ಸಾಧನೆ ಮಾಡುತ್ತಿರುವುದರಿಂದ ಮರಣದ ನಂತರ ಸಾಧಕನಿಗೆ ದೈವಿ ವೇಗ ಪ್ರಾಪ್ತಿಯಾಗುವುದು ಹಾಗೂ ಜೀವನದಲ್ಲಿ ಸಾಧನೆಯ ಮಹತ್ವ !
ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳರ ಅಮೂಲ್ಯ ವಿಚಾರಧನ !
ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳರ ಅಮೂಲ್ಯ ವಿಚಾರಧನ !
ಹಿಂದೂ ರಾಷ್ಟ್ರ ಸ್ಥಾಪನೆಯಂತಹ (ಈಶ್ವರೀ ರಾಜ್ಯ ಸ್ಥಾಪನೆಯ) ಶ್ರೇಷ್ಠ ಕಾರ್ಯ ಮಾಡುತ್ತಿರುವ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರಿಗೆ ಮಹರ್ಷಿಗಳು ಹಾಗೂ ಕೆಲವು ಸಂತರು ದೇವತೆಗಳ ಕೆಲವು ಮೂರ್ತಿಗಳನ್ನು ಕೊಟ್ಟಿದ್ದು ಅದನ್ನು ಅವರು ಅತ್ಯಂತ ಭಕ್ತಿಭಾವದಿಂದ ತಮ್ಮ ದೇವರಕೋಣೆಯಲ್ಲಿಟ್ಟಿದ್ದಾರೆ.
ಉಚ್ಚ (ಉನ್ನತ)ಲೋಕಗಳಿಂದ ಪೃಥ್ವಿಯಲ್ಲಿ ಜನ್ಮಕ್ಕೆ ಬಂದಿದ ದೈವಿ (ಸಾತ್ವಿಕ) ಬಾಲಕ ಎಂದರೆ ಹಿಂದೂ ರಾಷ್ಟ್ರ ನಡೆಸುವ ಪೀಳಿಗೆ ! ಕು. ಚಿರಂತ ವಿ.ಟಿ. ಇವನು ಅವರಲ್ಲಿ ಒಬ್ಬನಾಗಿದ್ದಾನೆ !
‘ಸಂತರ ಸಹವಾಸ ಪಡೆಯಲು ತುಂಬಾ ಭಾಗ್ಯ ಬೇಕಾಗುತ್ತದೆ. ಸಾಧಕರು ಸಂತರನ್ನು ಅಂತರ್ಮುಖ ದೃಷ್ಟಿಯಿಂದ ನೋಡಿದಾಗ ಮಾತ್ರ ಅವರಿಗೆ ಸಂತರಲ್ಲಿನ ದೇವತ್ವದ ನಿಜವಾದ ಲಾಭ ಆಗುತ್ತದೆ.
ಆಧ್ಯಾತ್ಮಿಕ ಮಟ್ಟ ಶೇ. ೩೦ ರಷ್ಟು ಇದ್ದಾಗ, ಅವನು ಈಶ್ವರನ ಅಸ್ತಿತ್ವವನ್ನು ಸ್ವಲ್ಪಮಟ್ಟಿಗೆ ಒಪ್ಪಿಕೊಳ್ಳಲು ಆರಂಭಿಸುತ್ತಾನೆ, ಹಾಗೆಯೇ ಸಾಧನೆ ಮತ್ತು ಸೇವೆ ಮಾಡುತ್ತಾನೆ. ಮಾಯೆಯ ಮತ್ತು ಈಶ್ವರಪ್ರಾಪ್ತಿಯ ಸೆಳೆತ ಸಮಾನವಾದಾಗ, ವ್ಯಕ್ತಿಯ ಆಧ್ಯಾತ್ಮಿಕ ಮಟ್ಟ ಶೇ. ೫೦ ರಷ್ಟು ಆಗುತ್ತದೆ. ಆಧ್ಯಾತ್ಮಿಕ ಮಟ್ಟ ಶೇ. ೬೦ ರಷ್ಟು ಇದ್ದಾಗ, ಆ ವ್ಯಕ್ತಿ ಮಾಯೆಯಿಂದ ದೂರವಾಗಲು ಆರಂಭಿಸುತ್ತಾನೆ.
