‘ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ’ ಪ್ರಕ್ರಿಯೆಯ ಬಗ್ಗೆ ಸನಾತನ ಆಶ್ರಮದ ಶೇ. ೬೭ ಆಧ್ಯಾತ್ಮಿಕ ಮಟ್ಟದ ಸೌ. ಸುಪ್ರಿಯಾ ಮಾಥೂರರಿಂದ ಶ್ರೀಮತಿ ಅಶ್ವಿನಿ ಪ್ರಭು (ಆಧ್ಯಾತ್ಮಿಕ ಮಟ್ಟ ಶೇ. ೬೨) ಇವರಿಗೆ ಕಲಿಯಲು ಸಿಕ್ಕಿದ ಅಂಶಗಳು !

ಮನುಷ್ಯನಿಗೆ ವ್ಯಾವಹಾರಿಕ ಜೀವನದಲ್ಲಿ ತುಂಬಾ ಆಶೆಗಳಿರುತ್ತವೆ. ಅನೇಕ ಬಾರಿ ವಿಫಲನಾದರೂ, ಅವನು ಪ್ರಯತ್ನಿಸುವುದನ್ನು ಬಿಡದೇ ಪುನಃ ಪುನಃ ಪ್ರಯತ್ನಿಸುತ್ತಾನೆ. ಸಾಧನೆಯಲ್ಲಿಯೂ ಹೀಗೆಯೇ ಪ್ರಯತ್ನಿಸಬೇಕು.

‘ಸ್ವಭಾವದೋಷ ಮತ್ತು ಅಹಂ ನಿರ್ಮೂಲನ’ ಪ್ರಕ್ರಿಯೆಯ ಬಗ್ಗೆ ಸನಾತನ ಆಶ್ರಮದ ಶೇ. ೬೭ ಆಧ್ಯಾತ್ಮಿಕ ಮಟ್ಟದ ಸೌ. ಸುಪ್ರಿಯಾ ಮಾಥೂರರಿಂದ ಶ್ರೀಮತಿ ಅಶ್ವಿನಿ ಪ್ರಭು (ಆಧ್ಯಾತ್ಮಿಕ ಮಟ್ಟ ಶೇ. ೬೨) ಇವರಿಗೆ ಕಲಿಯಲು ಸಿಕ್ಕಿದ ಅಂಶಗಳು !

೨೦೧೯ ರಲ್ಲಿ ಶ್ರೀಮತಿ ಅಶ್ವಿನಿ ಪ್ರಭು ಇವರು ಸ್ವಭಾವದೋಷ ಹಾಗೂ ಅಹಂ ನಿರ್ಮೂಲನೆ ಪ್ರಕ್ರಿಯೆಗಾಗಿ ಗೋವಾದ ರಾಮನಾಥಿಯ ಸನಾತನ ಆಶ್ರಮಕ್ಕೆ ಬಂದಿದ್ದರು. ಸೌ. ಸುಪ್ರಿಯಾ ಮಾಥೂರರು ಪೂರ್ಣವೇಳೆ ಸಾಧನೆ ಮಾಡುವವರಿಗೆ ಪ್ರಕ್ರಿಯೆಯನ್ನು ಮಾಡಿಸುತ್ತಾರೆ. ಈ ಪ್ರಕ್ರಿಯೆಯ ಸಂದರ್ಭದಲ್ಲಿ ಶ್ರೀಮತಿ ಅಶ್ವಿನಿ ಪ್ರಭು ಹಾಗೂ ಇತರ ಸಾಧಕರಿಂದಾದ ತಪ್ಪುಗಳು ಹಾಗೂ ಮನಸ್ಸಿನ ಪ್ರಕ್ರಿಯೆಯ ಪ್ರಸಂಗಗಳನ್ನು ಅವರು ಹೇಳಿದಾಗ ಸೌ. ಸುಪ್ರಿಯಾ ಮಾಥೂರರು ಸಾಧಕರಿಗೆÉ ಮುಂದಿನ ದೃಷ್ಟಿಕೋನವನ್ನು ನೀಡಿದರು. ಶ್ರೀಮತಿ ಅಶ್ವಿನಿ ಪ್ರಭು ಇವರಿಗೆ ಪ್ರಕ್ರಿಯೆಯಿಂದ ಕಲಿಯಲು ಸಿಕ್ಕಿದ ಅಂಶಗಳನ್ನು … Read more

‘ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ’, ಈ ಕುರಿತು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಮಾಡಿದ ಅಮೂಲ್ಯ ಮಾರ್ಗದರ್ಶನ ! 

