ಪರಾತ್ಪರ ಗುರು ಡಾ. ಆಠವಲೆಯವರು ಶ್ರೀರಾಮ ಯಾಗದಲ್ಲಿ ಆಹುತಿ ನೀಡಲಾಗುವ ಹವನ-ದ್ರವ್ಯಗಳನ್ನು ಹಸ್ತದಿಂದ ಸ್ಪರ್ಶಿಸಿದುದರಿಂದ ಹವನ-ದ್ರವ್ಯಗಳ ಮೇಲಾದ ಪರಿಣಾಮ

ಪರಾತ್ಪರ ಗುರು ಡಾಕ್ಟರರು ಹವನ-ದ್ರವ್ಯಗಳನ್ನು ನಾಮಜಪ ಮಾಡುತ್ತಾ ಹಸ್ತಸ್ಪರ್ಶ ಮಾಡಿದಾಗ ಹವನ-ದ್ರವ್ಯಗಳಲ್ಲಿನ ಸಕಾರಾತ್ಮಕ ಊರ್ಜೆಯು ಹೆಚ್ಚಾಗಿ ಅದರ ಪ್ರಭಾವಲಯವು ೧೧೭.೯೧ ರಷ್ಟಾಯಿತು. ಇದು ಪರಾತ್ಪರ ಗುರು ಡಾಕ್ಟರರು ನಾಮಜಪ ಮಾಡಿರುವುದರ ಪರಿಣಾಮವಾಗಿದೆ.

ಸಂಶೋಧನೆಯ ಮೂಲಕ ಇಡೀ ಮನುಕುಲಕ್ಕೆ ಅಮೂಲ್ಯ ಕೊಡುಗೆ ನೀಡುವ ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ಕ್ಕೆ ಚಿತ್ರೀಕರಣಕ್ಕಾಗಿ ಸಾಹಿತ್ಯಗಳು ಬೇಕಾಗಿವೆ

ಯಾವ ವಾಚಕರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳು ಇಲ್ಲಿ ಕೊಟ್ಟಂತ ಉಪಕರಣಗಳನ್ನು ಅರ್ಪಣೆಯ ಸ್ವರೂಪದಲ್ಲಿ ಕೊಡಬಯಸುವರೋ ಅಥವಾ ಅವುಗಳನ್ನು ಖರೀದಿಸಲು ಹಣರೂಪದಲ್ಲಿ ಯಥಾಶಕ್ತಿ ಸಹಾಯ ಮಾಡಬಯಸುವರೋ, ಅವರು ಮುಂದಿನ ಸಂಖ್ಯೆಯನ್ನು ಸಂಪರ್ಕಿಸಬೇಕಾಗಿ ವಿನಂತಿ.

ಅಡುಗೆ ಮಾಡುವ ವ್ಯಕ್ತಿ ಸಾಧನೆ ಮಾಡುವವನು ಮತ್ತು ಅಡುಗೆ ಮಾಡುವ ಸ್ಥಳವು ಸಾತ್ತ್ವಿಕವಾಗಿದ್ದರೆ, ಅವರು ಮಾಡುವ ಅಡುಗೆಯ ಪದಾರ್ಥಗಳ ಮೇಲೆ ಹಾಗೆಯೇ ಅವುಗಳನ್ನು ಸೇವಿಸುವವರ ಮೇಲೆ ಆಗುವ ಪರಿಣಾಮ

ಆಶ್ರಮದಲ್ಲಿನ ಅಡುಗೆಮನೆಯಲ್ಲಿ ಸಂತರ ವಾಣಿಯಲ್ಲಿನ ಭಜನೆಗಳು ಅಥವಾ ದೇವತೆಗಳ ನಾಮಜಪವನ್ನು ಸಣ್ಣ ಧ್ವನಿಯಲ್ಲಿ ಹಾಕಿಡಲಾಗುತ್ತದೆ. ಇದರಿಂದ ಸಾತ್ತ್ವಿಕತೆಯ ಸಕಾರಾತ್ಮಕ ಪರಿಣಾಮವು ಆಶ್ರಮದಲ್ಲಿ ತಯಾರಿಸಿದ ಪದಾರ್ಥಗಳ ಮೇಲಾಗಿ ಅವೂ ಚೈತನ್ಯದಿಂದ ತುಂಬಿಕೊಳ್ಳುತ್ತವೆ.

‘ಹಿಂದೂ ಸ್ವಸ್ತಿಕ ಮತ್ತು ನಾಝಿ ಸ್ವಸ್ತಿಕ’ ಇವರೆಡರಲ್ಲಿ ಆಧ್ಯಾತ್ಮಿಕ ಭೇದ

ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ವತಿಯಿಂದ ಕೆಲವು ತಿಂಗಳ ಹಿಂದೆ ವಿವಿಧ ಪ್ರತೀಕಗಳಿಂದ, ವಿಶೇಷವಾಗಿ ಹಿಂದೂ ಸ್ವಸ್ತಿಕ ಮತ್ತಿ ನಾಝಿ ಸ್ವಸ್ತಿಕ ಇವುಗಳ ಬಗ್ಗೆ ‘ಯುನಿವರ್ಸಲ್ ಔರಾ ಸ್ಕ್ಯಾನರ್ (ಯು.ಎ.ಎಸ್.) ಎಂಬ ಉಪಕರಣದ ಮೂಲಕ ಮಾಡಿದ ಸಂಶೋಧನೆ ಮಾಡಲಾಯಿತು.

