ಹಿಂದೂ ಧರ್ಮಶಾಸ್ತ್ರಕ್ಕನುಸಾರ ಮರಣೋತ್ತರ ಕ್ರಿಯಾಕರ್ಮಗಳು ಮತ್ತು ಶ್ರಾದ್ಧಾದಿ ವಿಧಿಗಳ ಮಹತ್ವ
ಹಿಂದೂ ಧರ್ಮಶಾಸ್ತ್ರಕ್ಕನುಸಾರ ಮೃತದೇಹದ ದಹನ ಮಾಡಿ ಅದರ ಅಸ್ಥಿಗಳನ್ನೂ ಪವಿತ್ರ ಜಲದಲ್ಲಿ ವಿಸರ್ಜನೆ ಮಾಡುವ ಮೂಲಕ ಶರೀರದಲ್ಲಿನ ಪಂಚಮಹಾಭೂತಾತ್ಮಕ ಭಾಗಗಳನ್ನು ಆ ಮಹಾಭೂತಗಳಿಗೆ ಹಿಂದಿರುಗಿಸುತ್ತೇವೆ.
ಹಿಂದೂ ಧರ್ಮಶಾಸ್ತ್ರಕ್ಕನುಸಾರ ಮೃತದೇಹದ ದಹನ ಮಾಡಿ ಅದರ ಅಸ್ಥಿಗಳನ್ನೂ ಪವಿತ್ರ ಜಲದಲ್ಲಿ ವಿಸರ್ಜನೆ ಮಾಡುವ ಮೂಲಕ ಶರೀರದಲ್ಲಿನ ಪಂಚಮಹಾಭೂತಾತ್ಮಕ ಭಾಗಗಳನ್ನು ಆ ಮಹಾಭೂತಗಳಿಗೆ ಹಿಂದಿರುಗಿಸುತ್ತೇವೆ.
ಹಿಂದೂ ಜನಜಾಗೃತಿ ಸಮಿತಿಯ ಮಹಿಳಾ ಶಾಖೆ ‘ರಣರಾಗಿಣಿ’ಯಿಂದ ಆಗ್ರಹ
ಹಿಂದೂ ಧರ್ಮದ ಸಿದ್ಧಾಂತಕ್ಕನುಸಾರ ಈಶ್ವರಪ್ರಾಪ್ತಿಗಾಗಿ ದೇವಋಣ, ಋಷಿಋಣ, ಸಮಾಜಋಣ ಮತ್ತು ಪಿತೃಋಣವನ್ನು ತೀರಿಸಬೇಕಾಗುತ್ತದೆ. ಶ್ರೀ ಗುರುಗಳ ಕೃಪೆಯಿಂದ ಈ ನಾಲ್ಕೂ ಋಣಗಳಿಂದ ಮುಕ್ತವಾಗಲು ಸಾಧ್ಯವಿದೆ.
ಮನುಷ್ಯನ ಶ್ರದ್ಧೆ ಕಡಿಮೆಯಾಗಿ ಅವನು ಬುದ್ಧಿವಾದಿಯಾಗುತ್ತಿದ್ದಾನೆ. ಆದುದರಿಂದ ಸೂಕ್ಷ್ಮದ ವಿಷಯಗಳನ್ನು ತಿಳಿದುಕೊಳ್ಳುವ ಅವನ ಕ್ಷಮತೆಯು ಕಡಿಮೆಯಾಗಿದೆ. ಅಲ್ಲದೇ ಅವನಿಗೆ ಮನಸ್ಸು ಮತ್ತು ಬುದ್ಧಿಗೆ ಮೀರಿದ ಅಧ್ಯಾತ್ಮದ ಮೇಲಿನ ವಿಶ್ವಾಸವೂ ಉಳಿದಿಲ್ಲ.
೩ ಕ್ಕಿಂತ ಹೆಚ್ಚು ಸಲ ಆಹಾರ ತೆಗೆದುಕೊಳ್ಳುವುದು ಅಥವಾ ದಿನವಿಡಿ ತಿನ್ನುತ್ತಿರುವುದು ಆರೋಗ್ಯದ ದೃಷ್ಟಿಯಿಂದ ಯೋಗ್ಯವಾಗಿಲ್ಲ. ಯಾವಾಗಲಾದರೂ ಒಂದು ದಿನ ಹಸಿವಾಗಿದೆಯೆಂದು ಅಥವಾ ಸಂಗಡಿಗರೊಂದಿಗೆ ಎಂದು ಒಂದು ಸಲ ಹೆಚ್ಚಿಗೆ ತಿಂದರೆ ನಡೆಯುತ್ತದೆ; ಆದರೆ ಪ್ರತಿದಿನ ನಿಯಮಿತವಾಗಿ ಹೆಚ್ಚು ಸಲ ತಿನ್ನುವುದನ್ನು ತಪ್ಪಿಸಬೇಕು.’
