ಮಥುರಾದಲ್ಲಿ ಗೋಕಳ್ಳ ಸಾಗಾಣಿಕೆದಾರ ಜಬ್ಬಾರ ಖಾನ್ ಪೊಲೀಸ ಚಕಮಕಿಯಲ್ಲಿ ಗಾಯ !
ಕೇವಲ ಉತ್ತರ ಪ್ರದೇಶದಲ್ಲಿ ಮಾತ್ರವೇ ಗೋಕಳ್ಳ ಸಾಗಾಣಿಕೆದಾರನ ವಿರುದ್ಧ ಇಂತಹ ಕಠಿಣ ಕ್ರಮ ಆಗುತ್ತದೆ ಎಂಬುದನ್ನು ಗಮನಿಸಬೇಕು!
ಕೇವಲ ಉತ್ತರ ಪ್ರದೇಶದಲ್ಲಿ ಮಾತ್ರವೇ ಗೋಕಳ್ಳ ಸಾಗಾಣಿಕೆದಾರನ ವಿರುದ್ಧ ಇಂತಹ ಕಠಿಣ ಕ್ರಮ ಆಗುತ್ತದೆ ಎಂಬುದನ್ನು ಗಮನಿಸಬೇಕು!
ತೆಲಂಗಾಣದಲ್ಲಿ ಗೋಹತ್ಯೆ ನಿಷೇಧವಿದ್ದರೂ ಗೋಹತ್ಯೆಗಳು ನಡೆಯುತ್ತಿದ್ದು, ಸರಕಾರ ನಿಷ್ಕ್ರಿಯವಾಗಿದೆ. ಇದು ಕೇವಲ ಕಾಂಗ್ರೆಸ್ ಆಡಳಿತವಿರುವ ರಾಜ್ಯದಲ್ಲಿ ಮಾತ್ರವಲ್ಲದೆ, ಅನ್ಯ ರಾಜ್ಯಗಳಲ್ಲಿಯೂ ಕಂಡುಬರುತ್ತಿದೆ. ಇಂತವರಿಗೆ ಮತ ಹಾಕಿದ ಹಿಂದೂಗಳಿಗೆ ಇದು ನಾಚಿಕೆಗೇಡಿನ ಸಂಗತಿ.
ನನಗೆ ಕಳೆದ 14 ವರ್ಷಗಳಿಂದ ಸನಾತನ ಸಂಸ್ಥೆಯ ಪರಿಚಯವಿದೆ. ಯಾರ ಮನಸ್ಸಿನಲ್ಲಿಯೂ ಹಿಂದೂ ರಾಷ್ಟ್ರದ ಬಗ್ಗೆ ವಿಚಾರವೂ ಇಲ್ಲದಿರುವಾಗ ಭಾರತದಲ್ಲಿ ಹಿಂದೂ ರಾಷ್ಟ್ರದ ಬೇಡಿಕೆಯನ್ನಿಡುವವರಲ್ಲಿ ಸನಾತನ ಸಂಸ್ಥೆಯು ಅಗ್ರಗಣ್ಯವಾಗಿದೆ. ಈಗ ಅದರ ಈ ಬೇಡಿಕೆಯು ಪ್ರತಿಯೊಬ್ಬ ಸನಾತನಿ ಹಿಂದೂವಿನ ಬಾಯಲ್ಲಿದೆ.
ಮುಸ್ಲಿಂ ಬಾಹುಳ್ಯದ ಅಹ್ಮದ್ ನಗರದ ಮಸೀದಿಯ ಹಿಂಭಾಗದಲ್ಲಿ ಗೋರಕ್ಷಕ ಪುನೀತ್ ಕೆರೆಹಳ್ಳಿ ಮತ್ತು ಅವರ ಸಹಚರರು, ಅಲ್ಲಿ ಕಟ್ಟಲಾಗಿದ್ದ ಹಸುಗಳ ಬಗ್ಗೆ ಮುಸ್ಲಿಮರಿಗೆ ಪ್ರಶ್ನಿಸಿದರು. ಇದನ್ನು ಅವರು ‘ಫೇಸ್ಬುಕ್ ಲೈವ್’ ಮೂಲಕ ಪ್ರಸಾರ ಮಾಡಿದರು.
