ಆಸ್ಸಾಂ ಪೊಲೀಸರು ತಾವಾಗಿಯೇ ಗಮನಕ್ಕೆ ತೆಗೆದುಕೊಂಡು ತನಿಖೆ ನಡೆಸಿದ್ದಾರೆ
೮೦ ಕೋಟಿ ಇರುವವರಿಗೆ ‘ಅಲ್ಪಸಂಖ್ಯಾತರು’ ಎಂದು ಕರೆಯಲ್ಪಡುವ ಸಮಾಜದಿಂದ ಜೀವ ಬೆದರಿಕೆ ಸಿಗುವಂತಹ ಜಗತ್ತಿನಲ್ಲಿರುವ ಏಕೈಕ ದೇಶ ಭಾರತ !

ಗುವಾಹಾಟಿ (ಆಸ್ಸಾಂ) – ಇಂನ್ಟಾಗ್ರಾಮನಲ್ಲಿ ಒಂದು ವಿಡಿಯೊ ಪ್ರಸಾರವಾಗಿದ್ದು ಅದರಲ್ಲಿ ಸಬನಮ ಎಂಬ ಮಹಿಳೆ ಹಾಗೂ ಆಕೆಯ ಸ್ನೇಹಿತ ನದೀಮ ಎಂಬುವವರು ಬಹಿರಂಗವಾಗಿ ಹಿಂದೂಗಳಿಗೆ ಬೆದರಿಕೆ ಹಾಕಿದ್ದಾರೆ. ಅವರು ಹಿಂದೂ ಮತ್ತು ಅವರ ತಾಯಿ-ಸಹೋದರಿಯರಿಗೆ ಬಹಳ ಅವಾಚ್ಯ ಪದಗಳಿಂದ ಬೈದಿದ್ದಾರೆ. ಈ ವಿಡಿಯೊದಲ್ಲಿ ‘ಹಿಂದೂ ಜಗತ್ತಿನಲ್ಲಿರುವ ಅತ್ಯಂತ ಕೆಟ್ಟ ಜಾತಿಯಾಗಿದೆ’, ಹಾಗೆಯೇ ‘ಹಿಂದೂಗಳ ಸಹೋದರಿಯರ ಮೇಲೆ ಬಲಾತ್ಕಾರ ಮಾಡಿ ಅವರ ಹತ್ಯೆ ಮಾಡುವೆವು’, ಎಂದು ಹೇಳಲಾಗಿದೆ. ಈ ಪ್ರಕರಣದ ಬಗ್ಗೆ ಗುವಾಹಾಟಿಯ ಪೊಲೀಸರು ತಾವಾಗಿಯೇ ಗಮನ ನೀಡಿದ್ದು ತನಿಖೆ ನಡೆಸುತ್ತಿದ್ದಾರೆ.
Guwahati Police take cognizance of viral audio clip of Instagram Influencer and her friend on how to ‘rape and kill Hindus’https://t.co/LFq4jct3tj
— OpIndia.com (@OpIndia_com) April 7, 2022
ಈ ವಿಡಿಯೊದಲ್ಲಿ ನದೀಮನು, ‘ನಾನು ನನ್ನ ಕಣ್ಣುಗಳಿಂದ ೩ ಹಿಂದೂಗಳನ್ನು ಸಾಯುತ್ತಿರುವುದನ್ನು ನೋಡಿದ್ದೇನೆ. ಅವರು ಪ್ರತಿದಿನ ನಮ್ಮ ಪ್ರದೇಶದಲ್ಲಿ ಸಾಯುತ್ತಾರೆ. ಅವರನ್ನು ಕೊಲ್ಲಬೇಕು. ನಾನು ಅವರನ್ನು ಬಹಿರಂಗವಾಗಿ ಕೊಲ್ಲಬೇಕು ಎಂದು ಹೇಳುತ್ತೇನೆ’ ಎಂದು ಹೇಳಿದ್ದಾನೆ. ನದೀಮನ ಈ ಹೇಳಿಕೆಯ ಮೇಲೆ ಸಬನಮ್ ಜೋರಾಗಿ ನಗುತ್ತಾಳೆ. ಅನಂತರ ನದೀಮನು, ‘ಈ ಜನರು ಕಾಲ್ಪನಿಕ ಜಗತ್ತಿನಲ್ಲಿ ಜೀವಿಸುತ್ತಿದ್ದಾರೆ. ನನ್ನ ಬಳಿ ಎಕೆ-೪೭ ಇದ್ದರೆ, ನಾನು ಹಿಂದೂಗಳನ್ನು ಹುಡುಕಿ ಕೊಲ್ಲುತ್ತಿದ್ದೆ. ನನ್ನನ್ನು ಕೊಂದರೂ ನನ್ನಂತಹ ೧೦೦ ಜನರು ನಿರ್ಮಾಣವಾಗುವರು’ ಎಂದು ಹೇಳುತ್ತಾನೆ. ಅವನು ಶ್ರೀಗಣೇಶ ಮತ್ತು ಭಗವಾನ ಶಿವನ ಅರ್ಧನಾರೀಶ್ವರ ರೂಪವನ್ನೂ ಅಪಹಾಸ್ಯ ಮಾಡುತ್ತಾನೆ.
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari
ವಂಚನೆ ಅಥವಾ ಬ್ಲ್ಯಾಕ್ ಮೇಲ್ ಮೂಲಕ ದೈಹಿಕ ಸಂಬಂಧವಾದರೆ, ಅದನ್ನು ‘ಬಲಾತ್ಕಾರ’ ಎಂದು ಪರಿಗಣಿಸಲಾಗುವುದು! – ಮದ್ರಾಸ್ ಉಚ್ಚ ನ್ಯಾಯಾಲಯ
‘ಐ.ಆರ್.ಸಿ.ಟಿ.ಸಿ.’ಯ ಹೊಸ ಜಾಲತಾಣ ಕಾರ್ಯಾರಂಭ : ಟಿಕೆಟ್ ಕಾಯ್ದಿರಿಸುವಿಕೆ ಮತ್ತಷ್ಟು ಸುಲಭ
ಪುರಿಯಿಂದ ಜಗತ್ಪ್ರಸಿದ್ಧ ಜಗನ್ನಾಥ ರಥಯಾತ್ರೆಗೆ ಚಾಲನೆ!
ಭಾಗ್ಯನಗರ (ತೆಲಂಗಾಣ): ಹಿಂದೂ ವಿದ್ಯಾರ್ಥಿಗೆ ಮನೆ ಪಾಠದಲ್ಲಿ ‘ಕಲ್ಮಾ’ ಕಂಠಪಾಠ ಮಾಡಲು ಹೇಳಿದ ಶಿಕ್ಷಕಿ; ನೌಕರಿಯಿಂದ ವಜಾ!
ರಾಜಸ್ಥಾನ : ವಾಸ್ತವಕ್ಕಿಂತ ಹೆಚ್ಚು ಗೋವುಗಳಿವೆ ಎಂದು ಹೇಳಿ ಕೋಟ್ಯಂತರ ರೂಪಾಯಿಗಳ ಸರಕಾರಿ ಅನುದಾನ ಲೂಟಿ !