
ನವ ದೆಹಲಿ – ದೆಹಲಿಯಲ್ಲಿ ೨೦೨೦ ರಲ್ಲಿ ಮತಾಂಧ ಮುಸಲ್ಮಾನರು ನಡೆಸಿರುವ ಗಲಭೆಯಲ್ಲಿ ಪೊಲೀಸ್ ಹವಾಲ್ದಾರ ರತನ ಲಾಲ ಇವರ ಬರ್ಬರ ಹತ್ಯೆ ಮಾಡಲಾಗಿತ್ತು. ಈ ಪ್ರಕರಣದ ಮುಖ್ಯ ಆರೋಪಿ ಮಹಮ್ಮದ್ ಖಾಲಿದ್ ಇವನನ್ನು ಮಣಿಪುರದ ಮ್ಯಾನ್ಮಾರ್ ಗಡಿಯಲ್ಲಿ ಬಂದಿಸಲಾಗಿದೆ. ಖಾಲಿದನ ಮಾಹಿತಿ ನೀಡುವವರಿಗೆ ಪೊಲೀಸರಿಂದ ೧ ಲಕ್ಷ ರೂಪಾಯಿಯ ಬಹುಮಾನ ಕೂಡ ಘೋಷಿಸಲಾಗಿತ್ತು. ಖಾಲಿದ ಇವನ ವಿಚಾರಣೆಯಲ್ಲಿ, ‘ಈ ಗಲಭೆಯ ಮೊದಲು ಅವನ ಮನೆಯಲ್ಲಿ ಒಂದು ರಹಸ್ಯ ಸಭೆ ನಡೆಸಿದ್ದರು. ಅದರಲ್ಲಿ ಮುಸಲ್ಮಾನರು ಮನೆಯಲ್ಲಿ ಕಬ್ಬಿಣದ ಸಲಾಕೆ ಮುಂತಾದ ಶಸ್ತ್ರಗಳನ್ನು ಇಡುವಂತೆ ನಿರ್ಧರಿಸಲಾಗಿತ್ತು’. ಎಂಬುದು ಒಪ್ಪಿಕೊಂಡಿದ್ದಾನೆ. ಖಲಿದನ ಸಹೋದರ ಆಯಾಝ್ ಇವನನ್ನು ಕೂಡ ಕಳೆದ ತಿಂಗಳು ಈ ಗಲಭೆಯ ಪ್ರಕರಣದಲ್ಲಿ ಬಂಧಿಸಲಾಗಿದೆ. ಈ ಗಲಭೆಯಲ್ಲಿ ೫೦ ಜನರು ಸಾವನ್ನಪ್ಪಿದರು ಹಾಗೂ ನೂರಾರು ಜನರು ಗಾಯಗೊಂಡಿದ್ದರು ಹಾಗೂ ಕೋಟಿಗಟ್ಟಲೆ ರೂಪಾಯಿಯ ನಷ್ಟವಾಗಿತ್ತು.
The police have arrested a man in connection with the murder of a head constable, Ratan Lal, during the 2020 north-east Delhi riots.https://t.co/22XPqEx5iw
— The Hindu – Delhi (@THNewDelhi) July 11, 2023
ಸಂಪಾದಕೀಯ ನಿಲುವುಇಂತಹವರ ಮೇಲೆ ತ್ವರಿತ ಗತಿ ನ್ಯಾಯಾಲಯದಲ್ಲಿ ಮೊಕದ್ದಮೆ ನಡೆಸಿ ಅವರಿಗೆ ಗಲ್ಲು ಶಿಕ್ಷೆ ಆಗಲು ಸರಕಾರ ಪ್ರಯತ್ನ ಮಾಡುವುದು ಅವಶ್ಯಕವಾಗಿದೆ ! |
FIR Against Kunal Kamra : ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಹಾಸ್ಯ ಕಲಾವಿದ ಕುಣಾಲ ಕಮ್ರಾ ವಿರುದ್ಧ ದೂರು ದಾಖಲು!
Fake Currency Racket : ಜಾಲದಿಂದ ನಕಲಿ ಭಾರತೀಯ ಕರೆನ್ಸಿ ನೋಟುಗಳ ಮುದ್ರಣ ಪತ್ತೆ!
Kerala HC on Waqf : ಕೇರಳ ಹೈಕೋರ್ಟ್ನಿಂದ ರಾಜ್ಯ ವಕ್ಫ್ ಮಂಡಳಿಗೆ ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ತಡೆ
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
ಪ್ರಭು ಶ್ರೀರಾಮಚಂದ್ರರು ಒಂದು ಮದುವೆ ಮಾಡಿಕೊಂಡರೆ, ರಹೀಮನಿಂದಲೂ ಅದೇ ನಿರೀಕ್ಷೆ ಇರುತ್ತದೆ! : CM Dr. Mohan Yadav
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed