
ಶ್ರೀನಗರ – ರಿಯಾಸಿ ಜಿಲ್ಲೆಯ ಬರನಸಾಲನಲ್ಲಿ ಶಿಕ್ಷಕನಾಗಿದ್ದ, ಬಳಿಕ ಭಯೋತ್ಪಾದಕನಾಗಿರುವ ಮಹಮದ ಆರಿಫ್ ಶೇಖನ ಅನಧಿಕೃತ ಮನೆಯನ್ನು ಸರಕಾರ ಧ್ವಂಸಗೊಳಿಸಿದೆ. (ಇಂತಹ ಭಯೋತ್ಪಾದಕನು ವಿದ್ಯಾರ್ಥಿಗಳಿಗೆ ಯಾವ ಪಾಠವನ್ನು ಕಲಿಸುತ್ತಿರಬಹುದು ಎನ್ನುವ ವಿಚಾರವನ್ನು ಮಾಡದಿರುವುದೇ ಸರಿ – ಸಂಪಾದಕರು) ಅವನು ಸರಕಾರಿ ಭೂಮಿಯ ಮೇಲೆ ಮನೆಯನ್ನು ನಿರ್ಮಿಸಿದ್ದನು. (ಸರಕಾರಿ ಭೂಮಿಯ ಮೇಲೆ ಮನೆಯನ್ನು ನಿರ್ಮಾಣ ಮಾಡುವವರೆಗೆ ಸರಕಾರ ಮಲಗಿತ್ತೇ ? – ಸಂಪಾದಕರು)
ಕಟರಾದಲ್ಲಿನ ಕಡಮಾಲನಲ್ಲಿ ನಡೆದ ಬಾಂಬ ಸ್ಫೋಟದಲ್ಲಿ ಹಾಗೂ ಜಮ್ಮೂವಿನ ನರವಾಲದಲ್ಲಿ ನಡೆದ ಬಾಂಬಸ್ಫೋಟದ ಪ್ರಕರಣದಲ್ಲಿ ಅವನನ್ನು ಬಂಧಿಸಲಾಗಿತ್ತು. ಕಡಮಾಲನಲ್ಲಿ ಬಸ್ಸಿನಲ್ಲಿ ನಡೆದ ಬಾಂಬ ಸ್ಫೋಟದಲ್ಲಿ 5 ಜನರು ಮೃತರಾಗಿದ್ದರು, ಹಾಗೆಯೇ ನರವಾಲದಲ್ಲಿ ನಡೆದ ಬಾಂಬ್ ಸ್ಪೋಟದಲ್ಲಿ 9 ಜನರು ಗಾಯಗೊಂಡಿದ್ದರು. ಈ ಬಾಂಬ್ ಸ್ಫೋಟದ ತನಿಖೆಯ ಬಳಿಕ ಮಹಮದ್ ಆರಿಫ್ ಶೇಖನ ಹೆಸರು ಬಯಲಾಗಿತ್ತು. ಅವನನ್ನು ಬಂಧಿಸಿದ ಬಳಿಕ ಶಾಲೆಯ ಆಡಳಿತ ಮಂಡಳಿಯು ಅವನನ್ನು ನೌಕರಿಯಿಂದ ತೆಗೆದು ಹಾಕಿತ್ತು.
ಸಹಾರನ್ಪುರ (ಉತ್ತರ ಪ್ರದೇಶ) ಇಲ್ಲಿನ ಶಿವಮಂದಿರದಲ್ಲಿ ಕಳ್ಳತನ ! – ೩ ಮುಸ್ಲಿಮರ ಬಂಧನ
ನಿಮ್ಮಿಂದಾಗಿ ದೇಶದ ಅಪಕೀರ್ತಿಯಾಯಿತು, ಕೋಟ್ಯಂತರ ರೂಪಾಯಿ ನಷ್ಟವಾಯಿತು !
ಕಾಕ್ರೋಚ್ ಜನತಾ ಪಕ್ಷ ವಿದೇಶಿ ಶಕ್ತಿಗಳ ಬೆಂಬಲವಿರುವ ವ್ಯವಸ್ಥೆ !
‘ಮೋದಿ ಸರಕಾರವು ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ‘ರಾಷ್ಟ್ರದ ಶತ್ರುಗಳು’ ಎಂದು ಪರಿಗಣಿಸುತ್ತದೆ!’(ಅಂತೆ)
ಕಾಕ್ರೋಚ್ ಜನತಾ ಪಕ್ಷದ ಹೋರಾಟ ಮುಕ್ತಾಯ
ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಕೊನೆಗೂ ರಾಜೀನಾಮೆ !