|

ಭೀವಂಡಿ (ಠಾಣೆ ಜಿಲ್ಲೆ) – ಏನೇ ಆದರು ಮಹಾರಾಷ್ಟ್ರದಲ್ಲಿನ ಔರಂಗಜೇಬನ ಗೋರಿಯ ವೈಭವೀಕರಣ ಮತ್ತು ಸ್ತುತಿ ಆಗಲು ಬಿಡುವುದಿಲ್ಲ. ಹಾಗೆ ಯಾರಾದರೂ ಮಾಡುವ ಪ್ರಯತ್ನ ಮಾಡಿದರೆ ಆ ಪ್ರಯತ್ನ ಅಲ್ಲಿಯೇ ಹೊಸಕಿ ಹಾಕುವ ಕೆಲಸ ಮಾಡುವೆವು, ಎಂದು ಮಾತು ಕೊಡುತ್ತೇನೆ, ಹೀಗೆ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಇವರು ಮಾರ್ಚ್ ೧೭ ರಂದು ಹೇಳಿದರು. ಭೀಮಂಡಿಯಲ್ಲಿ ‘ಶ್ರೀ ಛತ್ರಪತಿ ಶಿವಾಜಿ ಮಹಾರಾಜ ಮಂದಿರ (ಶಕ್ತಿಪೀಠ) ಪರಿಸರ’ದ ಲೋಕಾರ್ಪಣೆಯ ಸಮಯದಲ್ಲಿ ಅವರು ಮಾತನಾಡುತ್ತಿದ್ದರು. ಆ ಸಮಯದಲ್ಲಿ ಮಾಜಿ ಕೇಂದ್ರ ರಾಜ್ಯ ಸಚಿವ ಕಪಿಲ್ ಪಾಟಿಲ್, ಶಾಸಕ ಕಿಸಾನ್ ಕಥೋರೆ ಸಹಿತ ಇತರ ಗಣ್ಯರು ಉಪಸ್ಥಿತರಿದ್ದರು. ಈ ದೇವಸ್ಥಾನದ ಪರಿಸರಕ್ಕೆ ತೀರ್ಥ ಸ್ಥಳದ ಸ್ಥಾನಮಾನ ನೀಡಲಾಗುವುದೆಂದು ಕೂಡ ಮುಖ್ಯಮಂತ್ರಿಗಳು ಹೇಳಿದರು.
ಕಳೆದ 24 ಗಂಟೆಗಳಲ್ಲಿ ಲವ್ ಜಿಹಾದ್ನ 4 ಮತ್ತು ಮತಾಂತರದ 2 ಘಟನೆಗಳು ಬೆಳಕಿಗೆ! : Love Jihad
ಹಸುವನ್ನು ರಾಷ್ಟ್ರಮಾತೆ ಎಂದು ಘೋಷಿಸಿ! – ಪೂ. ಕಿಶೋರ್ಶಾಸ್ತ್ರಿ ದವೆ : Declare Cow Mother of Nation
೬೦೦ ಮಿಲಿಯನ್ ಲೀಟರ್ ಕೊಳಚೆ ನೀರನ್ನು ನೇರವಾಗಿ ನದಿಗೆ ಬಿಡುತ್ತಿರುವುದರಿಂದ ಪುಣೆ ನಗರದ ನದಿಗಳು ಮಾಲಿನ್ಯದ ಸುಳಿಗೆ!
ಉತ್ತರ ಪ್ರದೇಶ : ಭಗವಾನ್ ಹನುಮಂತನ ಮೂರ್ತಿ ಧ್ವಂಸ ಪ್ರಕರಣದಲ್ಲಿ ಅಸದ್ ವಿರುದ್ಧ ಆರೋಪ
ಮಹಾರಾಷ್ಟ್ರದಲ್ಲಿ ಸಮಾನ ನಾಗರಿಕ ಸಂಹಿತೆಯ ಕರಡು ಸಿದ್ದಪಡಿಸಲಾಗುವುದು! – ಯೋಗೇಶ್ ಕದಮ್, ಗೃಹ ರಾಜ್ಯ ಸಚಿವರು, ಮಹಾರಾಷ್ಟ್ರ
‘ತ್ರಿವಳಿ ತಲಾಖ್’ ಮತ್ತು ‘ಬಹುಪತ್ನಿತ್ವ’ದ ವಿಷಯವಾಗಿ ಮಹಾರಾಷ್ಟ್ರದ ವಿಧಾನಸಭೆಯಲ್ಲಿ ಗದ್ದಲ