‘ತರಕಾರಿಗಳನ್ನು ಹೆಚ್ಚುವ ಯೋಗ್ಯ ಪದ್ಧತಿಯ ಬಗ್ಗೆ ಸಂಶೋಧನೆ
‘ಮಹರ್ಷಿ ಅಧ್ಯಾತ್ಮ ವಿಶ್ವ ವಿದ್ಯಾಲಯದ ವತಿಯಿಂದ ಅಡುಗೆಯಲ್ಲಿನ ಆಚಾರಗಳು, ಅಡುಗೆಯಲ್ಲಿನ ಘಟಕಗಳು, ಅಡುಗೆಯನ್ನು ತಯಾರಿಸುವ ಪದ್ಧತಿ ಇತ್ಯಾದಿಗಳ ಸಂದರ್ಭದಲ್ಲಿ ಬಹಳಷ್ಟು ಸಂಶೋಧನೆಗಳನ್ನು ಮಾಡಲಾಗುತ್ತಿದೆ.
‘ಮಹರ್ಷಿ ಅಧ್ಯಾತ್ಮ ವಿಶ್ವ ವಿದ್ಯಾಲಯದ ವತಿಯಿಂದ ಅಡುಗೆಯಲ್ಲಿನ ಆಚಾರಗಳು, ಅಡುಗೆಯಲ್ಲಿನ ಘಟಕಗಳು, ಅಡುಗೆಯನ್ನು ತಯಾರಿಸುವ ಪದ್ಧತಿ ಇತ್ಯಾದಿಗಳ ಸಂದರ್ಭದಲ್ಲಿ ಬಹಳಷ್ಟು ಸಂಶೋಧನೆಗಳನ್ನು ಮಾಡಲಾಗುತ್ತಿದೆ.
ಆಧ್ಯಾತ್ಮಿಕ ದೃಷ್ಟಿಯಿಂದ ಸಕಾರಾತ್ಮಕ ವಿನ್ಯಾಸದ ಆಭರಣಗಳು ಸಕಾರಾತ್ಮಕ (ಸಾತ್ವಿಕ) ಸ್ಪಂದನಗಳನ್ನು ಆಕರ್ಷಿಸುತ್ತವೆ ಮತ್ತು ಮಹಿಳೆಯ ಆಧ್ಯಾತ್ಮಿಕ ಪ್ರಗತಿಯಲ್ಲಿ ಸಹಾಯಕವಾಗಬಲ್ಲವು ಮತ್ತು ಆಧ್ಯಾತ್ಮಿಕ ದೃಷ್ಟಿಯಿಂದ ನಕಾರಾತ್ಮಕ ವಿನ್ಯಾಸದ ಆಭರಣಗಳು ನಕಾರಾತ್ಮಕ (ರಜ-ತಮ) ಸ್ಪಂದನಗಳನ್ನು ಆಕರ್ಷಿಸುತ್ತವೆ ಮತ್ತು ಮಹಿಳೆಯ ಪ್ರಭಾವಲಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತವೆ.
ಪ್ರಾಚೀನ ಕಾಲದಲ್ಲಿ ದೇವಸ್ಥಾನಗಳಲ್ಲಿ ದೇವತೆಗಳೆದುರು ಕಲಾವಿದರು ಕಲೆಯನ್ನು ಪ್ರಸ್ತುತ ಪಡಿಸಿದಾಗ ಭಕ್ತರಿಗೆ ಭಾವದ ಅನುಭೂತಿಗಳು ಬರುತ್ತಿದ್ದವು ಮತ್ತು ಅಲ್ಲಿ ಆಯಾ ದೇವತೆಗಳ ತತ್ತ್ವವು ದೊಡ್ಡ ಪ್ರಮಾಣದಲ್ಲಿ ಆಕರ್ಷಿತವಾಗುತ್ತಿತ್ತು. ಆದುದರಿಂದಲೇ ಭಾರತದ ದೇವಸ್ಥಾನಗಳು ಇಡೀ ಸಮಾಜದ ಆಧ್ಯಾತ್ಮಿಕ ಪ್ರಗತಿಯ ಮತ್ತು ಕಲ್ಯಾಣದ ಸಾಧನವಾಗಿದ್ದವು.
ವಿಭೂತಿಯನ್ನು ಹಚ್ಚಿಕೊಳ್ಳುವುದರಿಂದ ವಿವಿಧ ಪ್ರಕಾರದ ವ್ಯಕ್ತಿಗಳ ಮೇಲಾಗುವ ಪರಿಣಾಮವನ್ನು ಅಧ್ಯಯನ ಮಾಡಲು, ಸಾಧ್ಯವಾಗಬೇಕೆಂದು ಆಧ್ಯಾತ್ಮಿಕ ಮಟ್ಟ ಮತ್ತು ಆಧ್ಯಾತ್ಮಿಕ ತೊಂದರೆ ಈ ಘಟಕಗಳ ವಿಚಾರ ಮಾಡಿ ಆಯ್ದ ಒಟ್ಟು ೬ ಜನರ ಮೇಲೆ ಈ ಪರೀಕ್ಷಣೆಯನ್ನು ಮಾಡಲಾಯಿತು.
