ಪ್ರಧಾನಮಂತ್ರಿ ಮೋದಿ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥರನ್ನು ಹೊಗಳಿದ್ದಕ್ಕೆ ಅಮ್ಜದನಿಂದ ಹಿಂದೂವಿನ ಹತ್ಯೆ
ರಾಜೇಶ ದುಬೆಯು ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರನ್ನು ಹೊಗಳಿದ್ದರಿಂದ ಚಾಲಕ ಅಮ್ಜದ್ ನು ದುಬೆಯ ಮೇಲೆ ವಾಹನ ಹಾಯಿಸಿ ಕೊಲೆ ಮಾಡಿದನು.
ರಾಜೇಶ ದುಬೆಯು ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರನ್ನು ಹೊಗಳಿದ್ದರಿಂದ ಚಾಲಕ ಅಮ್ಜದ್ ನು ದುಬೆಯ ಮೇಲೆ ವಾಹನ ಹಾಯಿಸಿ ಕೊಲೆ ಮಾಡಿದನು.
‘ಲವ್ ಜಿಹಾದ್’ ಮೂಲಕ ಹಿಂದೂ ಹುಡುಗಿಯ ಜೀವನ ಹಾಳು ಮಾಡುವುದರ ಜೊತೆಗೆ ಮುಸಲ್ಮಾನ ಹುಡುಗಿಯರನ್ನು ಪ್ರೀತಿಸುವ ಹಿಂದೂ ಹುಡುಗರ ಜೀವನವನ್ನೂ ಕೂಡ ಕೊನೆಗೊಳಿಸಲಾಗುತ್ತದೆ. ಇಂತಹ ಘಟನೆ ತಡೆಯಲು ಹಿಂದೂ ರಾಷ್ಟ್ರ ಸ್ಥಾಪನೆ ಆಗದೆ ಬೇರೆ ಪರ್ಯಾಯವಿಲ್ಲ, ಇದನ್ನು ತಿಳಿಯಿರಿ !
ಕರಸಾ ಗ್ರಾಮದ ಶಿವದೇವಸ್ಥಾನದಲ್ಲಿ ನುಗ್ಗಿ ಶ್ರೀರಾಮಚರಿತಮಾನಸ ಮತ್ತು ದೇವತೆಗಳ ಮೂರ್ತಿಯ ಮೇಲಿನ ವಸ್ತ್ರಯನ್ನು ಹರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಫೀನ ಹೆಸರಿನ ವ್ಯಕ್ತಿಯನ್ನು ಬಂಧಿಸಿದ್ದಾರೆ. ಹಿಂದೂ ಸಂಘಟನೆಗಳು, ನಫೀಸ ಮಾಧ್ಯಮವಾಗಿದ್ದು ಆತನಿಂದ ಇತರೆ ಯಾರಾದರೂ ಈ ಕೃತ್ಯವನ್ನು ಮಾಡಿಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
ಮತಾಂಧ ಮುಸಲ್ಮಾನನಿಂದ ಹಿಂದೂಗಳ ಮೇಲೆ ಅತ್ಯಾಚಾರ ಮಾಡಿರುವ ಎರಡು ಘಟನೆಗಳು ಬೆಳಕಿಗೆ ಬಂದಿವೆ. ಮೊದಲನೆಯ ಘಟನೆಯಲ್ಲಿ ಇರಮ ಸೈಫ್ ಹೆಸರಿನ ಓರ್ವ ಮುಸಲ್ಮಾನ ಮಹಿಳೆಯು ತಾನು ‘ನೇಹಾ’ ಎಂದು ಹೇಳಿ ಓರ್ವ ಹಿಂದೂ ವಿಧವೆಯೊಂದಿಗೆ ಸ್ನೇಹ ಮಾಡಿದಳು.
