ನೆರೆ, ಮಹಾಯುದ್ಧಗಳಂತಹ ಭೀಕರ ಕಾಲದಲ್ಲಿ ವೈದ್ಯರು, ಔಷಧಿ ಇತ್ಯಾದಿ ಸಿಗದಿರುವಾಗ ಹಾಗೂ ದಿನನಿತ್ಯಕ್ಕೂ ಉಪಯುಕ್ತ ಗ್ರಂಥ !

* ಪ್ರತಿದಿನ ವ್ಯಾಯಾಮ ಮಾಡುವುದು, ಯೋಗ್ಯ ಪ್ರಮಾಣ ಮತ್ತು ಯೋಗ್ಯ ಸಮಯದಲ್ಲಿ ಆಹಾರ ಸೇವನೆ, ಸರಿಯಾದ ನಿದ್ರೆ ಇತ್ಯಾದಿ ದಿನಚರ್ಯೆಯಲ್ಲಿನ ಮೂಲಭೂತ ಕೃತಿಗಳನ್ನು ಮಾಡಿದರೆ ರೋಗನಿರೋಧಕ ಶಕ್ತಿ ಹೆಚ್ಚಿ ಶರೀರವು ನಿರೋಗಿಯಾಗುತ್ತದೆ. ಈ ಮೂಲಭೂತ ಕೃತಿಗಳ ಮಹತ್ವ ಹೇಳಿ ಇಂದಿನ ಧಾವಂತದ ಜೀವನದಲ್ಲಿ ಈ ಕೃತಿಗಳನ್ನು ಹೇಗೆ ಮಾಡಬೇಕು, ಇವುಗಳ ಮಾರ್ಗದರ್ಶನ ಮಾಡುವ ಗ್ರಂಥ !
* ದ್ರಷ್ಟಾರ ಸಂತರು ಹೇಳಿದಂತೆ ಮೂರನೆಯ ಮಹಾಯುದ್ಧದ ಸಮೀಪಿಸುತ್ತಿದೆ ಮತ್ತು ಆಧುನಿಕ ವೈದ್ಯಕೀಯ ಶಾಸ್ತ್ರದ ಮಿತಿಯಿದೆ. ಮೂರನೆಯ ಮಹಾಯುದ್ಧದ ಕಾಲದಲ್ಲಿ ಪ್ರತಿಯೊಬ್ಬರೂ ತಮಗೆ ಸಾಧ್ಯವಿದ್ದಷ್ಟು ತಾವೇ ವೈದ್ಯಕೀಯ ಉಪಚಾರವನ್ನು ಮಾಡಿಕೊಳ್ಳಬೇಕಾಗುತ್ತದೆ. ಇದಕ್ಕೆ ಈ ಗ್ರಂಥವು ಮೊದಲ ಮೆಟ್ಟಿಲಾಗಿದೆ.
| ಸಂಪರ್ಕ ಕ್ರಮಾಂಕ : 9342599299 ‘ಆನ್ಲೈನ್’ ಖರೀದಿಗಾಗಿ : www.SanatanShop.com |
ಯೋಗ ಮತ್ತು ಪ್ರಾಣಾಯಾಮ: ರೋಗ ಮುಕ್ತರಾಗುವ ಪ್ರಕ್ರಿಯೆ
ಪ್ರಾಣಾಯಾಮ ಯೋಗ್ಯ ಕೃತಿ ಮತ್ತು ಲಾಭ !
ವಾತವ್ಯಾಧಿ ಮತ್ತು ಆಯುರ್ವೇದದ ‘ಪೇನ್ ಮ್ಯಾನೇಜ್ಮೆಂಟ್ (ನೋವು ನಿರ್ವಹಣೆ)’
‘ಪಾರ್ಶ್ವವಾಯು’ ಕಾಯಿಲೆಯಲ್ಲಿ ವ್ಯಾಯಾಮದ ಲಾಭ ಆಗುತ್ತದೆಯೇ ?
ಯುರೋಪಿಯನ್ ದೇಶಗಳಂತೆ ಭಾರತದ ಮಕ್ಕಳಲ್ಲೂ ಸ್ಥೂಲಕಾಯದ ಅಪಾಯ ಹೆಚ್ಚುತ್ತಿದೆ!
ವೈದ್ಯರ ಚೀಟಿ ಇಲ್ಲದೆ ಇನ್ನು ಮುಂದೆ ಯಾವುದೇ ಸಿರಪ್ ಸಿಗುವುದಿಲ್ಲ !