
ಹಿಂದೂ ಧರ್ಮದ ಮಹಾತ್ಮೆ
‘ಎಲ್ಲಿ ೨-೩ ಯುಗಗಳ ಹಿಂದೆ ಧರ್ಮವನ್ನು ಕಲಿಸುವ ಹಿಂದೂ ಧರ್ಮದ ಸಾವಿರಾರು ಋಷಿ-ಮುನಿಗಳು ಮತ್ತು ಎಲ್ಲಿ ಒಬ್ಬ ಋಷಿ- ಮುನಿಯೂ ಇಲ್ಲದ ಇತರ ಧರ್ಮ.
ಕೃತಿಶೀಲ ಹಿಂದೂಗಳ ಆವಶ್ಯಕತೆ
ಕೇವಲ ಛತ್ರಪತಿ ಶಿವಾಜಿ ಮಹಾರಾಜ ಕೀ ಜೈ ಎಂದು ಘೋಷಣೆ ಕೂಗುವವರಲ್ಲ ಆದರೆ ಅವರಂತೆ ಕೃತಿಯನ್ನು ಮಾಡುವ ಹಿಂದೂಗಳು ಬೇಕು.
– (ಪರಾತ್ಪರ ಗುರು) ಡಾ. ಆಠವಲೆ
ಪಾಶ್ಚಾತ್ಯ ಸಂಸ್ಕೃತಿ ಸ್ವೀಕರಿಸಿ ವಿನಾಶದ ಹಾದಿಯಲ್ಲಿ ಸಾಗುತ್ತಿರುವ ಸಮಾಜ !
ಈಶ್ವರಪ್ರಾಪ್ತಿಯ ಪ್ರಯತ್ನದಲ್ಲಿ ಭಾರತೀಯರ ಅಲೌಕಿಕತೆ
ಸಾಧಕರೇ, ಮುಂಬರುವ ಆಪತ್ಕಾಲವನ್ನು ಎದುರಿಸಲು ಶ್ರದ್ಧೆಯ ಬಲದಿಂದ ಸಾಧನೆಯಲ್ಲಿನ ಅಡೆತಡೆಗಳನ್ನು ಮೆಟ್ಟಿ ನಿಲ್ಲಿ !
‘ತಮ್ಮ ಶಾರೀರಿಕ ಸ್ಥಿತಿಯನ್ನು ಪೂರ್ಣ ಸ್ವೀಕರಿಸುವುದು’, ಭಗವತ್ಪ್ರಾಪ್ತಿಯ ಮೊದಲ ಮೆಟ್ಟಿಲಾಗಿದೆ !
ಅಪರಾಧವನ್ನು ತಡೆಗಟ್ಟಲು ಸಾಧನೆಯು ಅನಿವಾರ್ಯ !