ಖಲಿಸ್ತಾನಿ ಭಯೋತ್ಪಾದನೆ ಮುಗಿಸುವುದಕ್ಕೆ ಬ್ರಿಟನ್ ಭಾರತದ ಜೊತೆಗೆ ! – ಋಷಿ ಸುನಕ್
ಹಿಂಸಾಚಾರ ಎದುರಿಸುವುದಕ್ಕೆ ಬ್ರಿಟಿಷ್ ಪೊಲೀಸರು ಸಂಪೂರ್ಣವಾಗಿ ಸಕ್ಷಮರಾಗಿದ್ದಾರೆ. ಪ್ರತ್ಯೇಕತಾವಾದಿ ವಿಚಾರಧಾರೆಯನ್ನು ಎದುರಿಸುವುದು, ಇದು ಸರಕಾರದ ಕರ್ತವ್ಯವಾಗಿತ್ತು ನಾನು ಇದನ್ನು ಗಂಭಿರವಾಗಿಯೇ ಪರಿಗಣಿಸಿದ್ದೇನೆ.
ಹಿಂಸಾಚಾರ ಎದುರಿಸುವುದಕ್ಕೆ ಬ್ರಿಟಿಷ್ ಪೊಲೀಸರು ಸಂಪೂರ್ಣವಾಗಿ ಸಕ್ಷಮರಾಗಿದ್ದಾರೆ. ಪ್ರತ್ಯೇಕತಾವಾದಿ ವಿಚಾರಧಾರೆಯನ್ನು ಎದುರಿಸುವುದು, ಇದು ಸರಕಾರದ ಕರ್ತವ್ಯವಾಗಿತ್ತು ನಾನು ಇದನ್ನು ಗಂಭಿರವಾಗಿಯೇ ಪರಿಗಣಿಸಿದ್ದೇನೆ.
ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಇವರ ಪುತ್ರ ಮತ್ತು ಸಚಿವ ಉದಯನಿಧಿ ಇವರು ಸನಾತನ ಧರ್ಮ ಮುಗಿಸುವುದರ ಬಗ್ಗೆ ನೀಡಿರುವ ಹೇಳಿಕೆಯ ಕುರಿತು ಪ್ರಧಾನಮಂತ್ರಿ ನರೇಂದ್ರ ಮೋದಿ ಇವರು ಮೊಟ್ಟಮೊದಲ ಬಾರಿಗೆ ಹೇಳಿಕೆ ನೀಡಿದ್ದಾರೆ.
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಅಧಿಕಾರದಲ್ಲಿದ್ದ ಕಾರಣ ನೇಪಾಳದಲ್ಲಿನ ಚೀನಾದ ಒಡನಾಟ ಬೆಳೆದಿದೆ. ನೇಪಾಳ ಮತ್ತು ಭಾರತದ ನಡುವಿನ ಅಂತರವನ್ನು ಹೆಚ್ಚಿಸುವ ಮೂಲಕ ನೇಪಾಳವನ್ನು ಚೀನಾ ತನ್ನ ಕಡೆ ವಾಲಿಸಲು ಸಂಚು ನಡೆಸಲಾಗುತ್ತಿದೆ. ಭಾರತವು ಸಮಯಕ್ಕೆ ಎಚ್ಚೆತ್ತು ಕ್ರಮಗಳನ್ನು ತೆಗೆದುಕೊಳ್ಳಬೇಕು !
ನಮಗೆ ಯುದ್ಧ ಬೇಡವಾಗಿದೆ, ನಾವು ಕಾಶ್ಮೀರದ ಪ್ರಶ್ನೆ ಶಾಂತಿಯುತವಾಗಿ ಪರಿಹರಿಸಬೇಕಿದೆ; ಆದರೆ ಶಾಂತಿ ಪ್ರಸ್ತಾಪಿತವಾಗದಿದ್ದರೆ, ಆಗ ಅದು ಭಾರತ, ಪಾಕಿಸ್ತಾನ ಮತ್ತು ಜಗತ್ತಿಗೆ ಚಿಂತೆಯ ವಿಷಯವಾಗಿರುವುದು, ಎಂದು ಪಾಕಿಸ್ತಾನದ ಹಂಗಾಮಿ ಪ್ರಧಾನಮಂತ್ರಿ ಅನಾವರುಲ ಹಕ್ ಕಾಕರ್ ಇವರು ಒಂದು ವಾರ್ತಾ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಹೇಳಿಕೆ ನೀಡಿದರು.
‘ಸಂವಿಧಾನದಲ್ಲಿ ಬದಲಾವಣೆ ಮಾಡುವಾಗ ‘ಭಾರತ’ ಹೆಸರಿನ ಜೊತೆಗೆ ದೇಶವನ್ನು ‘ಹಿಂದೂ ರಾಷ್ಟ್ರ’ ಎಂದು ಘೋಷಿಸಿ’ ಎಂದು ಹಿಂದೂ ಮತ್ತು ಅವರ ಸಂಘಟನೆಗಳಿಂದ ಸಂಘಟಿತವಾಗಿ ಬೇಡಿಕೆ ಸಲ್ಲಿಸಬೇಕು. ಇದರಿಂದ ಸನಾತನ ಧರ್ಮದ ವಿರುದ್ಧ ಮಾತನಾಡುವ ಧೈರ್ಯ ಯಾರಿಗೂ ಆಗುವುದಿಲ್ಲ !
‘ಇಂಡಿಯಾ’ ಹೆಸರು ಬ್ರಿಟಿಷರು ನೀಡಿದ್ದರಿಂದ ಅದು ಗುಲಾಮದ ಪ್ರತೀಕವಾಗಿದೆ. ಸ್ವಾತಂತ್ರ್ಯದ ನಂತರ ಅದನ್ನು ಬದಲಾಯಿಸಿ ಭಾರತದ ಅಧಿಕೃತ ಏಕೈಕ ಎಂದರೆ ‘ಭಾರತ’ ಎಂದು ಘೋಷಿಸುವುದು ಅಪೇಕ್ಷಿತವಾಗಿತ್ತು. ಈಗ ಸರಕಾರ ಇದನ್ನು ಬದಲಾಯಿಸಿ ‘ಭಾರತ’ ಎಂದು ಹೆಸರು ಇಡುವುದಿದ್ದರೆ, ಬ್ರಿಟಿಷರ ಹಾಡಿಹೊಗಳುವ ಕಾಂಗ್ರೆಸ್ಸಿಗೆ ಹೊಟ್ಟೆ ಉರಿ ಬರುವುದು ಸಹಜ !
ಮಾಜಿ ಕ್ರಿಕೆಟ್ ಪಟು ವೀರೇಂದ್ರ ಸೆಹವಾಗ ಇವರು, ಭಾರತೀಯ ಕ್ರಿಕೇಟ್ ಪಟುಗಳ ಸಮವಸ್ತ್ರದ ಮೇಲೆ ‘ಭಾರತ’ ಬರೆಯಬೇಕೆಂದು ಟ್ವೀಟ್ ಮಾಡಿದ್ದಾರೆ. ಸೆಹವಾಗ ಇವರು, ‘ಟೀಮ ಇಂಡಿಯಾ’ ಬೇಡ ‘ಟೀಮ ಭಾರತ’ ಬೇಕು, ಭಾರತದ ಆಟಗಾರರ ‘ಟಿ-ಶರ್ಟ’ ಮೇಲೆ ‘ಭಾರತ’ ಎಂದು ಬರೆದಿರಬೇಕು
ಒಂದು ದಶಕದ ಹಿಂದೆ, ವಿಶ್ವದ ರಕ್ಷಣಾ ಉಪಕರಣಗಳು ಮತ್ತು ಶಸ್ತ್ರಾಸ್ತ್ರಗಳ ಅಗ್ರ 3 ಆಮದು ದೇಶಗಳಲ್ಲಿ ಭಾರತವು ಒಂದಾಗಿತ್ತು. ಕಳೆದ 6 ವರ್ಷಗಳಲ್ಲಿ ರಕ್ಷಣಾ ಉತ್ಪಾದನೆ ಕ್ಷೇತ್ರದಲ್ಲಿ ಭಾರತದ ಚಿತ್ರಣವೇ ಬದಲಾಗಿದೆ.
‘ಚಂದ್ರಯಾನ-3’ ರ ಪ್ರಜ್ಞಾನ್ ರೋವರ್ ತನ್ನ ಕಾರ್ಯಾಚರಣೆಯನ್ನು ಪೂರ್ಣಗೊಳಿಸಿದೆ. ಅದನ್ನು ಈಗ ಸುರಕ್ಷಿತವಾಗಿ ಒಂದು ಸ್ಥಳದಲ್ಲಿ `ಪಾರ್ಕ’(ನಿಲುಗಡೆ) ಮಾಡಲಾಗಿದೆ ಮತ್ತು ಅದರ ‘ಸ್ಲೀಪ್ ಮೋಡ್’ (ಸ್ಥಗಿತಗೊಳಿಸುವಿಕೆ) ಸಕ್ರಿಯಗೊಳಿಸಲಾಗಿದ್ದು, ಅದರ ಉಪಕರಣಗಳನ್ನು ಸಹ ಸ್ಥಗಿತಗೊಳಿಸಲಾಗಿದೆ.
ಭಾರತೀಯ ಸಂಜಾತೆ ಥರ್ಮನ ಷಣ್ಮುಗರತ್ನಂ ಇವರು ಸಿಂಗಾಪುರದ ರಾಷ್ಟ್ರಾಧ್ಯಕ್ಷರಾದರು ! ರಾಷ್ಟ್ರಾಧ್ಯಕ್ಷರ ಸ್ಥಾನಕ್ಕಾಗಿ ನಡೆದಿರುವ ಚುನಾವಣೆಯಲ್ಲಿ ಅವರು ಚೀನಾ ಮೂಲದ ೨ ಅಭ್ಯರ್ಥಿಗಳನ್ನು ಸೋಲಿಸಿದರು. ಥರ್ಮನ ಇವರಿಗೆ ಶೇಕಡ ೭೦.೪, ಎನ್ಜಿ ಕೋಕ ಸಂಗ ಇವರಿಗೆ ಶೇಕಡ ೧೫.೭೨ ಹಾಗೂ ಟ್ಯಾನ್ ಕಿನ್ ಲಿಯಾನ್ ಇವರಿಗೆ ಶೇಕಡ ೧೩.೮೮ ರಷ್ಟು ಮತಗಳು ದೊರೆತಿವೆ.