ಹಿಂದೂ ರಾಷ್ಟ್ರವು ಕೆಲವು ಸಾವಿರ ವರ್ಷಗಳ ವರೆಗೆ ಉಳಿಯಬಹುದು; ಆದರೆ ಗ್ರಂಥಗಳಲ್ಲಿನ ಜ್ಞಾನವು ಅನಂತ ಕಾಲ ಉಳಿಯುವುದರಿಂದ ಹಿಂದೂ ರಾಷ್ಟ್ರವು ಹೇಗೆ ಬೇಗನೆ ಬರುವುದು ಆವಶ್ಯಕವಿದೆಯೋ, ಅಷ್ಟೇ ಅವಸರದಿಂದ ಭೀಕರ ಆಪತ್ಕಾಲವು ಆರಂಭವಾಗುವ ಮೊದಲು ಈ ಗ್ರಂಥಗಳನ್ನು ಪ್ರಕಟಿಸಬೇಕಾಗಿದೆ.
ಸಾಧಕಿಗೆ ನಾನು ಸಾಧನೆಯಲ್ಲಿ ಬಂದಾಗಿನಿಂದ ನನಗೆ, ಸಾಧನೆಯಲ್ಲಿ ಕೇವಲ ತನು, ಮನ, ಧನ, ಬುದ್ಧಿ ಮತ್ತು ಅಹಂ ಇಷ್ಟೇ ಅಲ್ಲದೇ, ಸಮಯ ಬಂದಾಗ ಪ್ರಾಣವನ್ನೂ (ಸರ್ವಸ್ವವನ್ನು) ಅರ್ಪಿಸುವ ಸಿದ್ಧತೆ ಇರಬೇಕು’, ಎಂದು ಸಾಧಕಿಗೆ ಅನಿಸುತ್ತದೆ.
ಉಚ್ಚ (ಉನ್ನತ)ಲೋಕದಿಂದ ಪೃಥ್ವಿಯ ಮೇಲೆ ಜನಿಸಿದ ದೈವಿ (ಸಾತ್ತ್ವಿಕ) ಬಾಲಕ ಎಂದರೆ ಹಿಂದೂ ರಾಷ್ಟ್ರ ನಡೆಸುವ ಪೀಳಿಗೆ ! ಕು. ಆದಿತ್ಯ ಭಟ್ ಇವನು ಈ ಪೀಳಿಗೆಯಲ್ಲಿನ ಒಬ್ಬನು !
ಸಾಮಾನ್ಯವಾಗಿ ಬೇಗನೆ ಏಳಬೇಕೆಂದು ನಿರ್ಧರಿಸಿದರೂ ಸಾಧಕಿಗೆ ಬೆಳಗ್ಗೆ ಬೇಗ ಏಳಲು ಸಾಧ್ಯವಾಗುವುದಿಲ್ಲ. ತಾಯಿಯು ಕಳುಹಿಸಿದ ಆಹಾರವನ್ನು ಸೇವಿಸಿದ ನಂತರ ಸಾಧಕಿಗೆ ಮರುದಿನ ಬೆಳಗ್ಗೆ ಎಂದಿಗಿಂತಲೂ ಬೇಗ ಏಳಲು ಸಾಧ್ಯವಾಯಿತು.
ಗುರುಚರಣಗಳಿಗೆ ಸಂಪೂರ್ಣ ಶರಣಾಗಿ ತನು, ಮನ ಮತ್ತು ಬುದ್ಧಿಯನ್ನು ತ್ಯಾಗ ಮಾಡಿದರೆ, ನಿನಗೆ ಬೇರೆ ಎಲ್ಲಿಗೂ ಹೋಗುವ ಅವಶ್ಯಕತೆಯಿಲ್ಲ.