದುಬೆ ಸ್ಥಳದಲ್ಲಿಯೇ ಸಾವನ್ನಪ್ಪಿದನು. ಈ ಘಟನೆ ಜೂನ 12 ರಂದು ಸಾಯಂಕಾಲ ಮಿರ್ಝಾಪುರ- ಪ್ರಯಾಗರಾಜ ಹೆದ್ದಾರಿಯಲ್ಲಿ ನಡೆಯಿತು. ಈ ಪ್ರಕರಣದಲ್ಲಿ ಪೊಲೀಸರು ಅಪರಾಧವನ್ನು ದಾಖಲಿಸಿದ್ದು, ಘಟನೆಯ ತನಿಖೆ ಮುಂದುವರೆಸಿದೆ.

ಸಂಪಾದಕರ ನಿಲುವು

ಮತಾಂಧ ಮುಸಲ್ಮಾನರ ಮನಸ್ಸಿನಲ್ಲಿ ಭಾರತದ ವಿಷಯದಲ್ಲಿ ವಿಷ ಬಿತ್ತುತ್ತಿರುವುದರಿಂದಲೇ ಅವರು ಇಂತಹ ಕೃತ್ಯಗಳನ್ನು ಮಾಡುತ್ತಾರೆ ಎನ್ನುವುದನ್ನು ಗಮನಿಸಬೇಕು. ಇಂತಹವರಿಗೆ ಗಲ್ಲು ಶಿಕ್ಷೆಯನ್ನೇ ವಿಧಿಸಬೇಕು !

`ಸಬಕಾ ಸಾಥ ಸಬಕಾ ವಿಕಾಸ ಸಬಕಾ ವಿಶ್ವಾಸ’ ಈ ರೀತಿ ಪ್ರಧಾನಮಂತ್ರಿ ಮೋದಿಯವರು ಮುಸಲ್ಮಾನರನ್ನು ಮುಖ್ಯವಾಹಿನಿಗೆ ತರಲು ಅನೇಕ ಪ್ರಯತ್ನಗಳನ್ನು ಮಾಡಿದ್ದಾರೆ. ಆದರೂ ಮತಾಂಧ ಮುಸಲ್ಮಾನರ ಮಾನಸಿಕತೆ ಮಾತ್ರ ಬದಲಾಗುವುದಿಲ್ಲ, ಈ ವಿಷಯದಲ್ಲಿ ಮುಸಲ್ಮಾನ ಪ್ರೇಮಿಗಳು ಏಕೆ ಮಾತನಾಡುವುದಿಲ್ಲ ?