ಪ್ರಭು ಶ್ರೀರಾಮರು ಕೇವಲ ಭಾಜಪ ಮತ್ತು ಸಂಘದವರಲ್ಲ; ಸಂಪೂರ್ಣ ಜಗತ್ತಿನವರಾಗಿದ್ದಾರೆ ! – ಫಾರೂಕ್ ಅಬ್ದುಲ್ಲಾ, ನೇತಾರ, ನ್ಯಾಷನಲ್ ಕಾನ್ಫರೆನ್ಸ್
ಹೀಗಿದ್ದರೆ ಭಾರತದಲ್ಲಿನ ಮುಸಲ್ಮಾನರು ಅಯೋಧ್ಯೆಯಲ್ಲಿ ಶ್ರೀರಾಮ ಜನ್ಮಭೂಮಿಯನ್ನು ಮುಕ್ತಗೊಳಿಸಲು ಏಕೆ ವಿರೋಧಿಸಿದರು?
ಹೀಗಿದ್ದರೆ ಭಾರತದಲ್ಲಿನ ಮುಸಲ್ಮಾನರು ಅಯೋಧ್ಯೆಯಲ್ಲಿ ಶ್ರೀರಾಮ ಜನ್ಮಭೂಮಿಯನ್ನು ಮುಕ್ತಗೊಳಿಸಲು ಏಕೆ ವಿರೋಧಿಸಿದರು?
ಬಹುಸಂಖ್ಯಾತ ಹಿಂದೂಗಳ ದೇಶದಲ್ಲಿ ಅಲ್ಪಸಂಖ್ಯಾತರು ಹಿಂದೂಗಳ ಮತಾಂತರ ಮಾಡುತ್ತಾರೆ, ಆದರೆ ಹಿಂದೂಗಳು ಅಲ್ಪಸಂಖ್ಯಾತರಾಗಿರುವ ಪಾಕಿಸ್ತಾನ, ಬಾಂಗಲಾದೇಶದಂತಹ ಮತಾಂಧಬಹುಳ ದೇಶಗಳಲ್ಲಿ ಹಿಂದೂಗಳ ವಂಶವಿಚ್ಛೇದನೆಯಾಗುತ್ತಿದೆ.
ಹರಿಯಾಣದಲ್ಲಿನ ಭಾಜಪ ಸರಕಾರದ ಅಭಿನಂದನಾರ್ಹ ನಿರ್ಣಯ !
ರೈತ ಆಂದೋಲನವನ್ನು ಕೊನೆಗೊಳಿಸಲು ಕೇಂದ್ರ ಸರಕಾರದಿಂದ ಪ್ರಯತ್ನಿಸಲಾಯಿತು. ಈ ಆಂದೋಲನದ ಸಮಯದಲ್ಲಿ ಹಿಂದು-ಸಿಕ್ಖ ಇರಬಹುದು ಅಥವಾ ಹಿಂದು-ಮುಸಲ್ಮಾನರು ಇರಬಹುದು ಇವರಲ್ಲಿ ಪರಸ್ಪರ ಜಗಳವಾಡಿಸಲು ಪ್ರಯತ್ನಿಸಲಾಯಿತು.
ರಾಜ್ಯದಲ್ಲಿ ಮತಾಂಧರಿಂದ ಆಯೋಜನಾಬದ್ಧವಾಗಿ ಬಡ ಹಿಂದುಗಳ ಮತಾಂತರವಾಗುತ್ತಿರುವ ಘಟನೆಯು ಇತ್ತೀಚೆಗೆ ಬೆಳಕಿಗೆ ಬಂದಿದೆ. ಹರಿಯಾಣ ರಾಜ್ಯದಲ್ಲಿನ ಮೇವಾತ ಜಿಲ್ಲೆಯಲ್ಲಿರುವ ಬರೋಟನಲ್ಲಿ ಮೌಲಾನರು ಹಣದ ಆಮಿಷ ಒಡ್ಡಿ ಮನೋಜ್ ಕುಮಾರ ಎಂಬ ಹೆಸರಿನ ಓರ್ವ ಹಿಂದೂ ಯುವಕನನ್ನು ಮತಾಂತರಿಸಿದ್ದಾರೆ.
ಟೋಕಿಯೊ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದ ಕುಸ್ತಿಪಟು ರವಿ ಕುಮಾರ ದಾಹಿಯಾ ತನ್ನ ಊರಿಗೆ ಮರಳಿದ್ದಾರೆ. ದಾಹಿಯಾ ಅವರಿಗೆ ಶಿವನ ಮೇಲೆ ಅಪಾರ ಶ್ರದ್ಧೆಯಿದೆ. ಒಲಿಂಪಿಕ್ಸ್ ಸ್ಪರ್ಧೆಗಾಗಿ ಟೋಕಿಯೊಗೆ ತೆರಳುವ ಮೊದಲು, ದಾಹಿಯಾ ಅವರು ಶಿವನಲ್ಲಿ “ಒಲಿಂಪಿಕ್ಸ್ನಲ್ಲಿ ಪದಕ ಸಿಗಬೇಕು” ಎಂದು ಹರಕೆ ಹೊತ್ತಿದ್ದರು.
ಹರಿಯಾಣಾ ಸರಕಾರವು ಗೋ ಕಳ್ಳಸಾಗಣೆ, ಗೋಹತ್ಯೆ ಮತ್ತು ಬೀದಿ ಪ್ರಾಣಿಗಳ ಓಡಾಟಗಳನ್ನು ತಡೆಗಟ್ಟಲು ಪ್ರತಿಯೊಂದು ಜಿಲ್ಲಾ ಮಟ್ಟದಲ್ಲಿ ‘ಸ್ಪೆಶಲ್ ಕೌ ಪ್ರೊಟೆಕ್ಷನ್ ಟಾಸ್ಕ ಫೋರ್ಸ್’ಅನ್ನು (ವಿಶೇಷ ಗೋರಕ್ಷಣಾ ಕೃತಿ ಪಡೆ)ಸ್ಥಾಪಿಸಲಾಗಿದೆ.
ಇತರ ಪೊಲೀಸ್ ಅಧಿಕಾರಿಗಳು ಪೊಲೀಸ್ ಅಧಿಕಾರಿ ಅರೋರಾರಂತೆ ತಮ್ಮ ಕರ್ತವ್ಯಗಳನ್ನು ನಿಭಾಯಿಸುತ್ತಾ ಸಾಧನೆಯನ್ನೂ ಮಾಡಿದರೆ ಭಾರತದಲ್ಲಿ ರಾಮರಾಜ್ಯ ಬರಲು ಸಹಾಯವಾಗಲಿದೆ !
ಸೈನ್ಯದಿಂದ ನಿವೃತ್ತನಾದ ನಂತರ ಪೊಲೀಸ್ ದಳದಲ್ಲಿ ಭರ್ತಿಯಾದ ಸುರೇಂದ್ರ ಎಂಬ ಪೊಲೀಸ್ ಪೇದೆಯನ್ನು ಪಾಕಿಸ್ತಾನಕ್ಕಾಗಿ ಬೇಹುಗಾರಿಕೆ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದೆ. ಆತ ಪಲವಲನಲ್ಲಿ ಜಿಲ್ಲಾ ಪೊಲೀಸ್ ಕಾರ್ಯಾಲಯದಲ್ಲಿ ನೇಮಕಗೊಂಡಿದ್ದ.
ಸಂಚಾರ ನಿಷೇಧದಿಂದ ಮುಚ್ಚಿದ್ದ ಸಿರಸಾದ ಕಲಾಂವಲಿ ಪ್ರದೇಶದ ‘ಗಣೇಶ ರೈಸ್ ಮಿಲ್’ಗೆ ವಿದ್ಯುತ್ ವಿತರಣಾ ಇಲಾಖೆ ೯೦ ಕೋಟಿ ರೂಪಾಯಿಗಳ ವಿದ್ಯುತ್ ಬಿಲ್ ಕಳುಹಿಸಿದೆ. ಇದು ತಾಂತ್ರಿಕ ದೋಷದಿಂದಾಯಿತು ಎಂದು ವಿದ್ಯುತ್ ವಿತರಣಾ ಇಲಾಖೆಯು ಒಪ್ಪಿಕೊಂಡಿದೆ.