ಹಿಂದೂಗಳೇ, ಆಂಗ್ಲಭಾಷೆಗಿಂತ ಬಹಳ ಸಕಾರಾತ್ಮಕ ಸ್ಪಂದನಗಳಿರುವ ಭಾರತೀಯ ಭಾಷೆಗಳನ್ನೇ ದೈನಂದಿನ ಜೀವನದಲ್ಲಿ ಹೆಚ್ಚೆಚ್ಚು ಬಳಸಿ !

ಆಂಗ್ಲ ಅಕ್ಷರಗಳ ತುಲನೆಯಲ್ಲಿ ಸಂಸ್ಕೃತ (ಹಿಂದಿ, ಮರಾಠಿ) ಅಕ್ಷರಗಳಿಂದ ವಾಯುಮಂಡಲದ ಮೇಲಾಗುವ ಪರಿಣಾಮದ ಅಧ್ಯಯನಕ್ಕಾಗಿ ‘ಪಿಪ್ (ಪಾಲಿಕಾನ್ಟ್ರಾಸ್ಟ್ ಇಂಟರಫೆರನ್ಸ್ ಫೋಟೋಗ್ರಾಫಿ) ತಂತ್ರಜ್ಞಾನದ ಸಹಾಯದಿಂದ ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯವು ಮಾಡಿದ ವೈಜ್ಞಾನಿಕ ಪರೀಕ್ಷಣೆ !

ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಇವರು ತೆಗೆದುಕೊಂಡ ತಪ್ಪುಗಳ ಸತ್ಸಂಗದಿಂದ ಸನಾತನದ ಪುರೋಹಿತರ ಮೇಲಾಗುವ ಆಧ್ಯಾತ್ಮಿಕ ಸ್ತರದ ಪರಿಣಾಮ

ಸನಾತನ-ಪುರೋಹಿತ ಪಾಠಶಾಲೆಯ ಪುರೋಹಿತರಿಗೆ ಮಂತ್ರೋಚ್ಚಾರವನ್ನು ಹೇಗೆ ಮಾಡುವುದು ? ಎಂಬುದನ್ನು ಕಲಿಸುವುದರ ಜೊತೆಗೆ ವಿಧಿಯ ಮೊದಲು ದೇವತಾಪೂಜೆಯ ಸಿದ್ಧತೆಯನ್ನು ಶಾಸ್ತ್ರೋಕ್ತವಾಗಿ ಹೇಗೆ ಮಾಡುವುದು ? ವಿಧಿಯನ್ನು ಭಾವಪೂರ್ಣವಾಗಿ ಹೇಗೆ ಮಾಡುವುದು ? ಅದೇ ರೀತಿ ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಯ ಶಿಕ್ಷಣವನ್ನೂ ನೀಡಲಾಗುತ್ತದೆ.

ಮಹಾಶಿವರಾತ್ರಿಯ ದಿನಂದು ಶಿವಲಿಂಗಕ್ಕೆ ಅಭಿಷೇಕವನ್ನು ಮಾಡಿದರೆ ಅದರಿಂದ ವ್ಯಕ್ತಿಗೆ ಆಧ್ಯಾತ್ಮಿಕ ಲಾಭವಾಗುತ್ತದೆ

ಶಿವಲಿಂಗಕ್ಕೆ ಅಭಿಷೇಕ ಮಾಡಿದ ನಂತರ ಅದರಿಂದ ಪ್ರಕ್ಷೇಪಿತವಾದ ಚೈತನ್ಯ(ಶಿವತತ್ತ್ವ)ವನ್ನು ಸಾಧಕನು ತನ್ನ ಕ್ಷಮತೆಗನುಸಾರ ಗ್ರಹಣ ಮಾಡಿದನು. ಇದರಿಂದ ಅವನ ದೇಹದಲ್ಲಿದ್ದ ತೊಂದರೆದಾಯಕ ಶಕ್ತಿಯಲ್ಲಿನ ಸ್ಥಾನದಲ್ಲಿನ ತೊಂದರೆದಾಯಕ ಶಕ್ತಿ ಹಾಗೂ ಅವನ ಸುತ್ತಲಿನ ತೊಂದರೆದಾಯಕ ಆವರಣ ಕಡಿಮೆ ಆಯಿತು.

