ದೇಶದಲ್ಲಿ ಸಾವಿರಾರೂ ದೇವಸ್ಥಾನಗಳನ್ನು ಕೆಡವಿ ಅಲ್ಲಿ ಮಸೀದಿ, ದರ್ಗಾಗಳನ್ನು ನಿರ್ಮಿಸಿರುವುದರ ಇತಿಹಾಸವಿರುವದರಿಂದ ಇಂತಹ ಸ್ಥಳದಲ್ಲಿ ಉತ್ಖನನ ಮಾಡಿದರೆ ಇಂತಹ ವಿಗ್ರಹಗಳು ಸಿಗುತ್ತವೆ !

ಎಟಾ (ಉತ್ತರಪ್ರದೇಶ) – ಇಲ್ಲಿಯ ಜಲೆಸರ ಬಡೆಮಿಯಾಂ ದರ್ಗಾದಿಂದ ೧೦ ಮೀಟರ ದೂರದಲ್ಲಿ ಪೊಲೀಸ ಚೌಕಿ ಕಟ್ಟಲು ಉತ್ಖನನ ಮಾಡುತ್ತಿದ್ದಾಗ ಅಲ್ಲಿ ಶ್ರೀ ಹನುಮಾನ ಮತ್ತು ಶನಿದೇವರ ಮೂರ್ತಿಗಳು ಪತ್ತೆಯಾಗಿವೆ. ಸಧ್ಯ ಈ ಮೂರ್ತಿಗಳನ್ನು ಇಲ್ಲಿನ ವಿಶ್ರಾಂತಿ ಗೃಹದಲ್ಲಿ ಇರಿಸಲಾಗಿದೆ.
यहां खुदा, वहां खुदा
जहां भी खुदा वहा हमारे मंदिर ही निकले।एटा, छोटे मियां बड़े मियां की दरगाह, खोदाई में मिलीं शनिदेव और हनुमान की मूर्तियां, लोग फहराए भगवा झंडेhttps://t.co/rCV0HFb0pj
— अवैध मजार (@illegalMazar) April 15, 2022
ಈ ಮಾಹಿತಿ ಪಡೆದ ನಂತರ ಸ್ಥಳೀಯ ಶಾಸಕ ಸಂಜೀವ ದಿವಾಕರರಲ್ಲಿ ತಲುಪಿದರು. ಅವರು ಸುದ್ದಿಗಾರರೊಂದಿಗೆ ಮಾತನಾಡುವಾಗ, “ಇಲ್ಲಿ ದರ್ಗಾ ಅಲ್ಲ ಮಂದಿರವಿತ್ತು ಮತ್ತು ಈಗ ಈ ಪರಿಸರದಲ್ಲಿ ದೇವಸ್ಥಾನ ಕಟ್ಟಿಸಿ ಇಲ್ಲಿ ಮೂರ್ತಿಗಳ ಸ್ಥಾಪನೆ ಮಾಡಲಾಗುವುದು.” ಎಂದು ಹೇಳಿದರು. ಸ್ಥಳೀಯ ಜನರು ‘ಇಲ್ಲಿ ಮೊದಲಿನಿಂದಲೂ ಶನಿದೇವರ ದೇವಸ್ಥಾನವಿತ್ತು’ ಹೀಗೆ ಹೇಳುತ್ತಿದ್ದರು.
ಪ್ರಧಾನಿ ಮೋದಿ ಅವರ ನಿವಾಸದ ಹೊರಗೆ ಕಾಂಗ್ರೆಸ್ ಆಂದೋಲನ : Delhi Congress Protest
ನೌಕೆಯನ್ನು ವಶಕ್ಕೆ ತೆಗೆದುಕೊಂಡು ನಾವಿಕರನ್ನು ಒತ್ತೆಯಾಳಾಗಿರಿಸಿದ್ದ ಸೊಮಾಲಿಯಾದ 44 ನಾಗರಿಕರಿಗೆ ಜೀವಾವಧಿ ಶಿಕ್ಷೆ! : Somalians Get Life Imprisonment
‘ಕಾಕ್ರೋಚ್ ಜನತಾ ಪಾರ್ಟಿ’ಯ ಪ್ರತಿಭಟನಾಕಾರರು ನಡೆಸಿದ ಕಲ್ಲು ತೂರಾಟದಲ್ಲಿ ಪೊಲೀಸರು ಗಾಯಗೊಂಡಿಲ್ಲವಂತೆ! : Mohammed Zubair AltNews
ಜಂಜೀರಾ ಕೋಟೆಯ ಮೇಲೆ ಶಾಶ್ವತವಾಗಿ ಕೇಸರಿ ಧ್ವಜ ಹಾರಿಸಿ, ಇಲ್ಲದಿದ್ದರೆ ತೀವ್ರ ಹೋರಾಟ ನಡೆಸಲಾಗುವುದು! : Sahyadri Foundation Hindustan Alert!
ಬುಲ್ಡೋಜರ್ ಕ್ರಮಕ್ಕೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೋರ್ಟ್ನ ವಿಭಜಿತ ತೀರ್ಪು! : Allahabad HC
ಬೀದಿ ನಾಯಿಯ ದಾಳಿಯಿಂದ ಗಾಯಗೊಂಡ ಬಾಲಕಿಗೆ ೧ ಲಕ್ಷ ರೂಪಾಯಿ ಪರಿಹಾರ ನೀಡಲು ಆದೇಶ