ರಾಯಸೇನ (ಮಧ್ಯಪ್ರದೇಶ)ಇಲ್ಲಿ ಮತಾಂಧರು ಕ್ಷುಲ್ಲಕ ಕಾರಣದಿಂದ ಹಿಂದೂಗಳ ಮೇಲೆ ಮಾಡಿದ ದಾಳಿಯಲ್ಲಿ ಒಬ್ಬ ಹಿಂದೂ ಸಾವನ್ನಪ್ಪಿದರೇ, 38 ಜನರು ಗಾಯ
ಈ ಮತಾಂಧರಿಗೆ ಗಲ್ಲು ಶಿಕ್ಷೆ ಆಗುವುದಕ್ಕೆ ಸರಕಾರ ಪ್ರಯತ್ನಿಸಬೇಕು !
ಈ ಮತಾಂಧರಿಗೆ ಗಲ್ಲು ಶಿಕ್ಷೆ ಆಗುವುದಕ್ಕೆ ಸರಕಾರ ಪ್ರಯತ್ನಿಸಬೇಕು !
ಮತಾಂಧರು ಮತ್ತು ಜಿಹಾದಿಗಳ ಕ್ರೂರತೆ ಪ್ರಪಂಚದ ಎದುರು ತಂದನಂತರ ಅವರ ಧರ್ಮಬಾಂಧವರಿಗೆ ಅವರು ಎಷ್ಟು ಕಲಿತಿದ್ದರೂ ಹೊಟ್ಟೆಕಿಚ್ಚು ಆಗುತ್ತದೆ, ಇದಕ್ಕೆ ಇದು ಒಂದು ಉದಾಹರಣೆಯಾಗಿದೆ ! ಇಂತಹ ಸರಕಾರಿ ಅಧಿಕಾರಿ ಸಂತ್ರಸ್ಥ ಹಿಂದೂಗಳಿಗೆ ಹೇಗೆ ನ್ಯಾಯ ಕೊಡಿಸುವರು ?
`ದ ಕಶ್ಮೀರ ಫೈಲ್ಸ್’ ಚಲನಚಿತ್ರ ನೋಡಲು ಮಧ್ಯಪ್ರದೇಶದ ಪೋಲಿಸ್ ಸಿಬ್ಬಂದಿಗಳಿಗೆ ರಜೆ ನೀಡಿ ಆದೇಶ !
ಮಹಂಮದ ಖಾನ ಎಂಬ ಮತಾಂಧನು ಅವನ ಪರಿಚಯವನ್ನು ಮುಚ್ಚಿಟ್ಟು ಅಪ್ರಾಪ್ತ ಹಿಂದು ಹುಡುಗಿಯೊಂದಿಗೆ ಪರಿಚಯ ಮಾಡಿಕೊಂಡನು. ನಂತರ ವಿವಾಹದ ಆಸೆ ಒಡ್ಡಿ ಅಕೆಗೆ ಲೈಂಗಿಕ ಕಿರುಕುಳ ನೀಡಿದನು. ಮಹಂಮದ ಖಾನ್ನಿಗೆ ಮದುವೆಯಾಗಿದ್ದು ಆತ ೪ ಹೆಣ್ಣುಮಕ್ಕಳ ತಂದೆಯಾಗಿದ್ದಾನೆ.
ಓರ್ವ ಅಪ್ರಾಪ್ತ ಯುವತಿಯ ಮೇಲೆ ಮತಾಂತರದ ಒತ್ತಡ ಹೇರಿದ ಪ್ರಕರಣದಲ್ಲಿ ಅರಬಾಜ ಖಾನ ಎಂಬ ಯುವಕನನ್ನು ಬಂಧಿಸಲಾಗಿದೆ. ಸಾಮಾಜಿಕ ಮಾಧ್ಯಮದಿಂದ ಈ ಇಬ್ಬರಿಗೆ ಪರಿಚಯವಾಗಿತ್ತು. ಅರಬಾಜ ಖಾನನು ಈ ಯುವತಿಗೆ ಮದುವೆಯಾಗುವುದಾಗಿ ಆಮೀಷ ತೋರಿಸಿದ್ದನು.
