ವರ್ದ್ಯಂತ್ಯೂತ್ಸವದ ನಿಮಿತ್ತ ಬಂದಂತಹ ಗೌರವಾನ್ವಿತರು ‘ಸನಾತನ ಪ್ರಭಾತ’ ಮತ್ತು ‘ಸನಾತನ ಆಶ್ರಮ’ದ ಕುರಿತು ವ್ಯಕ್ತಪಡಿಸಿದ ಭಾವುಕ ವಿಚಾರ !
ನಾಗರಿಕರು ವದಂತಿಗಳಿಗೆ ಕಿವಿಗೊಡದೆ ಸನಾತನ ಆಶ್ರಮಕ್ಕೆ ಭೇಟಿ ನೀಡಿ ಆಶ್ರಮದ ಕಾರ್ಯವನ್ನು ಅರಿತುಕೊಳ್ಳಬೇಕು ! – ಶ್ರೀ ಗುರುದಾಸ ಪ್ರಭು, ಪತ್ರಕರ್ತರು, ಫೋಂಡಾ
ನಾಗರಿಕರು ವದಂತಿಗಳಿಗೆ ಕಿವಿಗೊಡದೆ ಸನಾತನ ಆಶ್ರಮಕ್ಕೆ ಭೇಟಿ ನೀಡಿ ಆಶ್ರಮದ ಕಾರ್ಯವನ್ನು ಅರಿತುಕೊಳ್ಳಬೇಕು ! – ಶ್ರೀ ಗುರುದಾಸ ಪ್ರಭು, ಪತ್ರಕರ್ತರು, ಫೋಂಡಾ
‘ದೈನಿಕ ‘ಸನಾತನ ಪ್ರಭಾತ’ ಇದು ನನಗೆ ಎಲ್ಲಕ್ಕಿಂತ ನೆಚ್ಚಿನ ದೈನಿಕವಾಗಿದೆ ಮತ್ತು ನಾನು ಪ್ರತಿದಿನ ಅದನ್ನು ಓದುತ್ತೇನೆ. ದೈನಿಕದ ಮೊದಲನೇ ಪುಟದಲ್ಲಿನ ಗುರುವರ್ಯರ (ಸನಾತನ ಸಂಸ್ಥೆಯ ಸಂಸ್ಥಾಪಕ ಪರಾತ್ಪರ ಗುರು ಡಾ. ಜಯಂತ ಆಠವಲೆ ಇವರ) ‘ತೇಜಸ್ವೀ ವಿಚಾರ’ ಈ ಮಾಲಿಕೆಯನ್ನು ನಾನು ಮೊದಲು ಓದುತ್ತೇನೆ.
ಆಧ್ಯಾತ್ಮಿಕ ತೊಂದರೆಗಳನ್ನು ನಿವಾರಿಸಲು ಉಪಯುಕ್ತವಾಗಿರುವ ‘ಶೂನ್ಯ’, ‘ಮಹಾಶೂನ್ಯ’ ಮತ್ತು ‘ನಿರ್ಗುಣ’ ನಾಮಜಪಗಳ ಧ್ವನಿಮುದ್ರಣವನ್ನು ಡೊಂಬಿವಲಿ (ಠಾಣೆ ಜಿಲ್ಲೆ)ಯಲ್ಲಿನ ಶಾಸ್ತ್ರೀಯ ಸಂಗೀತದ ಖ್ಯಾತ ಗಾಯಕ ಪೂ. ಕಿರಣ ಫಾಟಕ ಇವರ ಶುಭಹಸ್ತದಿಂದ ಏಪ್ರಿಲ್ ೧೫ ರಂದು ಇಲ್ಲಿ ನಡೆದ ಸಮಾರಂಭದಲ್ಲಿ ಲೋಕಾರ್ಪಣೆ ಮಾಡಲಾಯಿತು.
