ಒಗ್ಗರಣೆ ಅವಲಕ್ಕಿ ಪಿತ್ತಕಾರಕವೇ ?
‘ಒಗ್ಗರಣೆ ಅವಲಕ್ಕಿಯು ತಿಂಡಿಯಲ್ಲಿ ಅತೀ ಹೆಚ್ಚು ತಿನ್ನುವ ಪದಾರ್ಥವಾಗಿದೆ. ಕೆಲವರಿಗೆ ಒಗ್ಗರಣೆ ಅವಲಕ್ಕಿ ಸೇವಿಸಿದ ನಂತರ ಗಂಟಲಿನಲ್ಲಿ ಅಥವಾ ಎದೆಯಲ್ಲಿ ಉರಿಯಾಗುವುದು ಹಾಗೂ ಹೊಟ್ಟೆ ತೊಳೆಸುವುದು ಈ ರೀತಿಯ ತೊಂದರೆ ಆಗುತ್ತದೆ.
‘ಒಗ್ಗರಣೆ ಅವಲಕ್ಕಿಯು ತಿಂಡಿಯಲ್ಲಿ ಅತೀ ಹೆಚ್ಚು ತಿನ್ನುವ ಪದಾರ್ಥವಾಗಿದೆ. ಕೆಲವರಿಗೆ ಒಗ್ಗರಣೆ ಅವಲಕ್ಕಿ ಸೇವಿಸಿದ ನಂತರ ಗಂಟಲಿನಲ್ಲಿ ಅಥವಾ ಎದೆಯಲ್ಲಿ ಉರಿಯಾಗುವುದು ಹಾಗೂ ಹೊಟ್ಟೆ ತೊಳೆಸುವುದು ಈ ರೀತಿಯ ತೊಂದರೆ ಆಗುತ್ತದೆ.
ಮಧುಮೇಹ, ಹೆಚ್ಚು ರಕ್ತದೊತ್ತಡ (ಹೈ ಬಿ.ಪಿ.) ಇತ್ಯಾದಿ ರೋಗಗಳು ಒಮ್ಮೆ ಪ್ರಾರಂಭವಾದರೆ, ಜೀವಮಾನವಿಡಿ ಅಲೋಪಥಿ ಮಾತ್ರೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಈ ಮಾತ್ರೆಗಳಿಂದ ರೋಗವು ಎಂದಿಗೂ ಮೂಲದಿಂದ ವಾಸಿಯಾಗುವುದಿಲ್ಲ. ಕೇವಲ ನಮಗೆ ರೋಗದ ಪರಿಣಾಮ ಅರಿವಾಗುವುದಿಲ್ಲ
ಇಂದಿನ ದಿನಗಳಲ್ಲಿ ಎಲ್ಲರ ಮನೆಯಲ್ಲೂ ಸೋಫಾ ಇರುತ್ತದೆ. ಸೋಫಾದಲ್ಲಿ ಕುಳಿತಾಗ, ಅಯೋಗ್ಯ ಸ್ಥಳದಲ್ಲಿ ದೇಹದ ಭಾರವು ಬೀಳುತ್ತದೆ. ಈ ಕಾರಣದಿಂದ, ಯಾವಾಗಲೂ ಸೋಫಾದಲ್ಲಿ ಕುಳಿತುಕೊಳ್ಳುವಾಗ ದೇಹದ ರಚನೆಯಲ್ಲಿ ಬದಲಾವಣೆಯಾಗುತ್ತದೆ ಮತ್ತು ಕುತ್ತಿಗೆ, ಬೆನ್ನು, ಸೊಂಟ ಇತ್ಯಾದಿಗಳಲ್ಲಿ ನೋವು ಉಂಟಾಗುತ್ತದೆ.
ಮದುವೆ ಸಮಾರಂಭಗಳಲ್ಲಿ ಇಷ್ಟವಾದ ಪದಾರ್ಥಗಳು ಹೆಚ್ಚು ತಿನ್ನುವುದಾಗಬಹುದು.
ಕಣ್ಣುಗಳು ಉರಿಯುತ್ತಿದ್ದರೆ, ಮಲಗುವಾಗ ಕಣ್ಣು ಮುಚ್ಚಿ ಸೌತೆಕಾಯಿಯ ಚೂರುಗಳನ್ನು ಕತ್ತರಿಸಿ ಸ್ವಚ್ಛವಾಗಿ ತೊಳೆದ ಕರವಸ್ತ್ರದಿಂದ ಕಣ್ಣುಗಳ ಮೇಲೆ ಕಟ್ಟಿಕೊಳ್ಳಿ. ಸೌತೆಕಾಯಿಯಂತೆಯೇ, ಮೆಂತ್ಯದ ಎಲೆಗಳನ್ನು ಸಹ ಕಣ್ಣುಗಳ ಮೇಲೆ ಕಟ್ಟಬಹುದು.
‘ಮಳೆಗಾಲದಲ್ಲಿ ಕಾಲುಗಳು ಹೆಚ್ಚು ಸಮಯ ನೀರಿನಲ್ಲಿರುವುದರಿಂದ ಕೆಲವರಿಗೆ ಕಾಲ್ಬೆರಳುಗಳ ನಡುವೆ ಒಂದು ರೀತಿಯ ಚರ್ಮರೋಗವಾಗುತ್ತದೆ. ಈ ರೋಗಕ್ಕೆ ‘ಕೆಸರುಹುಣ್ಣು’ ಎನ್ನುತ್ತಾರೆ. ಇದರಲ್ಲಿ ಬೆರಳುಗಳ ನಡುವೆ ಬಿರುಕುಗಳು ಬೀಳುತ್ತವೆ
ಸನಾತನದ ಆಯುರ್ವೇದೀಯ ಔಷಧಿಗಳು : ಸನಾತನ ಕಟುಜ ಘನವಟಿ (ಮಾತ್ರೆಗಳು)
ನಾವು ಸೇವಿಸಿದ ಆಹಾರ ಪೂರ್ಣವಾಗಿ ಜೀರ್ಣವಾದರೆ ಮಾತ್ರ ದೇಹವು ಆರೋಗ್ಯಶಾಲಿಯಾಗಿರುತ್ತದೆ. ಆಹಾರ ಸರಿಯಾಗಿ ಜೀರ್ಣವಾಗದಿದ್ದರೆ ವಾಯು(ಗ್ಯಾಸ್), ಮಲಬದ್ಧತೆಯಂತಹ ಸಮಸ್ಯೆಗಳು ಉಂಟಾಗುತ್ತವೆ.
ಸತತ ಮಳೆಯಿಂದ ವಾತಾವರಣ ತಣ್ಣಗಾಗುತ್ತಿದ್ದಂತೆ ಹಲವರು ಕೈಕಾಲುಗಳ ಸಂಧಿ ನೋವಿನಿಂದ (ಕೀಲುನೋವು) ಬಳಲುತ್ತಾರೆ. ಈ ರೀತಿ ಸಂಧುಗಳಲ್ಲಿ ನೋವಾಗುತ್ತಿದ್ದಲ್ಲಿ, ಹೀಟಿಂಗ್ ಪ್ಯಾಡ್ ನ ಸಹಾಯದಿಂದ ಕೈಕಾಲುಗಳಿಗೆ ಶಾಖ ನೀಡಿ. ಆಗ ನೋವು ತಕ್ಷಣ ಕಡಿಮೆಯಾಗಿ ಆರಾಮವೆನಿಸತೊಡಗುತ್ತದೆ.