ಮುಸಲ್ಮಾನರ ತುಷ್ಟೀಕರಣ ಮಾಡುವ ಆಡಳಿತಾರೂಢ ಕಾಂಗ್ರೆಸ್ ರಾಜ್ಯದಲ್ಲಿ ಹೀಗೆ ನಡೆಯುವುದರಲ್ಲಿ ಆಶ್ಚರ್ಯವೇನು?
ಗೋಹತ್ಯೆ ನಿಷೇಧ ಕಾನೂನಿನ ಪ್ರಕಾರ ಕಠಿಣ ಕಾರ್ಯಾಚರಣೆ ಆಗದೇ ಇರುವುದರ ಪರಿಣಾಮ !
ಅಕ್ರಮವಾಗಿ ಗೋವುಗಳ ಸಾಗಾಣಿಕೆ ನಡೆಸುವ ವಾಹನವನ್ನು ತಡೆಯಲು ಹೋಗಿದ್ದ ಗೋರಕ್ಷಕರ ಮೇಲೆ ಸಮಾಜಕಂಟಕರು ಕಲ್ಲುತೂರಾಟ ನಡೆಸಿದರು, ಹಾಗೂ ಅವರನ್ನು ಥಳಿಸಲಾಯಿತು.
ನಿಗಡಿಯ ‘ಸ್ವಾತಂತ್ರ್ಯವೀರ ಸಾವರ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ 2025’ ಕ್ಕಾಗಿ ಸುಪ್ರೀಂ ಕೋರ್ಟ್ನ ವಕೀಲ ವಿಷ್ಣು ಶಂಕರ್ ಜೈನ್ ಅವರು ಫೆಬ್ರವರಿ 26 ರಂದು ಬೆಳಿಗ್ಗೆ 7.30 ಕ್ಕೆ ಪುಣೆ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಈ ಸಂದರ್ಭದಲ್ಲಿ ಸನಾತನ ಸಂಸ್ಥೆಯ ವತಿಯಿಂದ ಸೌ. ವಿನೋದಿನಿ ಭೋಳೆ ಅವರು ಅವರಿಗೆ ಆರತಿ ಮಾಡಿದರು.
ರಾಜಸ್ಥಾನದ ಧೋಲಪುರದಲ್ಲಿ ಗೋಕಳ್ಳಸಾಗಣೆದಾರರು ಗೋರಕ್ಷಕರ ಗುಂಪಿನ ಮೇಲೆ ಗುಂಡು ಹಾರಿಸಿದ್ದಾರೆ. ಈ ಗೋಕಳ್ಳಸಾಗಣೆದಾರರು ಒಂದು ಕಂಟೇನರ್ನಲ್ಲಿ ಹಸುಗಳನ್ನು ತುಂಬಿಸಿ ಧೋಲಪುರದಿಂದ ಉತ್ತರಪ್ರದೇಶಕ್ಕೆ ಸಾಗಿಸುತ್ತಿದ್ದರು.
ಸನಾತನ ಸಂಸ್ಥೆಯೊಂದಿಗೆ ನನಗೆ 14-15 ವರ್ಷಗಳಿಂದ ಪರಿಚಯವಿದೆ. ಯಾವಾಗ ದೇಶವಾಸಿಗಳ ಮನಸ್ಸಿನಲ್ಲಿಯೂ ಹಿಂದೂ ರಾಷ್ಟ್ರದ ಬಗ್ಗೆ ಯಾವುದೇ ವಿಚಾರವಿಲ್ಲದಿರುವಾಗ, ಭಾರತದಲ್ಲಿ ಹಿಂದೂ ರಾಷ್ಟ್ರಕ್ಕಾಗಿ ಬೇಡಿಕೆ ಮಂಡಿಸುತ್ತಿರುವವರಲ್ಲಿ ಸನಾತನ ಸಂಸ್ಥೆ ಅಗ್ರಸ್ಥಾನದಲ್ಲಿತ್ತು