ಅನೇಕ ಋಷಿಗಳು ಬ್ರಹ್ಮನೊಂದಿಗೆ ಏಕರೂಪವಾಗುವ ಅನುಭೂತಿಯನ್ನು ಪಡೆದಿದ್ದಾರೆ. ಕ್ರೈಸ್ತ ಧರ್ಮದಲ್ಲಿಯೂ ಕೆಲವು ಗೂಢವಾದಿಗಳಿದ್ದರು, ಅವರು ಬ್ರಹ್ಮನೊಂದಿಗೆ ಏಕರೂಪವಾಗುವ ಅನುಭೂತಿಯನ್ನು ಪಡೆದಿದ್ದರು. ಉದಾ. ಮೆಸ್ಟರ್ ಎಕಹಾರ್ಟ್, ಹೀಗಿದ್ದರೂ ಖೇದದ ವಿಷಯವೆಂದರೆ ಚರ್ಚ್ ಅವರನ್ನು ಬಹಿಷ್ಕರಿಸಿತು.
ಜ್ವರ ಬರುವ ಸಾಧ್ಯತೆಯಿರುವಾಗ ಅಥವಾ ಜ್ವರ ಬಂದಿರುವಾಗ ೨ ರಿಂದ ೩ ದಿನ ಒಂದೊಂದು ಮಾತ್ರೆಯ ಚೂರ್ಣವನ್ನು ಬೆಚ್ಚಗಿನ ನೀರಿನೊಂದಿಗೆ ದಿನದಲ್ಲಿ ೨ ರಿಂದ ೩ ಬಾರಿ ತೆಗೆದುಕೊಳ್ಳಬೇಕು. ೩ ವರ್ಷಗಳಿಗಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ೧/೪ ಪ್ರಮಾಣದಲ್ಲಿ ಮತ್ತು ೩ ರಿಂದ ೧೨ ವರ್ಷ ವಯಸ್ಸಿನ ಮಕ್ಕಳಿಗೆ ೧/೨ ಪ್ರಮಾಣದಲ್ಲಿ ಔಷಧಿಯನ್ನು ಕೊಡಬೇಕು.
ಸದ್ಯ ಕಾಬಾಕ್ಕೆ ಹೋಗಲು ಮುಸಲ್ಮಾನೇತರರಿಗೆ ಅನುಮತಿಯಿಲ್ಲ. ಹಜ್ ಯಾತ್ರೆಯ ಸಮಯದಲ್ಲಿ ಮುಸಲ್ಮಾನರು ಕಾಬಾದ ಪೂಜೆಯನ್ನು ಮಾಡುತ್ತಾರೆ ಮತ್ತು ಅದರ ಚುಂಬನವನ್ನು ತೆಗೆದುಕೊಳ್ಳುತ್ತಾರೆ. ಅನೇಕ ಜನರು ಇದು ಭಗವಾನ ಶಂಕರನ ರೂಪವಾಗಿದೆ ಎಂದು ನಂಬುತ್ತಾರೆ.
ದ್ರಷ್ಟಾರ ಸಂತರು ಹೇಳಿದಂತೆ ಮೂರನೆಯ ಮಹಾಯುದ್ಧದ ಸಮೀಪಿಸುತ್ತಿದೆ ಮತ್ತು ಆಧುನಿಕ ವೈದ್ಯಕೀಯ ಶಾಸ್ತ್ರದ ಮಿತಿಯಿದೆ. ಮೂರನೆಯ ಮಹಾಯುದ್ಧದ ಕಾಲದಲ್ಲಿ ಪ್ರತಿಯೊಬ್ಬರೂ ತಮಗೆ ಸಾಧ್ಯವಿದ್ದಷ್ಟು ತಾವೇ ವೈದ್ಯಕೀಯ ಉಪಚಾರವನ್ನು ಮಾಡಿಕೊಳ್ಳಬೇಕಾಗುತ್ತದೆ. ಇದಕ್ಕೆ ಈ ಗ್ರಂಥವು ಮೊದಲ ಮೆಟ್ಟಿಲಾಗಿದೆ.
ಹಿಂದೂಗಳಿಗೆ ‘ಹಲಾಲ್’ ಪದಾರ್ಥವನ್ನೇ ತಿನ್ನಿಸುವ ‘ಮ್ಯಾಕ್ಡೊನಾಲ್ಡ್’, ‘ಕೆ.ಎಫ್.ಸಿ.’ ಇತ್ಯಾದಿ ಕಂಪನಿಗಳನ್ನು ಬಹಿಷ್ಕರಿಸುವ ಕರೆ ನೀಡಿರಿ. ಇಂದು ‘ಎಲ್ಲ ದೃಷ್ಟಿಯಲ್ಲಿ ಪ್ರಯತ್ನ ಮಾಡಿ ‘ಹಲಾಲ್ ಅರ್ಥವ್ಯವಸ್ಥೆ’ಯಿಂದ ನಿರ್ಮಾಣವಾಗುವ ರಾಷ್ಟ್ರದ ಮೇಲಿನ ಸಂಕಟವನ್ನು ತಡೆಗಟ್ಟಲು ಹೋರಾಟವನ್ನು ಆರಂಭಿಸುವುದು’, ಕಾಲದ ಅವಶ್ಯಕತೆಯಾಗಿದೆ.