ಸಾಧನೆ ಕುರಿತು ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ಮಾರ್ಗದರ್ಶನ !
ಎಲ್ಲಿ ತಂದೆ-ತಾಯಿಯರನ್ನೂ ನಿರುಪಯುಕ್ತವೆಂಬಂತೆ ವೃದ್ಧಾಶ್ರಮಕ್ಕೆ ಹಾಕಿಬಿಡುವ ಪಾಶ್ಚಾತ್ಯಶೈಲಿಯ ಇಂದಿನ ಪೀಳಿಗೆ ಹಾಗೂ ಎಲ್ಲಿ `ವಿಶ್ವವೇ ನನ್ನ ಮನೆ’ ಎಂಬುದನ್ನು ಕಲಿಸುವ ಹಿಂದೂ ಧರ್ಮದಲ್ಲಿನ ಇಲ್ಲಿಯವರೆಗಿನ ಪೀಳಿಗೆಗಳು !’
ಎಲ್ಲಿ ತಂದೆ-ತಾಯಿಯರನ್ನೂ ನಿರುಪಯುಕ್ತವೆಂಬಂತೆ ವೃದ್ಧಾಶ್ರಮಕ್ಕೆ ಹಾಕಿಬಿಡುವ ಪಾಶ್ಚಾತ್ಯಶೈಲಿಯ ಇಂದಿನ ಪೀಳಿಗೆ ಹಾಗೂ ಎಲ್ಲಿ `ವಿಶ್ವವೇ ನನ್ನ ಮನೆ’ ಎಂಬುದನ್ನು ಕಲಿಸುವ ಹಿಂದೂ ಧರ್ಮದಲ್ಲಿನ ಇಲ್ಲಿಯವರೆಗಿನ ಪೀಳಿಗೆಗಳು !’
ಹಿಂದೂ ಸಮಾಜ ಅಜೇಯವಾಗಿರಬೇಕು, ಅದಕ್ಕಾಗಿ ನಿಷ್ಠೆಯಿಂದ ಹಾಗೂ ಭಕ್ತಿಯಿಂದ ಅಪರಾಜಿತಾದೇವಿಯನ್ನು ಪೂಜಿಸಿರಿ. ಅವಳು ಖಂಡಿತವಾಗಿಯೂ ನಿಮ್ಮ ಮೇಲೆ ವಿಜಯದ ಕೃಪೆ ತೋರುವಳು. ಅದರಂತೆ ‘ಶತ್ರುಗಳು ದಾಳಿ ಮಾಡುವ ಧೈರ್ಯ ಮಾಡುವುದಿಲ್ಲ’, ಆ ರೀತಿಯಲ್ಲಿ ಸೀಮೋಲ್ಲಂಘನೆ ಮಾಡಿ.
ಸಾಮಾನ್ಯವಾಗಿ ಗಂಡ-ಹೆಂಡತಿ, ತಂದೆ-ತಾಯಿ ಇತ್ಯಾದಿ ಎಲ್ಲಾ ಸಂಬಂಧಗಳಲ್ಲಿ ಕಲಹಗಳಾಗುತ್ತಿರುವುದು ಕಂಡು ಬರುತ್ತದೆ. ಸನಾತನದ ಆಶ್ರಮಗಳಲ್ಲಿ ಎಲ್ಲರೂ ಸಾಧನೆ ಮಾಡುವುದಕ್ಕಾಗಿ ‘ಸಾಧಕ’ ಈ ಸಂಬಂಧದಿಂದ ಇರುವುದರಿಂದ ಒಂದು ಆಶ್ರಮದಲ್ಲಿ ೨೦೦-೨೫೦ ಜನರು ಇರುತ್ತಿದ್ದರೂ, ಯಾರಲ್ಲೂ ಜಗಳಗಳಾಗುವುದಿಲ್ಲ.
‘ಎಲ್ಲಿ ತಂದೆ-ತಾಯಿಯರನ್ನೂ ನಿರುಪಯುಕ್ತವೆಂಬಂತೆ ವೃದ್ಧಾಶ್ರಮಕ್ಕೆ ಹಾಕಿಬಿಡುವ ಪಾಶ್ಚಾತ್ಯಶೈಲಿಯ ಇಂದಿನ ಪೀಳಿಗೆ ಹಾಗೂ ಎಲ್ಲಿ ‘ವಿಶ್ವವೇ ನನ್ನ ಮನೆ’ ಎಂಬುದನ್ನು ಕಲಿಸುವ ಹಿಂದೂ ಧರ್ಮದಲ್ಲಿನ ಇಲ್ಲಿಯವರೆಗಿನ ಪೀಳಿಗೆಗಳು !’
