ಸ್ವೀಡನ್ ನಲ್ಲಿ ಈಗ ಕುರಾನ್, ಬೈಬಲ್ ಮತ್ತು ಜ್ಯೂ ಧರ್ಮದ ‘ಟೋರಾ’ ಈ ಧಾರ್ಮಿಕ ಪುಸ್ತಕಗಳನ್ನು ಸುಡುವ ಬೇಡಿಕೆಯ ಅರ್ಜಿ !
ಒಂದು ವಾರದ ಹಿಂದೆ ಇಲ್ಲಿ ಸಲವಾನ್ ಮೇಮಿಕ್ ಈ ವ್ಯಕ್ತಿ ನ್ಯಾಯಾಲಯದ ಅನುಮತಿ ಪಡೆದು ಕುರಾನ್ ಸುಟ್ಟು ಹಾಕಿದ್ದನು.
ಒಂದು ವಾರದ ಹಿಂದೆ ಇಲ್ಲಿ ಸಲವಾನ್ ಮೇಮಿಕ್ ಈ ವ್ಯಕ್ತಿ ನ್ಯಾಯಾಲಯದ ಅನುಮತಿ ಪಡೆದು ಕುರಾನ್ ಸುಟ್ಟು ಹಾಕಿದ್ದನು.
ಉತ್ತರಖಂಡದಲ್ಲಿ ಭಾಜಪದ ಸರಕಾರ ಇರುವಾಗ ಈ ರೀತಿಯ ಘಟನೆಗಳು ನಡೆಯಬಾರದೆಂದು ಹಿಂದೂಗಳಿಗೆ ಅನಿಸುತ್ತದೆ !
ತೆಲಂಗಾಣದ ಸಿದ್ದಿಪೇಟ ಜಿಲ್ಲೆಯ ಗಜವೇಲ ಪಟ್ಟಣದಲ್ಲಿ ಮುಸಲ್ಮಾನ ವ್ಯಕ್ತಿಯು ಛತ್ರಪತಿ ಶಿವಾಜಿ ಮಹಾರಾಜರ ಪುತ್ತಳಿಯ ಹತ್ತಿರ ಮೂತ್ರ ವಿಸರ್ಜನೆ ಮಾಡಿದ್ದರಿಂದ ಸಮೂಹವು ಅವನಿಗೆ ಧರ್ಮದೇಟು ನೀಡಿದರು. ಹಾಗೆಯೇ ಅವನ ಮೆರವಣಿಗೆ ನಡೆಸಿದರು.
ಬಹುನಿರೀಕ್ಷಿತ ಚಲನಚಿತ್ರ ‘೭೨ ಹೂರೆ’ ಬಿಡುಗಡೆ ಆಗುವ ಮೊದಲೇ ಚಲನಚಿತ್ರ ನಿರ್ದೇಶಕ ಸಂಜಯ ಪೂರಣಸಿಂಹ ಚೌಹಾನ ಇವರಿಗೆ ಸಾಮಾಜಿಕ ಜಾಲತಾಣದ ಮೂಲಕ ಜೀವ ಬೆದರಿಕೆ ನೀಡಲಾಗುತ್ತಿದೆ. ಈ ಚಲನಚಿತ್ರ ಮುಂಬಯಿಲ್ಲಿನ ಭಯೋತ್ಪಾದಕ ದಾಳಿಯ ಮೇಲೆ ಆಧಾರಿತವಾಗಿದೆ.
ಮತಾಂಧ ಮುಸಲ್ಮಾನರಿಂದ ಈಗ ಫ್ರಾನ್ಸ್ ನಂತರ ಸ್ವೀಜರ್ಲ್ಯಾಂಡ್ ಮತ್ತು ಬೆಲ್ಜಿಯಂ ಈ ಯುರೋಪಿಯನ್ ದೇಶಗಳಲ್ಲಿ ಕೂಡ ಹಿಂಸಾಚಾರ ಆರಂಭವಾಗಿದೆ. ಸ್ವಿಜಲ್ಯಾಂಡಿನ ಲಾಜನ್ ನಗರದಲ್ಲಿ ೧೦೦ ಚಿಂತಲು ಹೆಚ್ಚಿನ ಮತಾಂಧರು ಅನೇಕ ಅಂಗಡಿಗಳನ್ನು ದ್ವಂಸ ಮಾಡಿದರು.
ರಾಜಸ್ಥಾನದಲ್ಲಿ `ಲವ್ ಜಿಹಾದ’ ನ ಹೊಸ ಪ್ರಕರಣ ಬೆಳಕಿಗೆ !
ಕಠಿಣ ಶಿಕ್ಷೆಯಿರುವ ಮತಾಂತರ ವಿರೋಧಿ ಕಾನೂನು ಇಲ್ಲದಿರುವುದರಿಂದ ಇಂತಹ ಘಟನೆಗಳು ನಡೆಯುತ್ತಿವೆ ಎಂಬುದನ್ನು ಗಮನಿಸಿ !
25 ಜನರನ್ನು ಕೊಂದ ನಂತರವೂ ಸುಳ್ಳು ಹೇಳಿದ ಡ್ಯಾನಿಶ್ ನ ಇಸ್ಲಾಂ ಮಾನಸಿಕತೆ ತಿಳಿಯಿರಿ !
ನೆದರಲ್ಯಾಂಡನ ಸಂಸದ ಗಿರ್ಟ ವಿಲ್ಡರ್ಸ ಇವರ ಆಕ್ರೋಶ !
ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ್ದ ಮತಾಂಧರನ್ನು ಬಿಡುಗಡೆ ಮಾಡಿದರು !