‘ಈಶ್ವರಪ್ರಾಪ್ತಿಗಾಗಿ ತ್ಯಾಗದ ಮಹತ್ವ’, ಇದರ ಬಗ್ಗೆ ಶ್ರೀ. ರಾಮ ಹೊನಪ ಇವರಿಗೆ ಸೂಕ್ಷ್ಮದಿಂದ ಪ್ರಾಪ್ತವಾದ ಜ್ಞಾನ !
ನು-ಮನ-ಧನ ಇವುಗಳ ತ್ಯಾಗ ಮತ್ತು ಸರ್ವಸ್ವವನ್ನು ಅರ್ಪಿಸುವ ಸಿದ್ಧತೆಯಿಂದ ಸಾಧಕನಲ್ಲಿನ ಅಹಂಕಾರವು ಲಯ ಆಗತೊಡಗುತ್ತದೆ.
ನು-ಮನ-ಧನ ಇವುಗಳ ತ್ಯಾಗ ಮತ್ತು ಸರ್ವಸ್ವವನ್ನು ಅರ್ಪಿಸುವ ಸಿದ್ಧತೆಯಿಂದ ಸಾಧಕನಲ್ಲಿನ ಅಹಂಕಾರವು ಲಯ ಆಗತೊಡಗುತ್ತದೆ.
ಅಧ್ಯಾತ್ಮದಲ್ಲಿ ಗುರುಮಂತ್ರಕ್ಕಿಂತ ’ಗುರುಗಳ ಆಜ್ಞಾಪಾಲನೆ’ ಮಾಡುವುದು ಹೆಚ್ಚು ಮಹತ್ವದ್ದಾಗಿದೆ. ಗುರುಗಳು ಶಿಷ್ಯನಿಗೆ ’ಕಲ್ಲು’ ಎಂದು ಜಪಿಸಲು ಹೇಳಿದರೂ ಗುರುಗಳ ಸಂಕಲ್ಪದಲ್ಲಿ ಎಷ್ಟು ಸಾಮರ್ಥ್ಯವಿರುತ್ತದೆ ಎಂದರೆ, ಅದರಿಂದ ಶಿಷ್ಯನ ಎಲ್ಲಾ ಸಂಕಟಗಳಿಂದ ರಕ್ಷಣೆಯಾಗಿ ಆತನ ಆಧ್ಯಾತ್ಮಿಕ ಉನ್ನತಿಯಾಗಲು ಸಾಧ್ಯವಿದೆ.
ಶಿಷ್ಯರಿಗೆ ಗುರುಗಳ ಮೇಲೆ ಎಂತಹ ಶ್ರದ್ಧೆ ಮತ್ತು ಭಕ್ತಿ ಇರಬೇಕೆಂದರೆ, ಶಿಷ್ಯರು ವರ್ತಮಾನ ಕಾಲದಲ್ಲಿದ್ದು ಪ್ರತಿಯೊಂದು ಪರಿಸ್ಥಿತಿಯನ್ನು ಸ್ವೀಕರಿಸಿ ಜೀವಿಸಬೇಕು. ಶಿಷ್ಯನಲ್ಲಿ ಅಂತಹ ಭಕ್ತಿ ಇಲ್ಲದಿದ್ದರೂ, ‘ಶಿಷ್ಯನಿಗೆ ಆಧ್ಯಾತ್ಮಿಕ ಹಾನಿಯಾಗಬಾರದು’ ಎಂಬ ಕಾರಣಕ್ಕಾಗಿ ಗುರುಗಳು ಅವನಿಗೆ ಮುಂದಿನ ಆಪತ್ಕಾಲದ ಬಗ್ಗೆ ತಿಳಿಸಿ ಅವನನ್ನು ಸಿದ್ಧಗೊಳಿಸುತ್ತಾರೆ.
ಕಳೆದ ವಾರದಲ್ಲಿದ್ದ ಕೋಷ್ಟಕದಲ್ಲಿ ನೀಡಿದ ಕಾಲಾವಧಿಯು ಈಶ್ವರೀ ಆಯೋಜನೆಯ ಪ್ರಕಾರವಾಗಿದೆ. ಹೀಗಿದ್ದರೂ, ಪಾತಾಳದ ದೊಡ್ಡ ಕೆಟ್ಟ ಶಕ್ತಿಗಳ ತೊಂದರೆ ಮತ್ತು ಸಮಷ್ಟಿಯ ಕ್ರಿಯಮಾಣ ಕರ್ಮಗಳಿಗನುಸಾರ ಅದರಲ್ಲಿ ಬದಲಾವಣೆಗಳು ಆಗಬಹುದು.
ಸಾಧನೆ ಮಾಡುವವರು ಅಥವಾ ಮಾಡದವರು, ಈ ಎಲ್ಲರಿಗೂ ಸ್ಥೂಲದಲ್ಲಿ ನಡೆಯುವ ಯುದ್ಧವನ್ನು ಎದುರಿಸಬೇಕಾಗುವುದು. ಹೀಗಿದ್ದರೂ, ಆಧ್ಯಾತ್ಮಿಕ ದೃಷ್ಟಿಯಿಂದ ಉನ್ನತ ಮತ್ತು ‘ಸಾಧನೆ’ ಎಂದು ಯುದ್ಧ ಮಾಡುವ ಜೀವಗಳಿಗೆ ಸಗುಣ ಸ್ತರದ ಯುದ್ಧದಲ್ಲಿ ಯಶಸ್ಸು ಪಡೆಯಲು ಸಾಧ್ಯವಾಗುವುದಿದೆ.