ಹೇಳಿರುವುದನ್ನು ಮಾಡಬೇಕಾಗಿದೆ’, ಎಂಬುದು ಮಹತ್ವದ್ದಾಗಿದೆ. ಆದ್ದರಿಂದ ನಮ್ಮ ಬುದ್ಧಿ ಮತ್ತು ಮನಸ್ಸು ನಾಶವಾಗುತ್ತದೆ. ಇದನ್ನೇ ನಾವು ‘ಮನೋಲಯ ಮತ್ತು ಬುದ್ಧಿಲಯ’ ಎಂದು ಹೇಳುತ್ತೇವೆ ! ಕೇವಲ ಭಗವಂತನ ಮನಸ್ಸು ಮತ್ತು ಬುದ್ಧಿ, ಅಂದರೆ ಭಗವಂತನ ವಿಚಾರಗಳನ್ನು ಗ್ರಹಿಸಲು ನಮಗೆ ಸಾಧ್ಯವಾಗುತ್ತದೆ. 

ಶೇ. ೬೭ ರಷ್ಟು ಆಧ್ಯಾತ್ಮಿಕ ಮಟ್ಟದ ಸೌ. ಸುಪ್ರಿಯಾ ಮಾಥುರ್‌ ಇವರು ನೀಡಿದ ವ್ಯಷ್ಟಿ ಸಾಧನೆಯ ಅಮೂಲ್ಯ ದೃಷ್ಟಿಕೋನ !

ವ್ಯಷ್ಟಿ ಸಾಧನೆಯು ಮನಸ್ಸಿನ ಪ್ರಕ್ರಿಯೆಯಾಗಿದೆ. ಅದಕ್ಕೆ ಶಾರೀರಿಕ ಕ್ಷಮತೆಯೊಂದಿಗೆ ಯಾವುದೇ ಸಂಬಂಧವಿಲ್ಲ.

ನಮ್ಮನ್ನು ನಾವೇ ಉದ್ಧರಿಸಿಕೊಳ್ಳಬೇಕು ಪೂ. ಅನಂತ ಆಠವಲೆ

ನಮ್ಮ ಸ್ಥಿತಿಯೂ ಸಹ ಹಾಗೇ ಇದೆ. ಯಾವುದೇ ಗುರು ಅಥವಾ ಈಶ್ವರ ಬಂದು ನಮ್ಮಿಂದಾದ ತಪ್ಪುಗಳನ್ನು, ಪಾಪಗಳ ಪರಿಣಾಮವನ್ನು ನಾಶ ಮಾಡುವುದಿಲ್ಲ, ನಮ್ಮ ಸ್ವಭಾವವನ್ನು ಸುಧಾರಿಸುವುದಿಲ್ಲ. ನಾವು ಭಾಗ್ಯಶಾಲಿಗಳಾಗಿದ್ದೇವೆ, ನಮಗೆ ಗ್ರಂಥಗಳಿಂದ, ಗುರುಗಳಿಂದ ಮಾರ್ಗದರ್ಶನ ಸಿಗುತ್ತಿದೆ.

ಸಾಧಕರೇ, ಆಧ್ಯಾತ್ಮಿಕ ಪ್ರಗತಿಗೆ ಪ್ರಮುಖ ಅಡಚಣೆಯಾದ ಅಹಂಯುಕ್ತ ವಿಚಾರಗಳನ್ನು ತೊಡೆದುಹಾಕಲು ಕಠೋರವಾಗಿ ಪ್ರಯತ್ನಿಸಿ !

