ಬಂಗಾಲ ವಿಧಾನಸಭೆಯಲ್ಲಿ ನೂಪುರ ಶರ್ಮಾರ ವಿರುದ್ಧ ನಿಷೇಧ ವ್ಯಕ್ತಪಡಿಸುವ ಠರಾವಿಗೆ ಅನುಮೋದನೆ !
ಮಹಮ್ಮದ ಪೈಗಂಬರರನ್ನು ಕಥಿತ ಅಪಮಾನಿಸಿರುವ ಪ್ರಕರಣದಲ್ಲಿ ಬಂಗಾಲ ವಿಧಾನಸಭೆಯಲ್ಲಿ ನೂಪುರ ಶರ್ಮಾರ ವಿರುದ್ಧ ನಿಷೇಧ ವ್ಯಕ್ತಪಡಿಸುವ ಠರಾವು ಸಮ್ಮತಿಸಲಾಗಿದೆ.
ಮಹಮ್ಮದ ಪೈಗಂಬರರನ್ನು ಕಥಿತ ಅಪಮಾನಿಸಿರುವ ಪ್ರಕರಣದಲ್ಲಿ ಬಂಗಾಲ ವಿಧಾನಸಭೆಯಲ್ಲಿ ನೂಪುರ ಶರ್ಮಾರ ವಿರುದ್ಧ ನಿಷೇಧ ವ್ಯಕ್ತಪಡಿಸುವ ಠರಾವು ಸಮ್ಮತಿಸಲಾಗಿದೆ.
ಇಲ್ಲಿನ ತಾಜಮಹಲಿನ ‘ರಾಯಲ ಗೇಟ್’ನಲ್ಲಿರುವ ಒಂದು ಕಲಾಕೊಠಡಿಯ ಶೌಚಾಲಯದ ಬಳಿ ಹಚ್ಚಲಾದ ಭಗವಾನ ಶ್ರೀಕೃಷ್ಣನ ಚಿತ್ರವನ್ನು ತೆಗೆಸಲಾಗಿದೆ. ಸಂತ ಮತ್ಸೇಂದ್ರ ಗೋಸ್ವಾಮಿಯವರು ಮನವಿ ಮಾಡಿದ ನಂತರ ಈ ಚಿತ್ರವನ್ನು ತೆಗೆಸಲಾಗಿದೆ.
ಇಲ್ಲಿಯ ಮಹಾರಾಜ ಸಯಾಜಿರಾವ ವಿಶ್ವವಿದ್ಯಾನಿಲಯದಲ್ಲಿ ಫೈನ್ ಆರ್ಟ್ಸ್ ವಿಷಯದಲ್ಲಿ ಒಂದು ಪ್ರದರ್ಶನ ಏರ್ಪಡಿಸಲಾಗಿತ್ತು. ಅದಲ್ಲಿ ಕೆಲವು ವಿದ್ಯಾರ್ಥಿಗಳು ಇಟ್ಟಿರುವ ಚಿತ್ರಗಳಲ್ಲಿ ಹಿಂದೂ ದೇವತೆಗಳ ಅವಮಾನ ಮಾಡಲಾಗಿತ್ತು. ಇದರಿಂದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದವರು ಅಧ್ಯಕ್ಷರು ತ್ಯಾಗಪತ್ರ ನೀಡಬೇಕೆಂದು ಒತ್ತಾಯಿಸಿದರು.
ಇಲ್ಲಿನ ‘ಲವಲೀ ಪ್ರೊಫೆಶನಲ ಯುನಿವರ್ಸಿಟಿ’ ಎಂಬ ಖ್ಯಾತ ಖಾಸಗಿ ವಿಶ್ವವಿದ್ಯಾಲಯದ ಗುರಸಂಗ ಪ್ರೀತ ಕೌರ ಎಂಬ ಹೆಸರಿನ ಅಧ್ಯಾಪಕಿಯನ್ನು ಕೆಲಸದಿಂದ ತೆಗೆದುಹಾಕಲಾಯಿತು. ಗುರಸಂಗ ಪ್ರೀತರವರು ಪ್ರಭು ಶ್ರೀರಾಮನ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರಿಂದ ಹಿಂದೂಗಳು ಖಂಡಿಸಿದ ಬಳಿಕ ವಿಶ್ವವಿದ್ಯಾಲಯವು ಮೇಲಿನ ಕ್ರಮ ಕೈಗೊಂಡಿದೆ.
ಇಂನ್ಟಾಗ್ರಾಮನಲ್ಲಿ ಒಂದು ವಿಡಿಯೊ ಪ್ರಸಾರವಾಗಿದ್ದು ಅದರಲ್ಲಿ ಸಬನಮ ಎಂಬ ಮಹಿಳೆ ಹಾಗೂ ಆಕೆಯ ಸ್ನೇಹಿತ ನದೀಮ ಎಂಬುವವರು ಬಹಿರಂಗವಾಗಿ ಹಿಂದೂಗಳಿಗೆ ಬೆದರಿಕೆ ಹಾಕಿದ್ದಾರೆ. ಅವರು ಹಿಂದೂ ಮತ್ತು ಅವರ ತಾಯಿ-ಸಹೋದರಿಯರಿಗೆ ಬಹಳ ಅವಾಚ್ಯ ಪದಗಳಿಂದ ಬೈದಿದ್ದಾರೆ.
ಕೆಲವು ದಿನಗಳ ಹಿಂದೆ ಕಲಬುರ್ಗಿ ಜಿಲ್ಲೆಯ ಆಳಂದಿದಲ್ಲಿ ಶಿವಲಿಂಗ ಅಪವಿತ್ರಗೊಳಿಸಿದ ಶ್ರೀ ಈಶ್ವರಮಂದಿರದ ಮಹಾಶಿವರಾತ್ರಿ ನಿಮಿತ್ತ ಶುದ್ಧಿಗೊಳಿಸುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಶ್ರೀ ಸಿದ್ಧಲಿಂಗ ಸ್ವಾಮೀಜಿಯವರ ಹಸ್ತದಿಂದ ಶುದ್ಧೀಕರಣಗೊಳಿಸಲು ನಿರ್ಧರಿಸಲಾಗಿತ್ತು.
ಬನಾರಸ ಹಿಂದೂ ವಿದ್ಯಾಪೀಠದ ಉಪನ್ಯಾಸಕ ಡಾ. ಅಮರೇಶ ಕುಮಾರ ಇವರು ಪ್ರಕಾಶಿಸಿರುವ ದಿನದರ್ಶಿಕೆಯಲ್ಲಿ ಭಗವಾನ ಶ್ರೀರಾಮ ಮತ್ತು ಸೀತಾಮಾತೆ ಇವರ ಚಿತ್ರದ ಮೇಲೆ ತನ್ನ ಹಾಗೂ ತನ್ನ ಪತ್ನಿಯ ಮುಖದ ಚಿತ್ರವನ್ನು ಹಚ್ಚಿದ್ದಾರೆ.
ಬಹುರಾಷ್ಟ್ರೀಯ ಸಂಸ್ಥೆ ‘ನೆಸ್ಲೆ’ ತನ್ನ ಚಾಕೊಲೇಟ್ ‘ಕಿಟ್ಕಾಟ್’ನ ರ್ಯಾಪರ್ ಮೇಲೆ ಭಗವಾನ್ ಜಗನ್ನಾಥ, ಭಗವಾನ್ ಬಲಭದ್ರ ಮತ್ತು ತಾಯಿ ಸುಭದ್ರೆಯ ಚಿತ್ರಗಳನ್ನು ಮುದ್ರಿಸಿತ್ತು.
ಮತಾಂಧ ವರನೊಬ್ಬನು ’ಕೊರಗಜ್ಜ’ ದೇವರ ವೇಷತೊಟ್ಟ ಪ್ರಕರಣಕ್ಕೆ ಸಂಬಮಧಿಸಿದಂತೆ ಇಬ್ಬರು ಮತಾಂಧರನ್ನು ದಕ್ಷಿಣ ಕನ್ನಡ ಪೊಲೀಸರು ಬಂಧಿಸಿದ್ದಾರೆ.
ಬಾಂಗ್ಲಾದೇಶದ ಸರಕಾರವಲ್ಲ, ಬಂಗಾಲದಲ್ಲಿರುವ ಕೊಲಕಾತಾ ಪೊಲೀಸರು ಈ ವಿಷಯದ ಬಗ್ಗೆ ಓರ್ವ ಹಿಂದೂಗೆ ನೊಟೀಸ್ ನೀಡುತ್ತಾರೆ ಎಂಬುದು ಖೇದಕರ ! ಬಂಗಾಲದಲ್ಲಿರುವ ತೃಣಮೂಲ ಕಾಂಗ್ರೆಸ್ ಬಂಗಾಲದಲ್ಲಿ ಅಧಿಕಾರದಲ್ಲಿದೆಯೇ ಅಥವಾ ಬಾಂಗ್ಲಾದೇಶದಲ್ಲಿ ?