‘ಮಹರ್ಷಿಗಳ ಆಜ್ಞೆಗನುಸಾರ ರಾಮನಾಥಿಯ ಸನಾತನ ಆಶ್ರಮದಲ್ಲಿ ೨೩ ರಿಂದ ೨೭ ಎಪ್ರಿಲ್ ೨೦೨೧ ರಲ್ಲಿ ‘ಸೇತುರಕ್ಷಕ ಶ್ರೀ ಹನುಮಾನ ಪ್ರತಿಷ್ಠಾಪನಾ ವಿಧಿ’ ನಡೆಯಿತು. ಈ ವಿಧಿಯ ಅಂತರ್ಗತ ಅನೇಕ ಉಪವಿಧಿಗಳನ್ನೂ ಮಾಡಲಾಯಿತು.
ಸಗುಣ ಸ್ತರದಲ್ಲಿನ ಯುದ್ಧ : ಮಹಾಭಾರತದ ದೃಶ್ಯಮಾನ ಯುದ್ಧವು ಕುರುಕ್ಷೇತ್ರದಲ್ಲಿ ಸ್ಥೂಲದಲ್ಲಿ ೧೮ ದಿನಗಳ ಕಾಲ ನಡೆಯುತ್ತಿತ್ತು. ಇದು ಸಗುಣ ಸ್ತರದ (biological clock) ಲ್ಲಿನ ಯುದ್ಧವಾಗಿತ್ತು. ಈ ಸ್ತರದಲ್ಲಿನ ಯುದ್ಧದಲ್ಲಿ ಭಗವಾನ್ ಶ್ರೀಕೃಷ್ಣನ ಕೊಡುಗೆ ಶೇ. ೧೦ ರಷ್ಟು ಮಾತ್ರ ಇತ್ತು.
ಕಾಲದ ಸಾಮರ್ಥ್ಯವು ಅಪಾರವಾಗಿದೆ. ಪ್ರತಿಕೂಲ ಕಾಲದಲ್ಲಿ ಅತ್ಯಂತ ಬುದ್ಧಿಶಕ್ತಿ, ಸಾಮರ್ಥ್ಯ ಮತ್ತು ಕೀರ್ತಿ ಹೊಂದಿರುವ ವ್ಯಕ್ತಿಗಳೂ ಸೋಲನ್ನು ಅನುಭವಿಸಬೇಕಾಗುತ್ತದೆ. ಇದಕ್ಕೆ ವಿರುದ್ಧ, ಗುರುಕೃಪೆ ಇದ್ದರೆ ಶಿಷ್ಯನು ಪ್ರತಿಕೂಲ ಪರಿಸ್ಥಿತಿಯನ್ನು ಎದುರಿಸಿ ಆಧ್ಯಾತ್ಮಿಕ ಉನ್ನತಿಯನ್ನು ಸಾಧಿಸಬಹುದು
ವಿಶೇಷ ಭಕ್ತಿಸತ್ಸಂಗದಲ್ಲಿ ಮಾನಸಿಕ ಮತ್ತು ಬೌದ್ಧಿಕ ಸ್ತರದಲ್ಲಿ ಅಲ್ಲ, ಬದಲಾಗಿ ಆಧ್ಯಾತ್ಮಿಕ ಸ್ತರದಲ್ಲಿ ಸಾಧನೆಯ ಪಂಚಸೂತ್ರಗಳ ಆಚರಣೆಯನ್ನು ಕಲಿಸಿ ಕೊಡಲಾಗುತ್ತದೆ, ಉದಾ. ಔಪಚಾರಿಕತೆಗಾಗಿ ವಿಚಾರಿಸುವುದಲ್ಲ, ಬದಲಾಗಿ ತನ್ನ ಸಾಧನೆಯೆಂದು ಜವಾಬ್ದಾರ ಸಾಧಕರು ಮತ್ತು ಸಂತರನ್ನು ಮನಮುಕ್ತವಾಗಿ ವಿಚಾರಿಸುವುದು.
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಇಲ್ಲಿಯ ವರೆಗಿನ ಜನ್ಮಗಳಲ್ಲಿ ಅವರು ಮೊದಲು ಶಿಷ್ಯರಾಗಿದ್ದರು ಮತ್ತು ಸಾಧನೆ ಮಾಡಿ ಅವರು ಗುರುಪದವನ್ನು ಪ್ರಾಪ್ತಮಾಡಿಕೊಂಡರು. ೫೦೦ ವರ್ಷಗಳ ನಂತರ ಆಗುವ ಅವರ ಕೊನೆಯ ಜನ್ಮದಲ್ಲಿ ಅವರು ಜನ್ಮದಿಂದಲೇ ‘ಪರಾತ್ಪರ ಗುರು’ ಇರಲಿದ್ದಾರೆ