
ಆಪತ್ಕಾಲದಲ್ಲಿ ಬಾಹ್ಯ ಶತ್ರುಗಳ ಆಕ್ರಮಣ, ಆಂತರಿಕ ಕಲಹ (ಗಲಭೆ, ಅರಾಜಕತೆ), ಭ್ರಷ್ಟ ಆಡಳಿತ, ಅಲ್ಪಸಂಖ್ಯಾತರ)ಓಲೈಸುವ ಆಡಳಿತಗಾರರು ಇಂತಹ ವಿವಿಧ ಘಟಕಗಳಿಂದ ಸರಕಾರದಿಂದ ಯಾವುದೇ ಸಹಾಯ ಸಿಗಲಿಕ್ಕಿಲ್ಲ. ಈ ಸ್ಥಿತಿಯಲ್ಲಿ ದೇವರೇ ಕಾಪಾಡಬಲ್ಲನು. ಈ ವಸ್ತುಸ್ಥಿತಿಯನ್ನು ತಿಳಿದು ಇಂದೇ ಸಾಧನೆ ಆರಂಭಿಸಿ.
– (ಪರಾತ್ಪರ ಗುರು) ಡಾ. ಆಠವಲೆ
ಸಾಧನೆಯ ಅತ್ಯಾವಶ್ಯಕತೆ !
ಸಾತ್ವಿಕತೆ ಮತ್ತು ಸಂಘಟನೆಯೇ ರಾಷ್ಟ್ರದ ಉತ್ಕರ್ಷದ ಮೂಲಮಂತ್ರ ! – ಜಗದ್ಗುರು ಶ್ರೀ ರಾಮಾನಂದಾಚಾರ್ಯ ನರೇಂದ್ರಾಚಾರ್ಯಜಿ
ಪ.ಪೂ. ಡಾ. ಆಠವಲೆ ಅವರು ಅವತಾರಿ ಪುರುಷರು ! – ಜಗದ್ಗುರು ಶ್ರೀ ರಾಮಾನಂದಾಚಾರ್ಯ ನರೇಂದ್ರಾಚಾರ್ಯಜೀ
ಕೊನೆಗೆ ಈಶ್ವರನ ನಿಯಮಗಳು ಮತ್ತು ಲೆಕ್ಕಾಚಾರಗಳೇ ಮುಖ್ಯ !