ದಮೋಹ ನಗರಪಾಲಿಕೆಯಿಂದ ಶಾಲೆಗೆ ಅನುಮತಿ ಇಲ್ಲದೆ ಶಾಲೆಯ ಕಟ್ಟಡ ಕಟ್ಟಿರುವುದರ ಬಗ್ಗೆ ಉತ್ತರಿಸುವಂತೆ ಪಾಲಿಕೆಯು ಶಾಲೆಗೆ ನೋಟಿಸ್ ನೀಡಿ ಮೂರು ದಿನದಲ್ಲಿ ಉತ್ತರ ನೀಡಲು ಆದೇಶ ನೀಡಿದೆ.
ಜಾರ್ಖಂಡದಲ್ಲಿ ಹಿಂದೂ ದ್ವೇಷಿ ಜಾರ್ಖಂಡ ಮುಕ್ತಿ ಮೋರ್ಚಾ ಪಕ್ಷದ ಸರಕಾರ ಇರುವುದರಿಂದ ಸಂತ್ರಸ್ತೆಗೆ ನ್ಯಾಯ ದೊರೆಯುವದರ ಬಗ್ಗೆ ಹಿಂದೂಗಳಿಗೆ ಅನುಮಾನ !
ಹಿಂದೂಗಳ ಆರಾಧ್ಯ ದೈವ ಪ್ರಭು ಶ್ರೀರಾಮನನ್ನು ಭಯೋತ್ಪಾದಕ ಎಂದು ಹೇಳುವ ಮತ್ತು ಅವರಿಗೆ ಅವಾಚ್ಯ ಶಬ್ದ ಬಳಿಸಿದ ಪೋಸ್ಟಗಳನ್ನು ಇನ್ಸ್ಟಾಗ್ರಾಮ್ ಮೂಲಕ ಪ್ರಸಾರ ಮಾಡಿದ್ದ ಮತಾಂಧ ಮುಸಲ್ಮಾನ ಸಿರಾಜುಲ್ ಫರ್ಹಾದ್ನನ್ನು ಬಂಧಿಸಲಾಗಿದೆ.
ಸಾಯಿನಗರ-ಶಿರ್ಡಿ ಎಕ್ಸಪ್ರೆಸ್ ರೈಲಿನಲ್ಲಿ ತಾಯಿಯೊಂದಿಗೆ ಮಲಗಿದ್ದ ಒಂದೂವರೆವರ್ಷದ ಹಿಂದೂ ಬಾಲಕಿಯನ್ನು ಅಪಹರಿಸಲು ಪ್ರಯತ್ನಿಸಿದ ಸಲೀಂ ಪಠಾಣನನ್ನು ಪೊಲೀಸರು ಬಂಧಿಸಿ ಅವನ ವಿರುದ್ಧ ದೂರು ದಾಖಲಿಸಲಾಗಿದೆ.
ಅಖಂಡ ಭಾರತ ಭವಿಷ್ಯದಲ್ಲಿ ಆಗುವ ಚಿತ್ರಣವಲ್ಲ,ಇದು ವಸ್ತುಸ್ಥಿತಿ ! – ಜಮಾಯಿಯವರ ಸ್ಪಷ್ಟೀಕರಣ
ಇಲ್ಲಿನ ಸಫಾರ ಗಲ್ಲಿಯಲ್ಲಿನ ಜಿನಗರ ಗಲ್ಲಿಯಲ್ಲಿ ರಾತ್ರಿಗೆ ಮಕ್ಕಳ ನಡುವೆ ಕ್ರಿಕೆಟ್ ಆಟದಿಂದಾಗಿ ನಡೆದ ಜಗಳವು ದೊಡ್ಡದಾಗಿ ಮತಾಂಧರು ಹಿಂದೂಗಳ ಮೇಲೆ ದೊಡ್ಡ ಪ್ರಮಾಣದಲ್ಲಿ ಕಲ್ಲುತೂರಾಟ ಮಾಡಿದ್ದರಿಂದ ದಂಗೆ ನಡೆದಿದೆ.