
ಶ್ರೀನಗರ – ರಿಯಾಸಿ ಜಿಲ್ಲೆಯ ಬರನಸಾಲನಲ್ಲಿ ಶಿಕ್ಷಕನಾಗಿದ್ದ, ಬಳಿಕ ಭಯೋತ್ಪಾದಕನಾಗಿರುವ ಮಹಮದ ಆರಿಫ್ ಶೇಖನ ಅನಧಿಕೃತ ಮನೆಯನ್ನು ಸರಕಾರ ಧ್ವಂಸಗೊಳಿಸಿದೆ. (ಇಂತಹ ಭಯೋತ್ಪಾದಕನು ವಿದ್ಯಾರ್ಥಿಗಳಿಗೆ ಯಾವ ಪಾಠವನ್ನು ಕಲಿಸುತ್ತಿರಬಹುದು ಎನ್ನುವ ವಿಚಾರವನ್ನು ಮಾಡದಿರುವುದೇ ಸರಿ – ಸಂಪಾದಕರು) ಅವನು ಸರಕಾರಿ ಭೂಮಿಯ ಮೇಲೆ ಮನೆಯನ್ನು ನಿರ್ಮಿಸಿದ್ದನು. (ಸರಕಾರಿ ಭೂಮಿಯ ಮೇಲೆ ಮನೆಯನ್ನು ನಿರ್ಮಾಣ ಮಾಡುವವರೆಗೆ ಸರಕಾರ ಮಲಗಿತ್ತೇ ? – ಸಂಪಾದಕರು)
ಕಟರಾದಲ್ಲಿನ ಕಡಮಾಲನಲ್ಲಿ ನಡೆದ ಬಾಂಬ ಸ್ಫೋಟದಲ್ಲಿ ಹಾಗೂ ಜಮ್ಮೂವಿನ ನರವಾಲದಲ್ಲಿ ನಡೆದ ಬಾಂಬಸ್ಫೋಟದ ಪ್ರಕರಣದಲ್ಲಿ ಅವನನ್ನು ಬಂಧಿಸಲಾಗಿತ್ತು. ಕಡಮಾಲನಲ್ಲಿ ಬಸ್ಸಿನಲ್ಲಿ ನಡೆದ ಬಾಂಬ ಸ್ಫೋಟದಲ್ಲಿ 5 ಜನರು ಮೃತರಾಗಿದ್ದರು, ಹಾಗೆಯೇ ನರವಾಲದಲ್ಲಿ ನಡೆದ ಬಾಂಬ್ ಸ್ಪೋಟದಲ್ಲಿ 9 ಜನರು ಗಾಯಗೊಂಡಿದ್ದರು. ಈ ಬಾಂಬ್ ಸ್ಫೋಟದ ತನಿಖೆಯ ಬಳಿಕ ಮಹಮದ್ ಆರಿಫ್ ಶೇಖನ ಹೆಸರು ಬಯಲಾಗಿತ್ತು. ಅವನನ್ನು ಬಂಧಿಸಿದ ಬಳಿಕ ಶಾಲೆಯ ಆಡಳಿತ ಮಂಡಳಿಯು ಅವನನ್ನು ನೌಕರಿಯಿಂದ ತೆಗೆದು ಹಾಕಿತ್ತು.
ಡೆಹ್ರಾಡೂನ್ (ಉತ್ತರಾಖಂಡ): ಮುಸ್ಲಿಮ್ ಗುಂಪಿನಿಂದ ಬಿಜೆಪಿ ನಾಯಕನ ಹತ್ಯೆ!
ಭಾರತೀಯ ನಾವಿಕರ ಸಾವು: ಭಾರತ ಮತ್ತು ಅಮೆರಿಕ ನಡುವೆ ಉದ್ವಿಗ್ನತೆ
ಪಿ.ಎಫ್.ಐ.ನ ಮೂವರು ಸದಸ್ಯರಿಗೆ ಜಾಮೀನು ನಿರಾಕರಿಸಿದ ಮುಂಬಯಿ ಉಚ್ಚ ನ್ಯಾಯಾಲಯ
ಹಿಂದೂಗಳ ಬೇಡಿಕೆಗಳನ್ನು ಸರಕಾರಕ್ಕೆ ತಲುಪಿಸಿ ನ್ಯಾಯ ಸಿಗುವಂತೆ ಪ್ರಯತ್ನಿಸುತ್ತೇನೆ! – ಡಾ. ಅನಿಲ್ ಬೋಂಡೆ, ಸಂಸದರು, ಬಿಜೆಪಿ
ಬಿಹಾರದಲ್ಲಿ ಕಳ್ಳರು 40 ಮೀಟರ್ ಎತ್ತರದ ಮೊಬೈಲ್ ಟವರ್ ಅನ್ನೇ ಕದ್ದೊಯ್ದರು !
ಮದುವೆಯಾದ ಮೇಲೂ ಮುಸ್ಲಿಂ ಪ್ರಿಯಕರನ ಸಂಪರ್ಕದಲ್ಲಿದ್ದ ಹಿಂದು ಯುವತಿಯನ್ನು ಆಕೆಯ ಸಹೋದರನೇ ಕೊಲೆ ಮಾಡಿದ !