RSS ನ ನಕಲಿ ಪತ್ರದ ಮೂಲಕ ಮುಸಲ್ಮಾನ ಹುಡುಗಿಯರನ್ನು ಹಿಂದೂ ಧರ್ಮಕ್ಕೆ ಕರೆತರಲು ಕರೆ !
ಹಿಂದೂತ್ವನಿಷ್ಠ ಸಂಘಟನೆಗಳ ಅವಮಾನಿಸುವ ಹಿಂದೆ ಯಾರ ಕೈವಾಡ ಇದೆ? ಇದನ್ನು ಪೊಲೀಸರು ಕಂಡು ಹಿಡಿದು ಜನರ ಮುಂದೆ ಬಹಿರಂಗ ಪಡಿಸಬೇಕು !
ಹಿಂದೂತ್ವನಿಷ್ಠ ಸಂಘಟನೆಗಳ ಅವಮಾನಿಸುವ ಹಿಂದೆ ಯಾರ ಕೈವಾಡ ಇದೆ? ಇದನ್ನು ಪೊಲೀಸರು ಕಂಡು ಹಿಡಿದು ಜನರ ಮುಂದೆ ಬಹಿರಂಗ ಪಡಿಸಬೇಕು !
ಸ್ಮಶಾನದಲ್ಲಿನ ಕಾನೂನು ಬಾಹಿರ ಕಾಮಗಾರಿ ನಡೆಸುವಾಗ ಸಮಾಧಿಗಳು ಧ್ವಂಸ
ಮತಾಂಧರಿಂದ ನಡೆಯುತ್ತಿರುವ ಹಿಂದೂಗಳ ಹತ್ಯೆಗಳು ಹಾಗೂ ಅವರ ಮೇಲಿನ ದಾಳಿಗಳು ನಿಲ್ಲದೆ ಇರುವುದರಿಂದ ಮತ್ತು ಪೊಲೀಸರು ಕೂಡ ಈ ದಾಳಿಗಳನ್ನು ತಡೆಯುವಲ್ಲಿ ಮತ್ತು ಮತಾಂಧರ ಮೇಲೆ ಅಂಕುಶ ಇಡುವಲ್ಲಿ ವಿಫಲರಾಗಿರುವುದರಿಂದ ಹಿಂದೂಗಳು ಸೆಟೆದು ನಿಲ್ಲುತ್ತಿದ್ದಾರೆ, ಅದಕ್ಕೆ ಯಾರು ಹೊಣೆ ?
ಮೇಲ್ಛಾವಣಿಯ ಮೇಲೆ ಈ ರೀತಿ ಕಲ್ಲುಗಳನ್ನು ಯಾರು ಮತ್ತು ಏಕೆ ಸಂಗ್ರಹಿಸಿಟ್ಟುಕೊಂಡಿದ್ದರು ? ಎನ್ನುವ ಬಗ್ಗೆ ಪೊಲೀಸರು ತನಿಖೆ ನಡೆಸಿ ಸತ್ಯವನ್ನು ಜನತೆಯೆದುರಿಗೆ ಬಹಿರಂಗಪಡಿಸಬೇಕು !
ಜಾರ್ಖಂಡದಲ್ಲಿ ಹಿಂದೂದ್ರೋಹಿ ಜಾರ್ಖಂಡ್ ಮುಕ್ತಿ ಮೋರ್ಚಾದ ಸರಕಾರ ಇರುವುದರಿಂದ ಮತಾಂಧ ಮುಸಲ್ಮಾನರು ಚಿಗುರಿದ್ದಾರೆ. ಈ ರೀತಿಯ ದಾಳಿಗಳು ನಡೆಯುವುದು, ಇದು ಜಾರ್ಖಂಡ ಮುಕ್ತಿ ಮೋರ್ಚಾದಂತ ಹಿಂದೂದ್ರೋಹಿ ಪಕ್ಷವನ್ನು ಆರಿಸಿ ಅಧಿಕಾರದಲ್ಲಿ ಕೂಡಿಸಿರುವುದರಿಂದ ಹಿಂದೂಗಳಿಗೆ ಶಿಕ್ಷೆಯೇ ಆಗಿದೆ !
ಮತಾಂಧರು ಎಲ್ಲೇ ಇದ್ದರೂ ಅವರು ಅಪರಾಧ ಮಾಡುತ್ತಾರೆ ಮತ್ತು ಇತರ ಧರ್ಮದವರನ್ನು, ವಿಶೇಷವಾಗಿ ಹಿಂದೂಗಳನ್ನು ಗುರಿ ಮಾಡುತ್ತಾರೆ ಇದೆ ಇದರಿಂದ ತಿಳಿದು ಬರುತ್ತದೆ !
