ರಷ್ಯಾದಿಂದ ಬಲವಾಗಿ ಕ್ಷಿಪಣಿ ದಾಳಿ : ಉಕ್ರೇನ್ನ ರಾಜಧಾನಿಗೆ ಎರಡು ಬದಿಯಿಂದ ಮುತ್ತಿಗೆ
ರಷ್ಯಾ-ಉಕ್ರೇನ್ ಯುದ್ಧದ 16 ನೇ ದಿನದಂದು ರಷ್ಯಾ ಉಕ್ರೇನ್ ಮೇಲೆ ಬಲವಾಗಿ ಕ್ಷಿಪಣಿಗಳಿಂದ ದಾಳಿಯನ್ನು ಮಾಡಿದೆ. ಇದರೊಂದಿಗೆ ರಷ್ಯಾವು ಉಕ್ರೇನ್ನ ರಾಜಧಾನಿ ಕೀವನ್ನು ಎರಡು ಕಡೆಯಿಂದ ಮುತ್ತಿಗೆ ಹಾಕಿದೆ.
ರಷ್ಯಾ-ಉಕ್ರೇನ್ ಯುದ್ಧದ 16 ನೇ ದಿನದಂದು ರಷ್ಯಾ ಉಕ್ರೇನ್ ಮೇಲೆ ಬಲವಾಗಿ ಕ್ಷಿಪಣಿಗಳಿಂದ ದಾಳಿಯನ್ನು ಮಾಡಿದೆ. ಇದರೊಂದಿಗೆ ರಷ್ಯಾವು ಉಕ್ರೇನ್ನ ರಾಜಧಾನಿ ಕೀವನ್ನು ಎರಡು ಕಡೆಯಿಂದ ಮುತ್ತಿಗೆ ಹಾಕಿದೆ.
ಶರೀರ ಬೆಚ್ಚಗಿರಲಿ ಎಂದು ಜನರು ಒಬ್ಬರನೊಬ್ಬರು ಅಪ್ಪಿಕೊಂಡು ದಿನಕಳೆಯುತ್ತಿದ್ದಾರೆ !
ಮಧುಮೇಹ ಮತ್ತು ಕರ್ಕ ರೋಗ ಇದರ ಔಷಧಿಗಳಿಗಾಗಿ ಒದ್ದಾಟ
ರಷ್ಯಾವು ಉಕ್ರೇನಿನ ಮೇಲೆ ಜೈವಿಕ ಅಥವಾ ರಾಸಾಯನಿಕ ದಾಳಿ ನಡೆಸಬಹುದು, ಎಂಬ ಅಮೇರಿಕದ ಆರೋಪವನ್ನು ರಷ್ಯಾ ನಿರಾಕರಿಸಿದೆ. ಅಮೇರಿಕದ ಅಧ್ಯಕ್ಷರ ನಿವಾಸವಾಗಿರುವ ‘ಶ್ವೇತ ಭವನ’ದ ಪ್ರಸಾರ ಮಾಧ್ಯಮ ಸಚಿವರಾದ ಜೇನ್ ಸಾಕಿಯವರು ಮಾತನಾಡುತ್ತ “ರಷ್ಯಾದಿಂದ ಜೈವಿಕ ಅಥವಾ ರಾಸಾಯನಿಕ ದಾಳಿಯಾಗುವ ಸಾಧ್ಯತೆಯ ಬಗ್ಗೆ ನಾವು ಚಿಂತೆಗೊಳಗಾಗಿದ್ದೇವೆ.
ನಮ್ಮ ಬೇಡಿಕೆಗಳು ಒಪ್ಪಿದರೆ, ಮಾತ್ರ ಉಕ್ರೇನಿನ ಮೇಲಿನ ಸೈನ್ಯ ಕಾರ್ಯಾಚರಣೆಯನ್ನು ನಿಲ್ಲಿಸುವೆವು, ಎಂದು ರಷ್ಯಾದ ರಾಷ್ಟ್ರಾಧ್ಯಕ್ಷ ವ್ಲಾದಿಮೀರ ಪುತಿನ್ ಇವರು ಹೇಳಿದರು. ರಷ್ಯಾ ಫೆಬ್ರವರಿ ೨೪, ೨೦೨೨ ರಿಂದ ಉಕ್ರೆನಿನ ಮೇಲೆ ದಾಳಿ ಆರಂಭಿಸಿತ್ತು.
