ಶ್ರೀರಾಮ ನವಮಿಯ ಮೆರವಣಿಗೆಯ ಮೇಲೆ ನಡೆಸಿದ ಆಕ್ರಮಣದ ಕುರಿತು ಅಸದುದ್ದೀನ ಓವೈಸಿಯವರ ಆರೋಪ !
ಇದಕ್ಕೆ ಹೇಳುತ್ತಾರೆ ಕಳ್ಳಗೊಂದು ಪಿಳ್ಳೆ ನೆವ ! ಶ್ರೀರಾಮನವಮಿಯ ಮೆರವಣಿಗೆಯ ಮೇಲೆ ಮುಸಲ್ಮಾನಬಾಹುಳ್ಯವಿರುವ ಪ್ರದೇಶದಿಂದ ಆಕ್ರಮಣ ನಡೆಸಿರುವಾಗ ಹಿಂದೂಗಳನ್ನೇ ಅಪರಾಧಿಗಳೆಂದು ಇರ್ಧರಿಸುವ ಓವೈಸಿಯವರ ಪ್ರಯತ್ನಗಳ ಮೇಲೆ ಯಾರೂ ವಿಶ್ವಾಸ ಇಡಲಾರರು, ಎನ್ನುವುದನ್ನು ಅವರು ಗಮನದಲ್ಲಿಟ್ಟುಕೊಳ್ಳಬೇಕು !

ಭಾಗ್ಯನಗರ (ತೇಲಂಗಾಣ) – ದೇಶದ ಕೆಲವು ಸ್ಥಳಗಳಲ್ಲಿ ಮುಸಲ್ಮಾನರ ವಿರುದ್ಧ ದ್ವೇಷಪೂರ್ಣ ಭಾಷಣ ಮಾಡಲು ಶ್ರೀರಾಮನವಮಿಯ ಮೆರವಣಿಗೆ ಮತ್ತು ಶೋಭಾಯಾತ್ರೆಯನ್ನು ಉಪಯೋಗಿಸಲಾಯಿತು. ಹಿಂದೂಗಳ ಧರ್ಮಗುರುಗಳು ಮುಸಲ್ಮಾನರ ನರಸಂಹಾರ ಮತ್ತು ಅವರ ಮೇಲೆ ಅತ್ಯಾಚಾರ ಮಾಡಲು ಕರೆ ನೀಡಿದರು.
रामनवमी पर बवाल: हिंदूवादी संगठनों पर भड़के ओवैसी, कहा- धर्म गुरुओं ने मुस्लिमों के नरसंहार और दुष्कर्म के लिए उकसायाhttps://t.co/I1ynQdgpGl@asadowaisi
— Amar Ujala Haryana (@AU_HaryanaNews) April 11, 2022
ಆದ್ದರಿಂದ ಪೊಲಿಸರ ಬೆಂಬಲದಿಂದ ಹಿಂದುತ್ವದ ಭಾಷೆಯನ್ನು ಮಾಡುವ ಗುಂಪುನಿಂದ ರಾಜಸ್ಥಾನ, ಗುಜರಾತ, ಝಾರಖಂಡ ಮತ್ತು ಮಧ್ಯಪ್ರದೇಶದ ವಾತಾವರಣ ಹದಗೆಟ್ಟಿದೆ, ಎಂದು ಸುಳ್ಳು ಆರೋಪವನ್ನು ಎಮ್.ಐ.ಎಮ್.ನ (ಆಲ್ ಇಂಡಿಯಾ ಮಜಲಿಸ-ಇತ್ತೇಹಾದುಲ ಮುಸಲಿಮಿನ) ಅಧ್ಯಕ್ಷ ಮತ್ತು ಶಾಸಕ ಅಸದುದ್ದೀನ ಓವೈಸಿಯವರು ದೇಶದ ಕೆಲವು ರಾಜ್ಯಗಳಲ್ಲಿ ಶ್ರೀ ರಾಮನವಮಿಯ ಮೆರವಣಿಗೆಯ ಮೇಲೆ ಮತಾಂಧರಿಂದ ನಡೆಸಿದ ಆಕ್ರಮಣದ ಕುರಿತು ಹೇಳಿದರು.
ಪ್ರಧಾನಿ ಮೋದಿ ಅವರ ನಿವಾಸದ ಹೊರಗೆ ಕಾಂಗ್ರೆಸ್ ಆಂದೋಲನ : Delhi Congress Protest
ನೌಕೆಯನ್ನು ವಶಕ್ಕೆ ತೆಗೆದುಕೊಂಡು ನಾವಿಕರನ್ನು ಒತ್ತೆಯಾಳಾಗಿರಿಸಿದ್ದ ಸೊಮಾಲಿಯಾದ 44 ನಾಗರಿಕರಿಗೆ ಜೀವಾವಧಿ ಶಿಕ್ಷೆ! : Somalians Get Life Imprisonment
‘ಕಾಕ್ರೋಚ್ ಜನತಾ ಪಾರ್ಟಿ’ಯ ಪ್ರತಿಭಟನಾಕಾರರು ನಡೆಸಿದ ಕಲ್ಲು ತೂರಾಟದಲ್ಲಿ ಪೊಲೀಸರು ಗಾಯಗೊಂಡಿಲ್ಲವಂತೆ! : Mohammed Zubair AltNews
ಜಂಜೀರಾ ಕೋಟೆಯ ಮೇಲೆ ಶಾಶ್ವತವಾಗಿ ಕೇಸರಿ ಧ್ವಜ ಹಾರಿಸಿ, ಇಲ್ಲದಿದ್ದರೆ ತೀವ್ರ ಹೋರಾಟ ನಡೆಸಲಾಗುವುದು! : Sahyadri Foundation Hindustan Alert!
ಬುಲ್ಡೋಜರ್ ಕ್ರಮಕ್ಕೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೋರ್ಟ್ನ ವಿಭಜಿತ ತೀರ್ಪು! : Allahabad HC
ಬೀದಿ ನಾಯಿಯ ದಾಳಿಯಿಂದ ಗಾಯಗೊಂಡ ಬಾಲಕಿಗೆ ೧ ಲಕ್ಷ ರೂಪಾಯಿ ಪರಿಹಾರ ನೀಡಲು ಆದೇಶ