ಪ.ಪೂ. ಭಕ್ತರಾಜ ಮಹಾರಾಜರ ಪ್ರಕಟದಿನ (ಮಾಘ ಶುಕ್ಲ ಪಂಚಮಿ ೧೪ ಫೆಬ್ರವರಿ) ಇದರ ನಿಮಿತ್ತ…

ಔಷಧ ಮಾರಾಟದ ವ್ಯಾಪಾರದಲ್ಲಿಯೂ ಸತತವಾಗಿ ಹರಿಚಿಂತನೆಯಲ್ಲಿರುವುದು ಮತ್ತು ಅದರಿಂದ ಅಂತಃಸ್ಫೂರ್ತಿಯಿಂದ ಭಜನೆಗಳನ್ನು ಬರೆಯುವ ಪ.ಪೂ. ಭಕ್ತರಾಜ ಮಹಾರಾಜರು !

ಸಾಪ್ತಾಹಿಕ ‘ಸನಾತನ ಪ್ರಭಾತ’ದ ರಜತ ಮಹೋತ್ಸವದ ಮಾರ್ಗಕ್ರಮಣ ! – ಸೌ. ರೂಪಾಲಿ ವರ್ತಕ

‘ಹಿಂದೂ’ ಶಬ್ದವನ್ನು ಉಚ್ಚರಿಸಲೂ ಕಠಿಣವಾಗಿದ್ದ ಸಮಯದಲ್ಲಿ, ಹಿಂದೂ ರಾಷ್ಟ್ರ ನಿರ್ಮಾಣದ ಉದಾತ್ತ ಧ್ಯೇಯದೊಂದಿಗೆ ‘ಸನಾತನ ಪ್ರಭಾತ’ ವಾರಪತ್ರಿಕೆಯು ತನ್ನ ಕೆಲಸವನ್ನು ಮಾಡುವುದನ್ನು ಮುಂದುವರೆಸಿತು.

ವಿಶೇಷ ಸಂಪಾದಕೀಯ ‘ಸನಾತನ ಪ್ರಭಾತ’ದ ಲೇಖನಿ !

ಸಾಪ್ತಾಹಿಕ ‘ಸನಾತನ ಪ್ರಭಾತ’ವು ಲೋಕಮಾನ್ಯ ತಿಲಕರ ‘ಕೇಸರಿ’ಯ ಆದರ್ಶವನ್ನು ಮುಂದಿಟ್ಟುಕೊಂಡು ಹಿಂದೂಗಳ ಮೇಲಿನ ಆಘಾತ ಹಾಗೂ ಅತ್ಯಾಚಾರಗಳ ವಿರುದ್ಧ ಅತ್ಯಂತ ಪ್ರಖರವಾಗಿ ಕಳೆದ ೨೫ ವರ್ಷಗಳಿಂದ ನಿರಂತರವಾಗಿ ಹೋರಾಡುತ್ತಿದೆ.

ಸನಾತನ ಪ್ರಭಾತದಲ್ಲಿನ ಪ್ರಬೋಧನೆಗನುಸಾರ ಇಂದಿನಿಂದಲೇ ಕೃತಿಯನ್ನು ಆರಂಭಿಸಿ !

ಸನಾತನ ಪ್ರಭಾತವು ಆಧುನಿಕ ಕಾಲದಲ್ಲಿ ಪುರೋಹಿತವಾಗಿದ್ದು ಅದು ಸತತ ದೇಶದಲ್ಲಿ ವಾಸಿಸುವ ಹಿಂದೂಗಳನ್ನು ಜಾಗೃತರನ್ನಾಗಿರಿಸಲು ಪ್ರಯತ್ನಿಸುತ್ತಿದೆ.

೨೫ ವರ್ಷಗಳಿಂದ ವಿವಿಧ ಚಳುವಳಿಗಳ ಮೂಲಕ ಸಮಾಜಜಾಗೃತಿಯ ‘ಸನಾತನ ಪ್ರಭಾತ’ ಈಶ್ವರನಿರ್ಮಿತ ಆಗಿರುವುದರಿಂದ ಭವಿಷ್ಯದಲ್ಲಿಯೂ ಪ್ರಜ್ವಲಿಸುತ್ತಲೇ ಇರುವುದು !

ಸಚ್ಚಿದಾನಂದ ಪರಬ್ರಹ್ಮ ಗುರುದೇವರು ಪ್ರಾಮುಖ್ಯವಾಗಿ ಸಮಾಜ ಸಹಾಯ, ರಾಷ್ಟ್ರರಕ್ಷಣೆ ಹಾಗೂ ಸಮಾಜದಲ್ಲಿ ಧರ್ಮಜಾಗೃತಿಯಾಗಬೇಕೆಂದು ‘ಸಾಪ್ತಾಹಿಕ ಸನಾತನ ಪ್ರಭಾತ’ ವನ್ನು ಆರಂಭಿಸಿದರು.

ಸಾಪ್ತಾಹಿಕ ‘ಸನಾತನ ಪ್ರಭಾತ’ದ ಮಾರ್ಗಕ್ರಮಣದಲ್ಲಿನ ವಿಶೇಷ ಕ್ಷಣಗಳ ಛಾಯಾಚಿತ್ರಗಳು

೨೦೧೨ರಲ್ಲಿ ‘ನ್ಯೂಸ್ ಮೇಕರ್ಸ್’ ಸಂಸ್ಥೆಯ ವತಿಯಿಂದ ‘ಸರ್ವೋತ್ತಮ ಮರಾಠಿ ದೈನಿಕ್’ ಎಂಬ ಪುರಸ್ಕಾರವನ್ನು ನೀಡಲಾಯಿತು.

‘ಸನಾತನ ಪ್ರಭಾತ’ ಪತ್ರಿಕೆಯ ಬಗ್ಗೆ ಸಂತರ ಹಾಗೂ ವಾಚಕರ ಗೌರವೋದ್ಗಾರ !

ಸನಾತನ ಪ್ರಭಾತ ಪತ್ರಿಕೆಯು ಹಿಂದೂ ರಾಷ್ಟ್ರ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಓರ್ವ ಸಂತರಿಗೆ ‘ಸನಾತನ ಪ್ರಭಾತ’ ‘ಇ-ಪೇಪರ್’ ಬಗ್ಗೆ ಅರಿವಾದ ಸೂಕ್ಷ್ಮದ ವೈಶಿಷ್ಟ್ಯಗಳು

‘ಸೂಕ್ಷ್ಮ ಜ್ಞಾನದ ಚಿತ್ರದ ಸತ್ಯತೆ (ವಾಸ್ತವಿಕತೆಗೆ ಹೊಂದುವ ಪ್ರಮಾಣ) : ಶೇ. ೭೦

ಶ್ರೀ ಸತ್‌ಶಕ್ತಿ (ಸೌ.) ಬಿಂದಾ ನೀಲೇಶ್ ಸಿಂಗಬಾಳ್ ಮತ್ತು ಶ್ರೀ ಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ್ ಗಾಡಗಿಳ್ ಅವರನ್ನು ಲಕ್ಷ್ಮಣಪುರಿ ವಿಮಾನ ನಿಲ್ದಾಣದಲ್ಲಿ ಉತ್ತರ ಪ್ರದೇಶ ಸರಕಾರ ಮತ್ತು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ವತಿಯಿಂದ ಸನ್ಮಾನಿಸಲಾಯಿತು !

ಶ್ರೀ ಸತ್‌ಶಕ್ತಿ (ಸೌ.) ಬಿಂದಾ ನೀಲೇಶ್ ಸಿಂಗಬಾಳ್ ಮತ್ತು ಶ್ರೀ ಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ್ ಗಾಡಗಿಳ್ ಅವರು ಲಕ್ಷ್ಮಣಪುರಿಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ ಉತ್ತರ ಪ್ರದೇಶ ಸರಕಾರದ ಸಾರ್ವಜನಿಕ ಸಂಪರ್ಕ ಅಧಿಕಾರಿ ಮತ್ತು ‘ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್’ ಪ್ರತಿನಿಧಿಗಳು ಸ್ವಾಗತಿಸಿ ಗೌರವಿಸಿದರು.

`ಸನಾತನ ಪ್ರಭಾತ’ದಂತೆ ಹಿಂದೂ ರಾಷ್ಟ್ರದ ಪ್ರಚಾರಕರಾಗಲು ನಿಶ್ಚಯಿಸಿ ! – (ಪರಾತ್ಪರ ಗುರು) ಡಾ. ಆಠವಲೆ

‘ಸನಾತನ ಪ್ರಭಾತ’ವು ಹಿಂದೂ ರಾಷ್ಟçದ ಸ್ಥಾಪನೆಗಾಗಿ ಸಮರ್ಪಿತವಾದ ಭಾರತದ ಏಕೈಕ ನಿಯತಕಾಲಿಕೆಯಾಗಿದೆ. `ಸನಾತನ ಪ್ರಭಾತ’ದಲ್ಲಿ ರಾಷ್ಟ್ರ ಮತ್ತು ಧರ್ಮವು ಎದುರಿಸುತ್ತಿರುವ ಆಪತ್ತುಗಳ ಕುರಿತು ಜಾಗೃತಿ ಮಾಡುವ ವಾರ್ತೆಗಳನ್ನು ಮತ್ತು ಲೇಖನಗಳನ್ನು ಪ್ರಕಾಶಿಸಲಾಗುತ್ತದೆ.