ಬಾಂಗ್ಲಾದೇಶವು ಇಸ್ಲಾಮಿಕ್ ದೇಶವಾಗಿದೆ. ನಾವು ಬಾಂಗ್ಲಾದೇಶದಲ್ಲಿ ನಮ್ಮ ಧಾರ್ಮಿಕ ಹಬ್ಬಗಳನ್ನು ಪೊಲೀಸ್ ಮತ್ತು ಭದ್ರತಾ ಪಡೆಗಳ ರಕ್ಷಣೆಯಲ್ಲಿ ಆಚರಿಸುತ್ತೇವೆ; ಆದರೆ ಭಾರತದಲ್ಲಿ ಹಿಂದೂಗಳಿಗೆ ತಮ್ಮ ಧಾರ್ಮಿಕ ಹಬ್ಬಗಳನ್ನು ಆಚರಿಸಲು ಪೊಲೀಸ್ ರಕ್ಷಣೆ ಮತ್ತು ಭದ್ರತೆ ಏಕೆ ಬೇಕು ?, ಎಂದು ‘ವಾಯ್ಸ್ ಆಫ್ ಬಾಂಗ್ಲಾದೇಶಿ ಹಿಂದೂಸ್’ ಈ ಟ್ವಿಟರ್ ಖಾತೆಯಲ್ಲಿ ಪ್ರಶ್ನಿಸಲಾಗಿದೆ.
ಮಹೇಶ್ವರಿ ಎಂಬ ಹಿಂದೂ ಯುವತಿಯ ಬಂಕಿನ ಅಸ್ಸಲಾಂ ಇವನು ಲೈಂಗಿಕ ಶೋಷಣೆ ಮಾಡಿದನು. ಅದರಿಂದ ಆಕೆ ಗರ್ಭಿಣಿ ಆಗಿದ್ದಾಳೆ. ಆಕೆಯ ಕುಟುಂಬದವರು ಹಿಂದೆ ಬಿದ್ದ ನಂತರ ಅಸ್ಲಂನು ಆಕೆಯನ್ನು ಮತಾಂತರಿಸಿ ಆಕೆಯ ಜೊತೆ ವಿವಾಹ ಮಾಡಿಕೊಂಡನು. ಆಕೆ ಮಗುವಿಗೆ ಜನ್ಮ ನೀಡಿದ ನಂತರ ಅವನು ಪರಾರಿ ಆಗಿದ್ದಾನೆ.
ಹಲ್ದ್ವಾನಿ ಪಟ್ಟಣದಲ್ಲಿ ಅಕ್ರಮವಾಗಿ ನಿರ್ಮಿಸಲಾದ ಮಸೀದಿಯಲ್ಲಿ ಸಾಮೂಹಿಕ ನಾಮಜಪ ಮಾಡುವ ವಿರುದ್ಧ ಹಿಂದೂ ಮತ್ತು ಮುಸ್ಲಿಮರ ನಡುವಿನ ವಿವಾದದ ಹಿನ್ನೆಲೆಯಲ್ಲಿ ಮುಸ್ಲಿಂ ಸಮುದಾಯದ ಜನರು ಕೊತ್ವಾಲಿಯಲ್ಲಿ ರಾಷ್ಟ್ರೀಯ ಹೆದ್ದಾರಿಯನ್ನು ತಡೆದು ವಾಹನ ಸಂಚಾರಕ್ಕೆ ಅಡೆತಡೆ ಉಂಟು ಮಾಡಿದ್ದಾರೆ.
ಹಿಂದೂಗಳ ಧಾರ್ಮಿಕ ಮೆರವಣಿಗೆಯ ಸಮಯದಲ್ಲಿ ಮಶೀದಿಯಿಂದ ಮತಾಂಧ ಮುಸಲ್ಮಾನರು ದಾಳಿ ನಡೆಸುತ್ತಾರೆಂದು ಮತಾಂಧರನ್ನು ಎಂದಾದರೂ ಪೊಲೀಸರು ಮುಂಜಾಗರೂಕತೆಯ ಕ್ರಮವೆಂದು ಬಂಧಿಸಿರುವುದನ್ನು ಕೇಳಿದ್ದೀರಾ ?