
ಪ್ರಜೆಗಳ ಜೀವನವನ್ನು ಸುಖೀ- ಸಮಾಧಾನಿ ಮತ್ತು ವೈಭವಸಂಪನ್ನ ಮಾಡುವ; ಅಪರಾಧ, ಭ್ರಷ್ಟಾಚಾರ, ರೋಗರುಜಿನ ಇತ್ಯಾದಿಗಳಿಗೆ ಸ್ಥಾನವಿಲ್ಲದಿರುವ ಮತ್ತು ನೈಸರ್ಗಿಕ ಆಪತ್ತುಗಳಿಂದ ಮುಕ್ತವಾಗಿರುವ ರಾಜ್ಯವೆಂದರೆ ರಾಮರಾಜ್ಯ ! ರಾಮರಾಜ್ಯದಲ್ಲಿನ ಪ್ರಜೆಗಳು ಧರ್ಮಾ ಚರಣಿಗಳಾಗಿದ್ದರು. ಆದುದರಿಂದಲೇ ಅವರಿಗೆ ಶ್ರೀರಾಮನಂತಹ ಸಾತ್ತ್ವಿಕ ರಾಜನು ಲಭಿಸಿದನು ಮತ್ತು ಆದರ್ಶ ರಾಮರಾಜ್ಯವು (ಹಿಂದೂ ರಾಷ್ಟ್ರ) ಅನುಭವಿಸಲು ದೊರಕಿತು. ಮೊದಲಿನಂತೆಯೇ ಆದರ್ಶ ‘ರಾಮರಾಜ್ಯ’ ಈಗಲೂ ಅವತರಿಸಬಹುದು ! ಇದಕ್ಕಾಗಿ – ಹಿಂದೂಗಳೇ, ನೀವು ಧರ್ಮಾಚರಣಿ ಮತ್ತು ಈಶ್ವರನ ಭಕ್ತರಾಗಿ, ಹಾಗೆಯೇ ಭಾವೀ ಪೀಳಿಗೆಯನ್ನು ಧರ್ಮಾಚರಣಿ, ಸಾಧಕರನ್ನಾಗಿಸಿ !
ಸಪ್ತರ್ಷಿ ಮಹಾತ್ಮೆ ವಿಶೇಷಾಂಕದ ನಿಮಿತ್ತ…
ನ್ಯಾಯಶಾಸ್ತ್ರದ ಪ್ರವರ್ತಕ ಮಹರ್ಷಿ ಗೌತಮ !
ಮುಸ್ಲಿಮರು ತಮ್ಮ ಪೂರ್ವಜರ ಪರಂಪರೆಯನ್ನು ಸ್ವೀಕರಿಸಿದರೆ, ಅವರಿಗೆ ಹಿಂದೂ ರಾಷ್ಟ್ರದಲ್ಲಿ ಯಾವುದೇ ಅಪಾಯವಿರುವುದಿಲ್ಲ!
ದೇವರ ‘ದೇವತ್ವವನ್ನು ಅನುಭವಿಸುವುದಕ್ಕಾಗಿ ಸಾಧನೆ ಮಾಡಿ !
ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಗುರುಪೂರ್ಣಿಮಾ ಮಹೋತ್ಸವ
ಭಾರತವು ಹಿಂದೂ ರಾಷ್ಟ್ರವೇ ಆಗಿದೆ! : Union Minister Pralhad Joshi