ಆಸ್ಸಾಂ ಪೊಲೀಸರು ತಾವಾಗಿಯೇ ಗಮನಕ್ಕೆ ತೆಗೆದುಕೊಂಡು ತನಿಖೆ ನಡೆಸಿದ್ದಾರೆ
೮೦ ಕೋಟಿ ಇರುವವರಿಗೆ ‘ಅಲ್ಪಸಂಖ್ಯಾತರು’ ಎಂದು ಕರೆಯಲ್ಪಡುವ ಸಮಾಜದಿಂದ ಜೀವ ಬೆದರಿಕೆ ಸಿಗುವಂತಹ ಜಗತ್ತಿನಲ್ಲಿರುವ ಏಕೈಕ ದೇಶ ಭಾರತ !

ಗುವಾಹಾಟಿ (ಆಸ್ಸಾಂ) – ಇಂನ್ಟಾಗ್ರಾಮನಲ್ಲಿ ಒಂದು ವಿಡಿಯೊ ಪ್ರಸಾರವಾಗಿದ್ದು ಅದರಲ್ಲಿ ಸಬನಮ ಎಂಬ ಮಹಿಳೆ ಹಾಗೂ ಆಕೆಯ ಸ್ನೇಹಿತ ನದೀಮ ಎಂಬುವವರು ಬಹಿರಂಗವಾಗಿ ಹಿಂದೂಗಳಿಗೆ ಬೆದರಿಕೆ ಹಾಕಿದ್ದಾರೆ. ಅವರು ಹಿಂದೂ ಮತ್ತು ಅವರ ತಾಯಿ-ಸಹೋದರಿಯರಿಗೆ ಬಹಳ ಅವಾಚ್ಯ ಪದಗಳಿಂದ ಬೈದಿದ್ದಾರೆ. ಈ ವಿಡಿಯೊದಲ್ಲಿ ‘ಹಿಂದೂ ಜಗತ್ತಿನಲ್ಲಿರುವ ಅತ್ಯಂತ ಕೆಟ್ಟ ಜಾತಿಯಾಗಿದೆ’, ಹಾಗೆಯೇ ‘ಹಿಂದೂಗಳ ಸಹೋದರಿಯರ ಮೇಲೆ ಬಲಾತ್ಕಾರ ಮಾಡಿ ಅವರ ಹತ್ಯೆ ಮಾಡುವೆವು’, ಎಂದು ಹೇಳಲಾಗಿದೆ. ಈ ಪ್ರಕರಣದ ಬಗ್ಗೆ ಗುವಾಹಾಟಿಯ ಪೊಲೀಸರು ತಾವಾಗಿಯೇ ಗಮನ ನೀಡಿದ್ದು ತನಿಖೆ ನಡೆಸುತ್ತಿದ್ದಾರೆ.
Guwahati Police take cognizance of viral audio clip of Instagram Influencer and her friend on how to ‘rape and kill Hindus’https://t.co/LFq4jct3tj
— OpIndia.com (@OpIndia_com) April 7, 2022
ಈ ವಿಡಿಯೊದಲ್ಲಿ ನದೀಮನು, ‘ನಾನು ನನ್ನ ಕಣ್ಣುಗಳಿಂದ ೩ ಹಿಂದೂಗಳನ್ನು ಸಾಯುತ್ತಿರುವುದನ್ನು ನೋಡಿದ್ದೇನೆ. ಅವರು ಪ್ರತಿದಿನ ನಮ್ಮ ಪ್ರದೇಶದಲ್ಲಿ ಸಾಯುತ್ತಾರೆ. ಅವರನ್ನು ಕೊಲ್ಲಬೇಕು. ನಾನು ಅವರನ್ನು ಬಹಿರಂಗವಾಗಿ ಕೊಲ್ಲಬೇಕು ಎಂದು ಹೇಳುತ್ತೇನೆ’ ಎಂದು ಹೇಳಿದ್ದಾನೆ. ನದೀಮನ ಈ ಹೇಳಿಕೆಯ ಮೇಲೆ ಸಬನಮ್ ಜೋರಾಗಿ ನಗುತ್ತಾಳೆ. ಅನಂತರ ನದೀಮನು, ‘ಈ ಜನರು ಕಾಲ್ಪನಿಕ ಜಗತ್ತಿನಲ್ಲಿ ಜೀವಿಸುತ್ತಿದ್ದಾರೆ. ನನ್ನ ಬಳಿ ಎಕೆ-೪೭ ಇದ್ದರೆ, ನಾನು ಹಿಂದೂಗಳನ್ನು ಹುಡುಕಿ ಕೊಲ್ಲುತ್ತಿದ್ದೆ. ನನ್ನನ್ನು ಕೊಂದರೂ ನನ್ನಂತಹ ೧೦೦ ಜನರು ನಿರ್ಮಾಣವಾಗುವರು’ ಎಂದು ಹೇಳುತ್ತಾನೆ. ಅವನು ಶ್ರೀಗಣೇಶ ಮತ್ತು ಭಗವಾನ ಶಿವನ ಅರ್ಧನಾರೀಶ್ವರ ರೂಪವನ್ನೂ ಅಪಹಾಸ್ಯ ಮಾಡುತ್ತಾನೆ.
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