ತ್ರಿನಿದಾದ – ಟೋಬ್ಯಾಗೋ ದೇಶದಲ್ಲಿನ ಹಿಂದೂಗಳ ೨ ದೇವಸ್ಥಾನಗಳ ಧ್ವಂಸ
ಹಿಂದು ಬಹುಸಂಖ್ಯಾತ ಭಾರತದಲ್ಲಿ ಹಿಂದೂಗಳ ದೇವಸ್ಥಾನಗಳು ಧ್ವಂಸ ಮಾಡಲಾಗುತ್ತದ್ದರೇ ವಿದೇಶದಲ್ಲಿನ ಅಲ್ಪಸಂಖ್ಯಾತರಿರುವ ಹಿಂದೂಗಳ ದೇವಸ್ಥಾನಗಳು ಧ್ವಂಸ ಮಾಡಲಾಗುತ್ತದೆ, ಇದರಲ್ಲಿ ಆಶ್ಚರ್ಯವೇನು ಇಲ್ಲ !
ಹಿಂದು ಬಹುಸಂಖ್ಯಾತ ಭಾರತದಲ್ಲಿ ಹಿಂದೂಗಳ ದೇವಸ್ಥಾನಗಳು ಧ್ವಂಸ ಮಾಡಲಾಗುತ್ತದ್ದರೇ ವಿದೇಶದಲ್ಲಿನ ಅಲ್ಪಸಂಖ್ಯಾತರಿರುವ ಹಿಂದೂಗಳ ದೇವಸ್ಥಾನಗಳು ಧ್ವಂಸ ಮಾಡಲಾಗುತ್ತದೆ, ಇದರಲ್ಲಿ ಆಶ್ಚರ್ಯವೇನು ಇಲ್ಲ !
ಹಿಂದೂಗಳನ್ನು ಮತಾಂತರಗೊಳಿಸುವ ಪ್ರಯತ್ನ !
ಮುಸಲ್ಮಾನರು ಹಿಂದೂ ದೇವಾಲಯಗಳ ಮೇಲೆ ದಾಳಿ ಮಾಡಿದಾಗ, ಹಲವಾರು ಬಾರಿ ಪೊಲೀಸರು ಅವರನ್ನು ಮನೋರೋಗಿಗಳು’ ಎಂದು ಕರೆಯುವ ಮೂಲಕ ಹಿಂದೂಗಳ ದಿಕ್ಕು ತಪ್ಪಿಸಲು ಪ್ರಯತ್ನಿಸುತ್ತಾರೆ. ಈಗಲೂ ಹಾಗೆ ಮಾಡುತ್ತಿದ್ದಾರೆಂದು ಹೇಳಬಹುದು !
ಹಿಂದೂ ದ್ವೇಷವನ್ನು ಮಾಡುವುದರಲ್ಲಿ ಮುಸಲ್ಮಾನ ಮಹಿಳೆಯರು ಮುಸಲ್ಮಾನ ಪುರುಷರಿಗಿಂತ ಸ್ವಲ್ಪವೂ ಹಿಂದೆ ಬಿದ್ದಿಲ್ಲ ಎಂಬುದು ಇದರಿಂದ ಕಾಣಿಸುತ್ತದೆ ! ಇಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಹಿಂದೂಗಳು ಒತ್ತಾಯಿಸುವರೇ ?
ಬಾಂಗ್ಲಾದೇಶದಲ್ಲಿ ಅಸುರಕ್ಷಿತವಾಗಿರುವ ಹಿಂದೂಗಳ ಮಂದಿರಗಳು ಮತ್ತು ದೇವತೆಗಳು !