ಮನುಷ್ಯನ ಶ್ರದ್ಧೆ ಕಡಿಮೆಯಾಗಿ ಅವನು ಬುದ್ಧಿವಾದಿಯಾಗುತ್ತಿದ್ದಾನೆ. ಆದುದರಿಂದ ಸೂಕ್ಷ್ಮದ ವಿಷಯಗಳನ್ನು ತಿಳಿದುಕೊಳ್ಳುವ ಅವನ ಕ್ಷಮತೆಯು ಕಡಿಮೆಯಾಗಿದೆ. ಅಲ್ಲದೇ ಅವನಿಗೆ ಮನಸ್ಸು ಮತ್ತು ಬುದ್ಧಿಗೆ ಮೀರಿದ ಅಧ್ಯಾತ್ಮದ ಮೇಲಿನ ವಿಶ್ವಾಸವೂ ಉಳಿದಿಲ್ಲ.
`ಅಧ್ಯಾತ್ಮವು ಅನಂತದ ಶಾಸ್ತçವಾಗಿರುವುದರಿಂದ, ಅದನ್ನು ಇತರರಿಗೆ ಕಲಿಸಲು ಸಮಯ ಕಳೆಯುವುದಕ್ಕಿಂತ ಅದನ್ನು ಕಲಿಯಲು ಸಮಯ ನೀಡಬೇಕು. ನಾನು ಜೀವಮಾನವಿಡಿ ಕೇವಲ ಕಲಿಯಲಿಕ್ಕೇ ಮಹತ್ವ ನೀಡಿದ್ದೇನೆ.
‘ಸ್ವಾತಂತ್ರ್ಯದಿಂದ ಈ ವರೆಗೆ ಎಷ್ಟು ರಾಷ್ಟçಪತಿಗಳ ಹಾಗೂ ಪ್ರಧಾನಮಂತ್ರಿಗಳ ಹೆಸರು ಎಷ್ಟು ಜನರಿಗೆ ತಿಳಿದಿದೆ ? ಆದರೆ ಋಷಿ ಮುನಿಗಳ ಹೆಸರುಗಳು ಸಾವಿರಾರು ವರ್ಷಗಳಿಂದ ತಿಳಿದಿವೆ’
೭೯ ನೇ ಜನ್ಮೋತ್ಸವದ ದಿನ (ಸೌ.) ಮಧುವಂತಿ ಪಿಂಗಳೆ ಇವರಿಗೆ ಹೊಸ ಬಟ್ಟೆಗಳನ್ನು ಧರಿಸುವುದರೊಂದಿಗೆ ಆತ್ಮಸ್ವರೂಪದ ಮೇಲಿನ ಆವರಣವನ್ನು ನಾಶ ಮಾಡಿ ಅವರಲ್ಲಿ ಏಕರೂಪವಾಗುವ ವಿಚಾರವನ್ನು ಗುರುದೇವರು ನೀಡಿದರು.
ಇಡೀ ಜಗತ್ತಿನ ಸ್ಥಿತಿ ಮತ್ತು ವ್ಯವಸ್ಥೆ ಯನ್ನು ಉತ್ತಮವಾಗಿಡುವುದು ಪ್ರತಿಯೊಬ್ಬ ಪ್ರಾಣಿಮಾತ್ರರ ಐಹಿಕ ಉನ್ನತಿ ಅಂದರೆ ಅಭ್ಯುದಯ ಮತ್ತು ಪಾರಲೌಕಿಕ ಉನ್ನತಿಯಾಗುವುದು ಅಂದರೆ ಮೋಕ್ಷ ಸಿಗುವುದು. ಈ ಮೂರು ವಿಷಯಗಳನ್ನು ಸಾಧ್ಯ ಗೊಳಿಸುವುದಕ್ಕೆ ಧರ್ಮ ಎಂದು ಹೇಳುತ್ತಾರೆ.
ಯಾವಾಗ ಈ ಚೈತನ್ಯವು ತಿಲಕದ ಮಧ್ಯಭಾಗದಲ್ಲಿರುತ್ತದೆಯೋ, ಆಗ ಅದರ ಸ್ಥಿತಿಗೆ ಸಂಬಂಧಪಟ್ಟ ಕಾರ್ಯವು ನಡೆದಿರುತ್ತದೆ. ಯಾವಾಗ ಈ ಚೈತನ್ಯವು ತಿಲಕದ ಬಲಗಡೆಗೆ ಇರುತ್ತದೆಯೋ, ಆಗ ಅದರ ಲಯದೊಂದಿಗೆ ಸಂಬಂಧಪಟ್ಟ ದೈವೀ ಕಾರ್ಯವು ನಡೆಯುತ್ತಿರುತ್ತದೆ.