`ಇತ್ತೀಚೆಗೆ ಮನೆಯಲ್ಲಿ ತಯಾರಿಸಿದ ಪೌಷ್ಠಿಕ ಆಹಾರಕ್ಕಿಂತ ಉಪಾಹಾರ ಗೃಹಗಳಲ್ಲಿನ ರುಚಿಕರ ಪದಾರ್ಥಗಳನ್ನು ಸೇವಿಸುವುದರ ಕಡೆಗೆ ಜನರ ಒಲವು ಹೆಚ್ಚುತ್ತಿರುವುದು ಕಂಡುಬರುತ್ತದೆ. ಹಾಗೆಯೇ ಮಾಂಸಾಹಾರ ಮಾಡುವುದರ ಪ್ರಮಾಣವೂ ಹೆಚ್ಚಾಗಿದೆ.
ಧ್ಯಾನಮಂದಿರದಲ್ಲಿರುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಛಾಯಾಚಿತ್ರವನ್ನು ನೋಡಿ ಡಾ. (ಸೌ.) ಸಹನಾ ಭಟ್ ಇವರಿಗೆ ‘ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಸಾಮಾನ್ಯ ಮಾನವರಲ್ಲ. ಅವರ ನಗು ಶ್ರೀಕೃಷ್ಣನಂತಿದೆ. ಅವರ ರೂಪದಲ್ಲಿ ಶ್ರೀಕೃಷ್ಣನೇ ಇಲ್ಲಿಗೆ ಬಂದಿದ್ದಾನೆ’, ಎಂದು ಅರಿವಾಯಿತು.
ಡಾ. (ಸೌ.) ಸಹನಾ ಭಟ್ ಅವರು ‘ಆರಂಭದಿಂದಲೇ ನೃತ್ಯದಲ್ಲಿ ಸಮರ್ಪಿತಭಾವವು ಹೇಗೆ ಉಳಿಯಬಹುದು ? ಎಂಬುದಕ್ಕಾಗಿ ಪ್ರಯತ್ನಿಸುತ್ತಾರೆ. ಅವರ ಈ ಪ್ರಯತ್ನಗಳಿಂದಲೇ ಅಗತ್ಯವಿರುವ ಎಲ್ಲ ರಸಭಾವಗಳು ಅವರ ನೃತ್ಯದಲ್ಲಿ ಸಹಜವಾಗಿ ಇಳಿಯುತ್ತವೆ.
ಸದ್ಯದ ವಿಜ್ಞಾನಯುಗದಲ್ಲಿ ಭೌತಿಕ ಸುಖಸೌಲಭ್ಯಗಳು ಬಹಳಷ್ಟಿವೆ; ಆದರೆ ಅದರಿಂದ ಮನುಷ್ಯನು ನಿಸರ್ಗದಿಂದ ಅಂದರೆ ಈಶ್ವರನಿಂದ ದೂರ ಹೋಗುತ್ತಿದ್ದಾನೆ, ಎಂಬುದು ಗಮನಕ್ಕೆ ಬರುತ್ತದೆ. ಹೀಗೆ ಆಗಬಾರದೆಂದು ಪ್ರತಿಯೊಂದು ವಿಷಯವನ್ನು ಅಗತ್ಯವಿದ್ದಷ್ಟೇ ಮತ್ತು ವಿಚಾರ ಮಾಡಿ ಉಪಯೋಗಿಸಬೇಕು.
ಭಾಷೆಯು ಅಭಿವ್ಯಕ್ತಿಯ ಮತ್ತು ಪರಸ್ಪರ ಸಂವಾದದ ಪ್ರಾಥಮಿಕ ಸಾಧನವಾಗಿರುವುದರಿಂದ, ನಾವು ಮಾತನಾಡುವ ಭಾಷೆಯು ನಮ್ಮ ಜೀವನದ ಬಹುದೊಡ್ಡ ಅಂಗವಾಗಿದೆ. ನಮ್ಮ ಮಾತೃಭಾಷೆ ಯಾವುದಿರಬೇಕು ಎಂಬುದು ನಮ್ಮ ಕೈಯಲ್ಲಿಲ್ಲ; ಆದರೆ ಸಾತ್ತ್ವಿಕ ಭಾಷೆ ಕಲಿಯುವುದು ನಮ್ಮ ಕೈಯಲ್ಲಿದೆ.
ಹಿಂದೂ ಧರ್ಮದ ಸಿದ್ಧಾಂತಕ್ಕನುಸಾರ ಈಶ್ವರಪ್ರಾಪ್ತಿಗಾಗಿ ದೇವಋಣ, ಋಷಿಋಣ, ಸಮಾಜಋಣ ಮತ್ತು ಪಿತೃಋಣವನ್ನು ತೀರಿಸಬೇಕಾಗುತ್ತದೆ. ಶ್ರೀ ಗುರುಗಳ ಕೃಪೆಯಿಂದ ಈ ನಾಲ್ಕೂ ಋಣಗಳಿಂದ ಮುಕ್ತವಾಗಲು ಸಾಧ್ಯವಿದೆ.