ಗಡಿ ಭದ್ರತಾ ದಳದ ಕೇಂದ್ರ ಕಚೇರಿಯಲ್ಲಿ ಮಾರ್ಚ್ ೬ ರಂದು ಬೆಳಿಗ್ಗೆ ಊಟದ ಕೋಣೆಯಲ್ಲಿ ೧೪೪ ಬಟಾಲಿಯನ್ ಸೈನಿಕರು ತಿಂಡಿ ತಿನ್ನುತ್ತಿದ್ದರು. ಆ ಸಮಯದಲ್ಲಿ ಓರ್ವ ಸೈನಿಕನು ಸಿಟ್ಟಿನಿಂದ ಮನಬಂದಂತೆ ಗುಂಡಿನ ದಾಳಿ ನಡೆಸಿದನು.
ಭಾರತದಲ್ಲಿ ಚುನಾವಣೆ ಎಂದಾದರೂ ಶಾಂತಿಯುತವಾಗಿ ನಡೆಯುತ್ತದೆಯೇ ?
ಉಕ್ರೇನ ಮತ್ತು ರಷ್ಯಾದ ನಡುವಿನ ಯುದ್ಧದ ೧೦ನೇ ದಿನದಂದು ರಷ್ಯಾವು ಉಕ್ರೇನಿನ ರಾಷ್ಟ್ರಪತಿ ಭವನವನ್ನು ಗುರಿಯಾಗಿಸಿ ಕ್ಷಿಪಣಿಯನ್ನು ಹಾಕಿದೆ. ಆದರೆ ಅದು ಭವನದ ಸ್ವಲ್ಪ ಅಂತರದಲ್ಲಿ ಬಿದ್ದಿದೆ. ಇದರಿಂದ ಉಕ್ರೇನ ‘ರಷ್ಯಾದ ಗುರಿ ಇನ್ನೊಮ್ಮೆ ತಪ್ಪಿತು’ ಎಂದು ಹೇಳಿದೆ.
ಕರ್ನಾಟಕದಲ್ಲಿ ಭಾಜಪ ಸರಕಾರ ಇರುವಾಗ ಮತಾಂಧರು ಈ ರೀತಿಯ ಧೈರ್ಯ ಹೇಗೆ ತೋರುತ್ತಾರೆ, ಎಂದು ಹಿಂದುಗಳಲ್ಲಿ ಪ್ರಶ್ನೆ ನಿರ್ಮಾಣವಾಗುತ್ತದೆ !
ಭಾರತವು `ಆಪರೇಷನ್ ಗಂಗಾ’ ಅಡಿಯಲ್ಲಿ ಇವರಿಗೆ 11 ಸಾವಿರ ಭಾರತೀಯರನ್ನು ಉಕ್ರೇನ್ನಿಂದ ಸುರಕ್ಷಿತ ಕರೆದುಕೊಂಡು ಬಂದಿದ್ದಾರೆ, ಎಂದು ವಿದೇಶಾಂಗ ಸಚಿವ ವಿ. ಮುರಳೀಧರನ ಇವರು ಮಾಹಿತಿ ನೀಡಿದರು. ಇಲ್ಲಿಯವರೆಗೆ 48 ವಿಮಾನಗಳು ಭಾರತಕ್ಕೆ ತಲುಪಿದ್ದೂ ಈ ಪೈಕಿ 24 ಗಂಟೆಗಳಲ್ಲಿ 18 ವಿಮಾನದಿಂದ ಭಾರತೀಯರು ಹಿಂತಿರುಗಿಬಂದಿದ್ದಾರೆ.
ಪಾಕಿಸ್ತಾನಲ್ಲಿ ಸುಳ್ಳು ‘ಕೇಸರಿ ಭಯೋತ್ಪಾದನೆ’ ಇಲ್ಲದಿರುವಾಗಲೂ ಮಸೀದಿಗಳಲ್ಲಿ ಬಾಂಬ್ ಸ್ಫೋಟ ಏಕೆ ಆಗುತ್ತದೆ ?, ಇದು ಭಾರತದಲ್ಲಿಯ ಕಪಟ ಜಾತ್ಯತೀತವಾದಿ ರಾಜಕೀಯ ಪಕ್ಷ ಹಾಗೂ ನೇತಾರರು ಹೇಳಬಲ್ಲರೆ ?