
೧೨.೪.೨೦೨೫ ರಂದು ಅಂದರೆ ಚೈತ್ರ ಹುಣ್ಣಿಮೆಯಂದು ಹನುಮಾನ ಜಯಂತಿ ಮಹೋತ್ಸವವಿದೆ ! ಈ ದಿನ ಅರುಣೋದಯದಲ್ಲಿಯೇ ಹನುಮಂತನನ್ನು ಪೂಜಿಸಿ. ಕೀರ್ತನೆ, ಭಜನೆ ಮಾಡಿ ! ಸ್ತೋತ್ರಗಳನ್ನು ಪಠಿಸಿ ! ಸೂರ್ಯೋದಯಕ್ಕೆ ಗುಲಾಲ್-ಹೂವು-ಅರಳು ಹಾರಿಸಿ ಜನ್ಮೋತ್ಸವವನ್ನು ಆಚರಿಸಿ. ಶುಂಠಿಪುಡಿ ಮತ್ತು ಸಕ್ಕರೆ ಮಿಶ್ರಿತ ಪ್ರಸಾದವನ್ನು ಸ್ವೀಕರಿಸಿ. ಉಪವಾಸ ಮಾಡಿ. ಕೃಷ್ಣ ಪ್ರತಿಪದೆಯಂದು ಪಾರಾಯಣ ಮಾಡಿ.
– ಪ.ಪೂ. ಗುರುದೇವ ಡಾ. ಕಾಟೆಸ್ವಾಮೀಜಿ (ಸೌಜನ್ಯ : ಮಾಸಿಕ ‘ಘನಗರ್ಜಿತ’, ಮಾರ್ಚ್ ೨೦೧೮)
ಸಪ್ತರ್ಷಿ ಮಹಾತ್ಮೆ ವಿಶೇಷಾಂಕದ ನಿಮಿತ್ತ…
ನ್ಯಾಯಶಾಸ್ತ್ರದ ಪ್ರವರ್ತಕ ಮಹರ್ಷಿ ಗೌತಮ !
ದೇವರ ‘ದೇವತ್ವವನ್ನು ಅನುಭವಿಸುವುದಕ್ಕಾಗಿ ಸಾಧನೆ ಮಾಡಿ !
ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಗುರುಪೂರ್ಣಿಮಾ ಮಹೋತ್ಸವ
ಭಟ್ಕಳ ತಾಲೂಕಿನ ಒಂದು ಪುಣ್ಯಕ್ಷೇತ್ರ; ಮುರುಡೇಶ್ವರ
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !