
ಹಿಂದೂ ಧರ್ಮದ ಮಹಾತ್ಮೆ
‘ಎಲ್ಲಿ ೨-೩ ಯುಗಗಳ ಹಿಂದೆ ಧರ್ಮವನ್ನು ಕಲಿಸುವ ಹಿಂದೂ ಧರ್ಮದ ಸಾವಿರಾರು ಋಷಿ-ಮುನಿಗಳು ಮತ್ತು ಎಲ್ಲಿ ಒಬ್ಬ ಋಷಿ- ಮುನಿಯೂ ಇಲ್ಲದ ಇತರ ಧರ್ಮ.
ಕೃತಿಶೀಲ ಹಿಂದೂಗಳ ಆವಶ್ಯಕತೆ
ಕೇವಲ ಛತ್ರಪತಿ ಶಿವಾಜಿ ಮಹಾರಾಜ ಕೀ ಜೈ ಎಂದು ಘೋಷಣೆ ಕೂಗುವವರಲ್ಲ ಆದರೆ ಅವರಂತೆ ಕೃತಿಯನ್ನು ಮಾಡುವ ಹಿಂದೂಗಳು ಬೇಕು.
– (ಪರಾತ್ಪರ ಗುರು) ಡಾ. ಆಠವಲೆ
ಸಾಧನೆಯ ಅತ್ಯಾವಶ್ಯಕತೆ !
ಸಾತ್ವಿಕತೆ ಮತ್ತು ಸಂಘಟನೆಯೇ ರಾಷ್ಟ್ರದ ಉತ್ಕರ್ಷದ ಮೂಲಮಂತ್ರ ! – ಜಗದ್ಗುರು ಶ್ರೀ ರಾಮಾನಂದಾಚಾರ್ಯ ನರೇಂದ್ರಾಚಾರ್ಯಜಿ
ಪ.ಪೂ. ಡಾ. ಆಠವಲೆ ಅವರು ಅವತಾರಿ ಪುರುಷರು ! – ಜಗದ್ಗುರು ಶ್ರೀ ರಾಮಾನಂದಾಚಾರ್ಯ ನರೇಂದ್ರಾಚಾರ್ಯಜೀ
ಕೊನೆಗೆ ಈಶ್ವರನ ನಿಯಮಗಳು ಮತ್ತು ಲೆಕ್ಕಾಚಾರಗಳೇ ಮುಖ್ಯ !