ಅಯೋಧ್ಯೆ ಸಮಸ್ಯೆಗೆ ನಿರ್ಣಾಯಕ ಪರಿಹಾರವನ್ನು ತೆಗೆದು ಅನೇಕ ರಾಮಭಕ್ತರ ತ್ಯಾಗದಿಂದ ಇಂದು ಭವ್ಯವಾದ ಶ್ರೀರಾಮಮಂದಿರ ನಿರ್ಮಿಸಲಾಗುತ್ತಿದೆ. ಇದು ಒಂದು ಪ್ರಮುಖ ಅಂಶವಾಗಿದೆ. ರಾಮರಾಜ್ಯ ಬರಬೇಕೆಂದು ಎಲ್ಲರೂ ಬಯಸುತ್ತಾರೆ; ಆದರೆ ಅದಕ್ಕಾಗಿ ಜನರು ಎಲ್ಲಾರೀತಿಯಲ್ಲಿ ಪ್ರಯತ್ನಿಸಬೇಕು.
ಹಳೆಗೂಡಿಕೆ ಹಾಗೂ ಪುರಾತತ್ವ ನಿರ್ದೇಶನಾಲಯವು ಪೊರ್ಚುಗೀಸರು ಗೋವಾದಲ್ಲಿ ತಮ್ಮ ಕ್ರೂರ ಅಧಿಕಾರಾವಧಿಯಲ್ಲಿ ನಾಶ ಮಾಡಿದ ಹಿಂದೂಗಳ ದೇವಾಲಯಗಳನ್ನು ಶೋಧನೆ ಮಾಡುವ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ.
ಹಿಂದುತ್ವನಿಷ್ಠರು ಐನಾಕ್ಸನ ವ್ಯವಸ್ಥಾಪಕರಲ್ಲಿ ವಿಚಾರಿಸಿದಾಗ ವ್ಯವಸ್ಥಾಪಕರಿಂದ ತೋರಿಕೆಯ ಉತ್ತರ !, ಸಂಪೂರ್ಣ ಗೋವಾ ರಾಜ್ಯದಲ್ಲಿ ಕೇವಲ ಮೂರು ಚಿತ್ರಮಂದಿರಗಳಲ್ಲಿ ಚಲನಚಿತ್ರದ ಪ್ರದರ್ಶನ
ಭಾಜಪದ ವಿಜಯದ ನಂತರ ಗೋವಾದ ಮುಖ್ಯಮಂತ್ರಿಗಳಾದ ಡಾ. ಪ್ರಮೋದ ಸಾವಂತರವರು ಪ್ರತಿಕ್ರಿಯೆ ವ್ಯಕ್ತಪಡಿಸುತ್ತ, ನನ್ನ ಮತಕ್ಷೇತ್ರದಲ್ಲಿ ನಾನು ಇಲ್ಲದಿರುವಾಗಲೂ ಕೆಲಸಗಳು ನಡೆದಿವೆ
‘ಚರಕದಿಂದ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿತು’ ಎನ್ನುತ್ತಾರೆ. ಹಾಗಿದ್ದರೆ ಗೋವಾ, ದಮನ-ದೀವ್ ಈ ಪ್ರದೇಶಗಳಿಗೆ ಸ್ವಾತಂತ್ರ್ಯ ಸಿಗಲು ೧೯೬೧ ರ ತನಕ ಏಕೆ ಕಾಯಬೇಕಾಯಿತು ? ಗೋವಾ ಮುಕ್ತಿಗಾಗಿ ಸೇನಾ ಕಾರ್ಯಾಚರಣೆ ಏಕೆ ಮಾಡಬೇಕಾಯಿತು ?
ಭಾರತೀಯ ಸಂಸ್ಕೃತಿ ಮತ್ತು ಪರಂಪರೆ ಈ ವಿಷಯ ಆಧಾರಿತ ಚಲನಚಿತ್ರ ನಿರ್ಮಾಣ ಮಾಡುವುದ್ದಕ್ಕಾಗಿ ‘ನ್ಯಾಶನಲ್ ಫಿಲ್ಮ್ ಡೆವಲಪ್.ಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ’ (ಎನ್.ಎಫ್,ಡಿ.ಸಿ.) ಮೂಲಕ ಚಲನಚಿತ್ರ ನಿರ್ಮಾಪಕರಿಗೆ ಸಹಾಯ ಮಾಡಲಾಗುವುದು.
ಹಿಂದೂ ದೇವಸ್ಥಾನಗಳಿಗೆ ಹೆಚ್ಚುತ್ತಿರುವ ಅಸುರಕ್ಷಿತತೆ !