ತಪ್ಪುಗಳನ್ನು ಯೋಗ್ಯ ಪದ್ಧತಿಯಲ್ಲಿ ಬರೆದುಕೊಡುವುದು, ತಪ್ಪುಗಳ ಪರಿಮಾರ್ಜನೆಗಾಗಿ ಯೋಗ್ಯವಾದ ಪ್ರಾಯಶ್ಚಿತ್ತ ತೆಗೆದುಕೊಳ್ಳುವುದು ಹಾಗೂ ಪರಾತ್ಪರ ಗುರು ಡಾ. ಆಠವಲೆಯವರು ಕಲಿಸಿರುವ ವಿಷಯಗಳನ್ನು ಆಚರಣೆಯಲ್ಲಿ ತರುವುದು ಇವುಗಳ ಮಹತ್ವವನ್ನು ಸ್ಪಷ್ಟಗೊಳಿಸುವ ಸಂಶೋಧನೆ !

ಸಾಧಕರು ತಮ್ಮಿಂದಾಗುವ ತಪ್ಪುಗಳನ್ನು ಅಂತರ್ಮುಖರಾಗಿ ಚಿಂತನೆ ಮಾಡಿ ಮನಃಪೂರ್ವಕವಾಗಿ ಬರೆಯುವುದರಿಂದ ಹಾಗೂ ಅದಕ್ಕೆ ಯೋಗ್ಯವಾದ ಪ್ರಾಯಶ್ಚಿತ್ತವನ್ನು ತೆಗೆದುಕೊಳ್ಳುವುದರಿಂದ ಅವರ ಸಾಧನೆ ವ್ಯರ್ಥವಾಗುವುದಿಲ್ಲ.

ದೈನಿಕ ‘ಸನಾತನ ಪ್ರಭಾತ’ದ ‘ಕಪ್ಪುಬಿಳುಪು’ ಸಂಚಿಕೆಯ ತುಲನೆಯಲ್ಲಿ ‘ಬಣ್ಣದ ಗುರುಪೂರ್ಣಿಮಾ ವಿಶೇಷಾಂಕ’ದಿಂದ ತುಂಬಾ ಹೆಚ್ಚು ಪ್ರಮಾಣದಲ್ಲಿ ಚೈತನ್ಯ ಪ್ರಕ್ಷೇಪಣೆಯಾಗುವುದು ಹಾಗೂ ಅದರ ಹಿಂದಿನ ಅಧ್ಯಾತ್ಮಶಾಸ್ತ್ರ

ದೈನಿಕಕ್ಕೆ  ಸಂಬಂಧಿಸಿದ ಸೇವೆ ಮಾಡುವ ಸಾಧಕರು ಗುರುಪೂರ್ಣಿಮೆಯ ನಿಮಿತ್ತದಲ್ಲಿ ಮಾಡಿರುವ ಸೇವೆಯು ಇತರ ದಿನಗಳ ತುಲನೆಯಲ್ಲಿ ಹೆಚ್ಚು ಭಾವಪೂರ್ಣವಾಗಿ ಆಗಿರುವುದರಿಂದ ಎಂದಿನ ತುಲನೆಯಲ್ಲಿ ಗುರುಪೂರ್ಣಿಮಾ ವಿಶೇಷಾಂಕದ ಸಂರಚನೆಯು ಹೆಚ್ಚು ಸಾತ್ತ್ವಿಕವಾಗಿತ್ತು.

ಪರಾತ್ಪರ ಗುರು ಡಾ. ಆಠವಲೆಯವರ ಕೋಣೆಯಲ್ಲಿನ ದೇವರಕೋಣೆಯಿಂದ ಅಪಾರ ಪ್ರಮಾಣದಲ್ಲಿ ಚೈತನ್ಯ ಪ್ರಕ್ಷೇಪಿಸುವುದು, ದೇವರಕೋಣೆಯಲ್ಲಿನ ದೇವತೆಗಳ ಜೋಡಣೆಯಲ್ಲಿ ಬದಲಾವಣೆ ಮಾಡಿದ ನಂತರ ದೇವರಕೋಣೆಯಿಂದ ಪ್ರಕ್ಷೇಪಿಸುವ ಚೈತನ್ಯದಲ್ಲಿ (ಸಕಾರಾತ್ಮಕ ಊರ್ಜೆಯಲ್ಲಿ) ದುಪ್ಪಟ್ಟಿಗಿಂತ ಹೆಚ್ಚು ಹೆಚ್ಚಳವಾಗುವುದು

ದೇವರಕೋಣೆಯಲ್ಲಿನ ದೇವತೆಗಳ ಮಂಡಣೆಯಲ್ಲಿ ಬದಲಾವಣೆ ಮಾಡಿದುದರಿಂದ ಅದರಲ್ಲಿನ ಚೈತನ್ಯದಲ್ಲಾದ ಹೆಚ್ಚಳವು ವೈಜ್ಞಾನಿಕ ಉಪಕರಣದ ಮೂಲಕ ಮಾಡಿದ ನಿರೀಕ್ಷಣೆಯಲ್ಲಿಯೂ ಕಂಡು ಬಂದಿತು.