ಬಾಂಗ್ಲಾದೇಶದಲ್ಲಿ ಅಸುರಕ್ಷಿತವಾಗಿರುವ ಹಿಂದೂಗಳ ಮಂದಿರಗಳು ಮತ್ತು ದೇವತೆಗಳು !

ಢಾಕಾ-ಬಾಂಗ್ಲಾದೇಶದಲ್ಲಿನ ಬರಿಶಾಲ ಜಿಲ್ಲೆಯ ಮಹೇಂದಗಂಜದಲ್ಲಿನ ಕಾಶೀಪುರ ಮಂದಿರದ ಮೇಲೆ ಆಕ್ರಮಣ ನಡೆಸಿ ಶ್ರೀ ದುರ್ಗಾದೇವಿಯ ಮೂರ್ತಿಯನ್ನು ಧ್ವಂಸ ಮಾಡಲಾಯಿತು. ಅಧಿಕಾರರೂಢ ಅವಾಮಿ ಲೀಗ್ನ ಜಿಹಾದಿ ಕಾರ್ಯಕರ್ತರು ಈ ಕೃತ್ಯವನ್ನು ಮಾಡಿದರು. ಇತ್ತೀಚೆಗಷ್ಟೆ ಅವಾಮೀ ಲೀಗ್ ಈ ಪ್ರದೇಶದ ಹಿಂದೂ ಸಂಸದ ಪಂಕಜ ನಾಥ ಇವರನ್ನು ವಜಾಗೊಳಿಸಿತ್ತು.
#Bangladesh
Another Maa Durga idol vandalised by the radical Islamists of Awami League. This Incident happened in Kashipur temple of Mehendganj, #Barishal district. Recently Awami League suspended Hindu MP of this area Pankaj Nath.This is the seventh attack this year. pic.twitter.com/l9kaMM80MG— Hindu Voice 🇧🇩 (@HinduVoice71) September 18, 2022
| ಈ ಮೇಲೆ ಚಿತ್ರ ಪ್ರಕಾಶಿಸುವುದರ ಉದ್ದೇಶ ಯಾರ ಭಾವನೆಗಳಿಗೆ ನೋವನ್ನು ಉಂಟು ಮಾಡುವುದಾಗಿರದೆ ನಿಜ ಸ್ಥಿತಿ ತಿಳಿಸುವುದಾಗಿದೆ |
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara
ಕರಾಚಿ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಭಾರತ! : India rejects Pakistan’s allegation