ಶ್ರೀರಾಮ ನವಮಿಯ ಮೆರವಣಿಗೆಯ ಮೇಲೆ ನಡೆಸಿದ ಆಕ್ರಮಣದ ಕುರಿತು ಅಸದುದ್ದೀನ ಓವೈಸಿಯವರ ಆರೋಪ !
ಇದಕ್ಕೆ ಹೇಳುತ್ತಾರೆ ಕಳ್ಳಗೊಂದು ಪಿಳ್ಳೆ ನೆವ ! ಶ್ರೀರಾಮನವಮಿಯ ಮೆರವಣಿಗೆಯ ಮೇಲೆ ಮುಸಲ್ಮಾನಬಾಹುಳ್ಯವಿರುವ ಪ್ರದೇಶದಿಂದ ಆಕ್ರಮಣ ನಡೆಸಿರುವಾಗ ಹಿಂದೂಗಳನ್ನೇ ಅಪರಾಧಿಗಳೆಂದು ಇರ್ಧರಿಸುವ ಓವೈಸಿಯವರ ಪ್ರಯತ್ನಗಳ ಮೇಲೆ ಯಾರೂ ವಿಶ್ವಾಸ ಇಡಲಾರರು, ಎನ್ನುವುದನ್ನು ಅವರು ಗಮನದಲ್ಲಿಟ್ಟುಕೊಳ್ಳಬೇಕು !

ಭಾಗ್ಯನಗರ (ತೇಲಂಗಾಣ) – ದೇಶದ ಕೆಲವು ಸ್ಥಳಗಳಲ್ಲಿ ಮುಸಲ್ಮಾನರ ವಿರುದ್ಧ ದ್ವೇಷಪೂರ್ಣ ಭಾಷಣ ಮಾಡಲು ಶ್ರೀರಾಮನವಮಿಯ ಮೆರವಣಿಗೆ ಮತ್ತು ಶೋಭಾಯಾತ್ರೆಯನ್ನು ಉಪಯೋಗಿಸಲಾಯಿತು. ಹಿಂದೂಗಳ ಧರ್ಮಗುರುಗಳು ಮುಸಲ್ಮಾನರ ನರಸಂಹಾರ ಮತ್ತು ಅವರ ಮೇಲೆ ಅತ್ಯಾಚಾರ ಮಾಡಲು ಕರೆ ನೀಡಿದರು.
रामनवमी पर बवाल: हिंदूवादी संगठनों पर भड़के ओवैसी, कहा- धर्म गुरुओं ने मुस्लिमों के नरसंहार और दुष्कर्म के लिए उकसायाhttps://t.co/I1ynQdgpGl@asadowaisi
— Amar Ujala Haryana (@AU_HaryanaNews) April 11, 2022
ಆದ್ದರಿಂದ ಪೊಲಿಸರ ಬೆಂಬಲದಿಂದ ಹಿಂದುತ್ವದ ಭಾಷೆಯನ್ನು ಮಾಡುವ ಗುಂಪುನಿಂದ ರಾಜಸ್ಥಾನ, ಗುಜರಾತ, ಝಾರಖಂಡ ಮತ್ತು ಮಧ್ಯಪ್ರದೇಶದ ವಾತಾವರಣ ಹದಗೆಟ್ಟಿದೆ, ಎಂದು ಸುಳ್ಳು ಆರೋಪವನ್ನು ಎಮ್.ಐ.ಎಮ್.ನ (ಆಲ್ ಇಂಡಿಯಾ ಮಜಲಿಸ-ಇತ್ತೇಹಾದುಲ ಮುಸಲಿಮಿನ) ಅಧ್ಯಕ್ಷ ಮತ್ತು ಶಾಸಕ ಅಸದುದ್ದೀನ ಓವೈಸಿಯವರು ದೇಶದ ಕೆಲವು ರಾಜ್ಯಗಳಲ್ಲಿ ಶ್ರೀ ರಾಮನವಮಿಯ ಮೆರವಣಿಗೆಯ ಮೇಲೆ ಮತಾಂಧರಿಂದ ನಡೆಸಿದ ಆಕ್ರಮಣದ ಕುರಿತು ಹೇಳಿದರು.
Kota Conversion Racket : ಕೋಟಾ (ರಾಜಸ್ಥಾನ): ಹಿಂದೂ ಮಹಿಳೆಯರ ಮತಾಂತರ, ಲೈಂಗಿಕ ಶೋಷಣೆ
ಪ್ರಾರ್ಥನೆ ಅಥವಾ ಮಂತ್ರಗಳನ್ನು ಹೇಳಲು ವಿದ್ಯಾರ್ಥಿಗಳು ಅಥವಾ ಪೋಷಕರ ಒಪ್ಪಿಗೆ ಅತ್ಯಗತ್ಯ! – IRS Nisha Oraon
Love Jihad Cases : ಕಳೆದ 24 ಗಂಟೆಗಳಲ್ಲಿ ವಿವಿಧ ರಾಜ್ಯಗಳಲ್ಲಿ ಬೆಳಕಿಗೆ ಬಂದ ಲವ್ ಜಿಹಾದ್ನ 9 ಘಟನೆಗಳು !
ಛತ್ತೀಸಗಢದ ಅಲೀಶಾ ಖಾತೂನ್ ಉತ್ತರ ಪ್ರದೇಶದ ಜೋಗೇಂದ್ರ ಸೈನಿಯನ್ನು ವಿವಾಹವಾದರು!
ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿನ ಅವ್ಯವಹಾರ ಅತ್ಯಂತ ಗಂಭೀರ ಘಟನೆ! – ನ್ಯಾಯವಾದಿ ವಿಷ್ಣು ಶಂಕರ ಜೈನ್, ಸರ್ವೋಚ್ಚ ನ್ಯಾಯಾಲಯ
ರಾಜ್ಯದಲ್ಲಿ ಅಕ್ರಮ ವಲಸಿಗರ ಸಂಖ್ಯೆ 13 ಸಾವಿರಕ್ಕೂ ಹೆಚ್ಚು! – ರಾಜ್ಯ ಗೃಹ ಇಲಾಖೆಯ ವರದಿಯ ಮಾಹಿತಿ