ಶ್ರೀರಾಮ ನವಮಿಯ ಮೆರವಣಿಗೆಯ ಮೇಲೆ ನಡೆಸಿದ ಆಕ್ರಮಣದ ಕುರಿತು ಅಸದುದ್ದೀನ ಓವೈಸಿಯವರ ಆರೋಪ !
ಇದಕ್ಕೆ ಹೇಳುತ್ತಾರೆ ಕಳ್ಳಗೊಂದು ಪಿಳ್ಳೆ ನೆವ ! ಶ್ರೀರಾಮನವಮಿಯ ಮೆರವಣಿಗೆಯ ಮೇಲೆ ಮುಸಲ್ಮಾನಬಾಹುಳ್ಯವಿರುವ ಪ್ರದೇಶದಿಂದ ಆಕ್ರಮಣ ನಡೆಸಿರುವಾಗ ಹಿಂದೂಗಳನ್ನೇ ಅಪರಾಧಿಗಳೆಂದು ಇರ್ಧರಿಸುವ ಓವೈಸಿಯವರ ಪ್ರಯತ್ನಗಳ ಮೇಲೆ ಯಾರೂ ವಿಶ್ವಾಸ ಇಡಲಾರರು, ಎನ್ನುವುದನ್ನು ಅವರು ಗಮನದಲ್ಲಿಟ್ಟುಕೊಳ್ಳಬೇಕು !

ಭಾಗ್ಯನಗರ (ತೇಲಂಗಾಣ) – ದೇಶದ ಕೆಲವು ಸ್ಥಳಗಳಲ್ಲಿ ಮುಸಲ್ಮಾನರ ವಿರುದ್ಧ ದ್ವೇಷಪೂರ್ಣ ಭಾಷಣ ಮಾಡಲು ಶ್ರೀರಾಮನವಮಿಯ ಮೆರವಣಿಗೆ ಮತ್ತು ಶೋಭಾಯಾತ್ರೆಯನ್ನು ಉಪಯೋಗಿಸಲಾಯಿತು. ಹಿಂದೂಗಳ ಧರ್ಮಗುರುಗಳು ಮುಸಲ್ಮಾನರ ನರಸಂಹಾರ ಮತ್ತು ಅವರ ಮೇಲೆ ಅತ್ಯಾಚಾರ ಮಾಡಲು ಕರೆ ನೀಡಿದರು.
रामनवमी पर बवाल: हिंदूवादी संगठनों पर भड़के ओवैसी, कहा- धर्म गुरुओं ने मुस्लिमों के नरसंहार और दुष्कर्म के लिए उकसायाhttps://t.co/I1ynQdgpGl@asadowaisi
— Amar Ujala Haryana (@AU_HaryanaNews) April 11, 2022
ಆದ್ದರಿಂದ ಪೊಲಿಸರ ಬೆಂಬಲದಿಂದ ಹಿಂದುತ್ವದ ಭಾಷೆಯನ್ನು ಮಾಡುವ ಗುಂಪುನಿಂದ ರಾಜಸ್ಥಾನ, ಗುಜರಾತ, ಝಾರಖಂಡ ಮತ್ತು ಮಧ್ಯಪ್ರದೇಶದ ವಾತಾವರಣ ಹದಗೆಟ್ಟಿದೆ, ಎಂದು ಸುಳ್ಳು ಆರೋಪವನ್ನು ಎಮ್.ಐ.ಎಮ್.ನ (ಆಲ್ ಇಂಡಿಯಾ ಮಜಲಿಸ-ಇತ್ತೇಹಾದುಲ ಮುಸಲಿಮಿನ) ಅಧ್ಯಕ್ಷ ಮತ್ತು ಶಾಸಕ ಅಸದುದ್ದೀನ ಓವೈಸಿಯವರು ದೇಶದ ಕೆಲವು ರಾಜ್ಯಗಳಲ್ಲಿ ಶ್ರೀ ರಾಮನವಮಿಯ ಮೆರವಣಿಗೆಯ ಮೇಲೆ ಮತಾಂಧರಿಂದ ನಡೆಸಿದ ಆಕ್ರಮಣದ ಕುರಿತು ಹೇಳಿದರು.
ವಿಸರ್ಜಿಸಿದ ಶ್ರೀಗಣೇಶ ಮೂರ್ತಿಗಳ ‘ಪಿಒಪಿ’ಯಿಂದ ಬೆಂಚು, ಇಟ್ಟಿಗೆ ಮತ್ತು ಅಲಂಕಾರಿಕ ವಸ್ತುಗಳ ತಯಾರಿ!
ಸಂತ್ರಸ್ತ ಯುವತಿಯರಿಗೆ ಜಾಕಿರ್ ನಾಯ್ಕ್ ಮತ್ತು ಪಾಕಿಸ್ತಾನಿ ಮೌಲ್ವಿ ತಾರಿಕ್ ಜಮೀಲ್ ಅವರ ವಿಡಿಯೋಗಳನ್ನು ತೋರಿಸಲಾಗುತ್ತಿತ್ತು !
‘ವಿಪ್ರೋ’ದಲ್ಲಿ ಮಹಿಳಾ ಉದ್ಯೋಗಿಗಳ ಕಲ್ಯಾಣ, ಘನತೆ ಮತ್ತು ಗೌರವಕ್ಕೆ ಅತ್ಯುನ್ನತ ಪ್ರಾಮುಖ್ಯತೆ ನೀಡಲಾಗುತ್ತದೆ’(ಅಂತೆ))
ಭಯೋತ್ಪಾದಕ ದಾಳಿ ನಡೆಸುವ ಸಂಚು : ತುಮಕೂರು ಮೂಲದ ಅಲ್ಲಾ ಬಕ್ಷ್ ಎಂಬುವನ ಬಂಧನ
ಕೇಂದ್ರೀಯ ಕಾಯ್ದೆಯಡಿಯ ಶಿಕ್ಷೆ ಈಗಾಗಲೇ ಪೂರ್ಣಗೊಂಡಿದ್ದರೆ, ಅವಧಿಗೂ ಮುನ್ನ ಬಿಡುಗಡೆ ಏಕೆ ಇಲ್ಲ?
ಶ್ರೀನಗರದಲ್ಲಿ ಮಾದಕ ಪದಾರ್ಥ ಸಾಗಾಟಗಾರ ಶೇಖ್ ತಸದುಕ್ನ ಸರಕಾರಿ ಭೂಮಿಯ ಮೇಲಿನ ಅಕ್ರಮ 3 ಅಂತಸ್ತಿನ ಕಟ್ಟಡ ನೆಲಸಮ ! : Srinagar Drug Peddler House Demolished