ಬಾಲಿವುಡ್ ಎಂದರೆ ಹಿಂದೂಗಳ ದೇವಿ ದೇವತೆಯರನ್ನು ಅವಮಾನಿಸುವ ಒಂದು ಮಾಧ್ಯಮವಾಗಿದೆ. ಇಂತಹ ಹಿಂದೂ ವಿರೋಧಿ ಚಲನಚಿತ್ರಗಳನ್ನು ಹಿಂದೂಗಳು ಬಹಿಷ್ಕರಿಸಿದರೆ ಆಶ್ಚರ್ಯವೇನು ಇಲ್ಲ !
ದಕ್ಷಿಣ ಭಾರತದ ಚಲನಚಿತ್ರ ‘ಪುಷ್ಪ : ದಿ ರೈಸ್’ ನಲ್ಲಿ ನಟ ಅಲ್ಲು ಅರ್ಜುನ್ ಇವರು ಒಂದು ವಿಶಿಷ್ಟ ರೀತಿಯಲ್ಲಿ ಗಡ್ಡಕ್ಕೆ ಕೈಯಾಡಿಸುವ ಕೃತಿ ಮಾಡಿರುವುದು ಜನರಿಗೆ ಇಷ್ಟವಾಗಿತ್ತು. ಅದೇ ರೀತಿಯಲ್ಲಿ ಈ ಸಲದ ಶ್ರೀ ಗಣೇಶೋತ್ಸವದಲ್ಲಿನ ಶ್ರೀ ಗಣೇಶನ ಒಂದು ಮೂರ್ತಿ ತಯಾರಿಸಲಾಗಿದ್ದು ಅದರ ಛಾಯಾಚಿತ್ರ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರಗೊಳ್ಳುತ್ತಿದೆ.
ಪ್ರಧಾನಿ ಶೇಖ ಹಸೀನಾ ಮೌನವಾಗಿದ್ದರೆ, ಬಾಂಗ್ಲಾದೇಶದಲ್ಲಿನ ಹಿಂದೂಗಳು ಭಾರತೀಯ ಸೈನ್ಯದ ಸಹಾಯ ಪಡೆಯುವರು ! – ‘ವಾಯ್ಸ್ ಆಫ್ ಬಾಂಗ್ಲಾದೇಶಿ ಹಿಂದೂಸ್’ನ ಹೇಳಿಕೆ
‘ಆನ್ ಲೈನ’ ಖಾದ್ಯಪದಾರ್ಥ ಮಾರಾಟ ಮಾಡುವ ‘ಝೊಮಾಟೊ’ ತನ್ನ ಒಂದು ಜಾಹೀರಾತಿನ ಮೂಲಕ ೧೨ ಜ್ಯೋತಿರ್ಲಿಂಗಗಳಲ್ಲಿ ಒಂದಾಗಿರುವ ಉಜ್ಜೈನ ಮಹಾಕಾಲೇಶ್ವರ ಮಂದಿರವನ್ನು ಅವಮಾನಿಸಲಾಗಿರುವುದರಿಂದ, ಅದಕ್ಕೆ ಹಿಂದೂಗಳಿಂದ ಬಲವಾಗಿ ವಿರೋಧ ವ್ಯಕ್ತಪಡಿಸಲಾಗುತ್ತಿದೆ.
ಆನ್ಲೈನ್ ಸಾಹಿತ್ಯ ಮಾರಾಟ ಸಂಸ್ಥೆ ‘ಅಮೆಜಾನ್’ ಈ ಹಿಂದುದ್ವೇಷಿ ಜಾಲತಾಣದಿಂದ ‘ಇಕೊಲಾಜಿ ಹಿಂದೂ ಗಾಡ್ಸ್ ಫೈನ್ ಆರ್ಟ್’ ಈ ಚಿತ್ರಗಳಲ್ಲಿ ಕೋಟ್ಯಂತರ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡುವ ಭಗವಾನ ಶ್ರೀಕೃಷ್ಣನ ಅತ್ಯಂತ ಅಶ್ಲೀಲ ಚಿತ್ರವನ್ನು ಮಾರಾಟ ಮಾಡುತ್ತಿದೆ.