ದೇಶದಲ್ಲಿ ಸಾವಿರಾರೂ ದೇವಸ್ಥಾನಗಳನ್ನು ಕೆಡವಿ ಅಲ್ಲಿ ಮಸೀದಿ, ದರ್ಗಾಗಳನ್ನು ನಿರ್ಮಿಸಿರುವುದರ ಇತಿಹಾಸವಿರುವದರಿಂದ ಇಂತಹ ಸ್ಥಳದಲ್ಲಿ ಉತ್ಖನನ ಮಾಡಿದರೆ ಇಂತಹ ವಿಗ್ರಹಗಳು ಸಿಗುತ್ತವೆ !

ಎಟಾ (ಉತ್ತರಪ್ರದೇಶ) – ಇಲ್ಲಿಯ ಜಲೆಸರ ಬಡೆಮಿಯಾಂ ದರ್ಗಾದಿಂದ ೧೦ ಮೀಟರ ದೂರದಲ್ಲಿ ಪೊಲೀಸ ಚೌಕಿ ಕಟ್ಟಲು ಉತ್ಖನನ ಮಾಡುತ್ತಿದ್ದಾಗ ಅಲ್ಲಿ ಶ್ರೀ ಹನುಮಾನ ಮತ್ತು ಶನಿದೇವರ ಮೂರ್ತಿಗಳು ಪತ್ತೆಯಾಗಿವೆ. ಸಧ್ಯ ಈ ಮೂರ್ತಿಗಳನ್ನು ಇಲ್ಲಿನ ವಿಶ್ರಾಂತಿ ಗೃಹದಲ್ಲಿ ಇರಿಸಲಾಗಿದೆ.
यहां खुदा, वहां खुदा
जहां भी खुदा वहा हमारे मंदिर ही निकले।एटा, छोटे मियां बड़े मियां की दरगाह, खोदाई में मिलीं शनिदेव और हनुमान की मूर्तियां, लोग फहराए भगवा झंडेhttps://t.co/rCV0HFb0pj
— अवैध मजार (@illegalMazar) April 15, 2022
ಈ ಮಾಹಿತಿ ಪಡೆದ ನಂತರ ಸ್ಥಳೀಯ ಶಾಸಕ ಸಂಜೀವ ದಿವಾಕರರಲ್ಲಿ ತಲುಪಿದರು. ಅವರು ಸುದ್ದಿಗಾರರೊಂದಿಗೆ ಮಾತನಾಡುವಾಗ, “ಇಲ್ಲಿ ದರ್ಗಾ ಅಲ್ಲ ಮಂದಿರವಿತ್ತು ಮತ್ತು ಈಗ ಈ ಪರಿಸರದಲ್ಲಿ ದೇವಸ್ಥಾನ ಕಟ್ಟಿಸಿ ಇಲ್ಲಿ ಮೂರ್ತಿಗಳ ಸ್ಥಾಪನೆ ಮಾಡಲಾಗುವುದು.” ಎಂದು ಹೇಳಿದರು. ಸ್ಥಳೀಯ ಜನರು ‘ಇಲ್ಲಿ ಮೊದಲಿನಿಂದಲೂ ಶನಿದೇವರ ದೇವಸ್ಥಾನವಿತ್ತು’ ಹೀಗೆ ಹೇಳುತ್ತಿದ್ದರು.
ಬಂಗಾಳದ ಭಾಂಗರ ಬಾಂಬ್ ಸ್ಫೋಟ ಪ್ರಕರಣದಲ್ಲಿ ತೃಣಮೂಲ ಕಾಂಗ್ರೆಸ್ ಮಾಜಿ ಶಾಸಕ ಶೌಕತ್ ಮೊಲ್ಲಾ ಬಂಧನ
ನೆರೂಲ್ (ನವಿ ಮುಂಬಯಿ): ಹಾಸ್ಟೆಲ್ನಲ್ಲಿದ್ದ ಹಿಂದೂ ದೇವತೆಗಳ ಮೂರ್ತಿಗಳನ್ನು ಎಸೆದ ಕ್ರಿಶ್ಚಿಯನ್ ಯುವತಿ!
ಪಂಢರಪುರ: ಶ್ರೀ ವಿಠ್ಠಲ ಮೂರ್ತಿಯ ರಾಸಾಯನಿಕ ಲೇಪನಕ್ಕೆ ವಾರಕರಿ ಸಂಪ್ರದಾಯದ ವಿರೋಧ: ರಾಸಾಯನಿಕ ಲೇಪನದಿಂದ ಮೂರ್ತಿಗೆ ಹಾನಿ!
ಇರಾನ್ನ ಕ್ಷಿಪಣಿ ಸಾಮರ್ಥ್ಯಕ್ಕೆ ಭಾರಿ ಪ್ರಮಾಣದ ಹಾನಿ! – ಡೊನಾಲ್ಡ್ ಟ್ರಂಪ್
ಲಂಡನ್ನಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿಗಳ ಕಾರ್ಯಕ್ರಮದಲ್ಲಿ ಗದ್ದಲ: ಭಾರತೀಯ ಹೈಕಮಿಷನ್ ತೀವ್ರ ಆಕ್ರೋಶ
‘ದೇವಸ್ಥಾನ ಇನಾಮು ನಿರ್ಮೂಲನಾ ಕರಡು ಕಾಯ್ದೆ 2026’ ಕ್ಕೆ ತಡೆ!