ದೇಶದಲ್ಲಿ ಹೆಚ್ಚುತ್ತಿರುವ ಲವ್ ಜಿಹಾದಿನ ಘಟನೆಗಳನ್ನು ನೋಡಿ ಕೇಂದ್ರ ಸರಕಾರವು ರಾಷ್ಟ್ರಮಟ್ಟದಲ್ಲಿ ಲವ್ ಜಿಹಾದ ವಿರೋಧಿ ಕಾನೂನು ರಚಿಸಬೇಕು, ಎಂದು ಹಿಂದೂಗಳಿಗೆ ಅನಿಸುತ್ತದೆ !
ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಹ ಚೌಹಾಣ ಇವರು ರಾಜ್ಯದ ಕುಂಡಲಪೂರ ಮತ್ತು ಬಾಂದಕಪೂರ ಈ ನಗರಗಳನ್ನು ‘ಪವಿತ್ರ ಕ್ಷೇತ್ರ’ ಎಂದು ಘೋಷಿಸಿದರು. ಈ ಎರಡು ಸ್ಥಳಗಳಲ್ಲಿ ಮಾಂಸ ಮತ್ತು ಮದ್ಯ ಮಾರಾಟ ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಯಾರಿಗಾದರು ಬುರ್ಖಾ ಮತ್ತು ಹಿಜಾಬ್ ಇಷ್ಟೇ ಅವಶ್ಯಕವಾಗಿದ್ದರೆ, ಅವರು ತಮಗಾಗಿ ಬೇರೆ ಶಾಲೆಗಳು ಅಥವಾ ಮಹಾವಿದ್ಯಾಲಯಗಳು ಕಟ್ಟಬೇಕು ಅಥವಾ ಮದರಸಾಗೆ ಹೋಗಬೇಕುಎಂದು ಭಾಗ್ಯನಗರ (ತೆಲಂಗಾಣ) ಇಲ್ಲಿಯ ಭಾಜಪದ ಹಿಂದುತ್ವನಿಷ್ಠ ಶಾಸಕ ಟಿ. ರಾಜ ಸಿಂಹ ಇವರು ಇಲ್ಲಿಯ ಪತ್ರಕರ್ತರ ಜೊತೆಗೆ ಮಾತನಾಡುವಾಗ ಹೇಳಿದರು.
ದೇವಾಲಯದಲ್ಲಿ ಹೇಗೆ ದರ್ಶನ ಪಡೆದುಕೊಳ್ಳಬೇಕೆಂದು ಕೂಡ ಹಿಂದೂಗಳಿಗೆ ತಿಳಿದಿಲ್ಲ. ಹಿಂದೂಗಳಿಗೆ ಧರ್ಮಶಿಕ್ಷಣ ಇಲ್ಲದಿರುವುದರಿಂದಲೇ ಈ ರೀತಿಯಲ್ಲಿ ಕೃತಿ ಮಾಡುತ್ತಾರೆ. ಹಿಂದು ರಾಷ್ಟ್ರದಲ್ಲಿ ಪ್ರತಿಯೊಬ್ಬ ಹಿಂದೂವಿಗೂ ಧರ್ಮಶಿಕ್ಷಣ ನೀಡಲಾಗುವುದು !
ಸಾರ್ವಜನಿಕ ಸ್ಥಳದಲ್ಲಿ ಯಾರೂ ಕೂಡ ಹಿಜಾಬ್ ಧರಿಸುವ ಅಗತ್ಯವಿಲ್ಲ. ಮಹಿಳೆಯರು ಮನೆಯಲ್ಲೇ ಹಿಜಾಬದ ಧರಿಸಲಿ. ಯಾವ ಕುಟುಂಬದಲ್ಲಿ ಅತ್ತೆ, ಚಿಕ್ಕಮ್ಮ ಹಾಗೂ ಮಲ ಸಹೋದರಿಯೊಂದಿಗೆ ವಿವಾಹ ನಡೆಯುತ್ತದೆಯೋ, ಅಲ್ಲಿ ಹಿಜಾಬ ಬಳಸಿರಿ.