
ಆಪತ್ಕಾಲದಲ್ಲಿ ಬಾಹ್ಯ ಶತ್ರುಗಳ ಆಕ್ರಮಣ, ಆಂತರಿಕ ಕಲಹ (ಗಲಭೆ, ಅರಾಜಕತೆ), ಭ್ರಷ್ಟ ಆಡಳಿತ, ಅಲ್ಪಸಂಖ್ಯಾತರ)ಓಲೈಸುವ ಆಡಳಿತಗಾರರು ಇಂತಹ ವಿವಿಧ ಘಟಕಗಳಿಂದ ಸರಕಾರದಿಂದ ಯಾವುದೇ ಸಹಾಯ ಸಿಗಲಿಕ್ಕಿಲ್ಲ. ಈ ಸ್ಥಿತಿಯಲ್ಲಿ ದೇವರೇ ಕಾಪಾಡಬಲ್ಲನು. ಈ ವಸ್ತುಸ್ಥಿತಿಯನ್ನು ತಿಳಿದು ಇಂದೇ ಸಾಧನೆ ಆರಂಭಿಸಿ.
– (ಪರಾತ್ಪರ ಗುರು) ಡಾ. ಆಠವಲೆ
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಸಾಧಕರೆ, ಮುಂಬರುವ ಆಪತ್ಕಾಲವನ್ನು ಎದುರಿಸಲು ಶ್ರದ್ಧೆಯ ಬಲದಿಂದ ಸಾಧನೆಯಲ್ಲಿನ ಅಡೆತಡೆಗಳನ್ನು ಮೆಟ್ಟಿ ನಿಲ್ಲಿ
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ‘ಇದಂ ನ ಮಮ |’ ಈ ಬರಹದ ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆ !