
ದೇವತೆ ಅಥವಾ ಸಂತರ ಚಿತ್ರಗಳಿರುವ ಊದುಬತ್ತಿಯಂತಹ ವಿವಿಧ ಉತ್ಪಾದನೆಗಳ ಹೊದಿಕೆಗಳು, ಹಾಗೆಯೇ ಇಂತಹ ಚಿತ್ರಗಳಿರುವ ವಿವಾಹಪತ್ರಿಕೆ, ದಿನದರ್ಶಿಕೆ ಇತ್ಯಾದಿ ವಸ್ತುಗಳನ್ನು ಕಸದಲ್ಲಿ ಅಥವಾ ಎಲ್ಲೆಂದರಲ್ಲಿ ಎಸೆಯಲಾಗುತ್ತದೆ. ಇದರಿಂದ ಅದರಲ್ಲಿನ ದೇವತ್ವದ ಅನಾದರವಾಗಿ ಪಾಪ ತಗಲುತ್ತದೆ. ಆದುದರಿಂದ –
೧. ಪ್ರಾರ್ಥನೆಯನ್ನು ಮಾಡಿ ಇಂತಹ ಹೊದಿಕೆಗಳನ್ನು, ಹಾಗೆಯೇ ಚಿತ್ರಗಳನ್ನು ಅಗ್ನಿಯಲ್ಲಿ ಸಮರ್ಪಿಸಿರಿ !
೨. ಇಂತಹ ಉತ್ಪಾದನೆಗಳ ಉತ್ಪಾದಕರು ಮತ್ತು ಮಾರಾಟಗಾರರಿಗೆ ಪ್ರಬೋಧನೆ ಮಾಡಿರಿ !
೩. ಇಂತಹ ಉತ್ಪಾದನೆಗಳ ಮೇಲೆ ಬಹಿಷ್ಕಾರ ಹಾಕಿ !
ಹಿಂದೂಗಳೇ, ದೇವತೆಗಳ ಮತ್ತು ಸಂತರ ವಿಡಂಬನೆ ತಡೆಗಟ್ಟುವುದು ಸಾಧನೆಯಾಗಿದೆ ಎಂಬುದನ್ನು ಗಮನದಲ್ಲಿಡಿ !
ಸಪ್ತರ್ಷಿ ಮಹಾತ್ಮೆ ವಿಶೇಷಾಂಕದ ನಿಮಿತ್ತ…
ನ್ಯಾಯಶಾಸ್ತ್ರದ ಪ್ರವರ್ತಕ ಮಹರ್ಷಿ ಗೌತಮ !
ದೇವರ ‘ದೇವತ್ವವನ್ನು ಅನುಭವಿಸುವುದಕ್ಕಾಗಿ ಸಾಧನೆ ಮಾಡಿ !
ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಗುರುಪೂರ್ಣಿಮಾ ಮಹೋತ್ಸವ
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಹಿಂದೂ ಜನಜಾಗೃತಿ ಸಮಿತಿಯಿಂದ ಛತ್ತೀಸ್ಗಢದ ಮುಖ್ಯಮಂತ್ರಿ ವಿಷ್ಣುದೇವ್ ಸಾಯ್ ಅವರಿಗೆ ಸನ್ಮಾನ!