ಪ್ರಯತ್ನಗಳ ವರದಿಯನ್ನು ನೀಡುವುದು ಈ ಪಂಚಸೂತ್ರಗಳಿಗನುಸಾರ ಶ್ರದ್ಧೆಯಿಂದ ಸಾಧನೆಯ ಪ್ರಯತ್ನವನ್ನು ಮಾಡಿದರೆ ಅಂತರ್ಮುಖತೆ ಉಂಟಾಗಿ ಸಾಧಕರ ಆಧ್ಯಾತ್ಮಿಕ ಪ್ರಗತಿಯಾಗುತ್ತದೆ.

ಯಾರಾದರೂ ನಮ್ಮನ್ನು ಹೊಗಳಿದರೆ ಅದರಲ್ಲಿ ಸಿಲುಕದೆ ಸಾಧನೆಯಲ್ಲಿ ಮುಂದುವರಿಯಲು ಹೇಗೆ ಪ್ರಯತ್ನಿಸಬೇಕು ? ಈ ಬಗ್ಗೆ ಸೌ. ಸುಪ್ರಿಯಾ ಸುರ್ಜಿತ ಮಾಥುರ ಅವರು ಮಾಡಿದ ಮಾರ್ಗದರ್ಶನ !

‘ನಮ್ಮಲ್ಲಿರುವ ಗುರುಗಳಿಗೆ ಇಷ್ಟವಾಗುವ ಗುಣಗಳನ್ನು ಇನ್ನೂ ನಾವು ಹೇಗೆ ಗುರುಗಳಿಗೆ ಅರ್ಪಿಸಬಹುದು ? ಮತ್ತೆ ಹೇಗೆ ಗುಣವೃದ್ಧಿ ಮಾಡಬಹುದು ?, ಎಂದು ಪ್ರಯತ್ನಗಳನ್ನು ತಳಮಳದಿಂದ ಮಾಡಿದರೆ, ವೇಗವಾಗಿ ಈಶ್ವರಪ್ರಾಪ್ತಿಯ ದಿಶೆಯಲ್ಲಿ ಪ್ರಯಾಣವಾಗುತ್ತದೆ.

ಸಾಧಕರೇ, ಮನಸ್ಸಿನಲ್ಲಿ ಬರುವ ಅಹಂಯುಕ್ತ ವಿಚಾರಗಳಿಂದ ಸಾಧನೆಯಲ್ಲಿ ಆಗುವ ಹಾನಿಯನ್ನು ಗಮನದಲ್ಲಿ ತೆಗೆದುಕೊಂಡು, ಅವುಗಳನ್ನು ದೂರಗೊಳಿಸಲು ಅಂತರ್ಮುಖತೆಯಿಂದ ಕಠೋರವಾಗಿ ಪ್ರಯತ್ನಿಸಿ !

ಸಾಧನೆಯಲ್ಲಿ ಬರುವ ಅಡಚಣೆಗಳನ್ನು ದೂರಗೊಳಿಸಲು ಅಂತರ್ಮುಖರಾಗಿ ಮಾರ್ಗದರ್ಶಕ ಸಾಧಕರ ಸಹಾಯವನ್ನು ಪಡೆದರೆ ಆಧ್ಯಾತ್ಮಿಕ ಪ್ರಗತಿ ಶೀಘ್ರಗತಿಯಲ್ಲಿ ಆಗುತ್ತದೆ.

ಸಾಧಕರೇ, ‘ಯೋಗ್ಯ ವಿಚಾರಪ್ರಕ್ರಿಯೆಯೊಂದಿಗೆ ಪರಿಪೂರ್ಣ ಕೃತಿ ಮಾಡುವುದು’, ಇದು ಸಾಧನೆಯ ಸಮೀಕರಣವಾಗಿರುವುದರಿಂದ ಅದರಂತೆ ಪ್ರಯತ್ನಿಸಿ ಸಾಧನೆಯಲ್ಲಿನ ಶುದ್ಧ ಆನಂದವನ್ನು ಅನುಭವಿಸಿರಿ !

‘ಪ್ರತಿಯೊಬ್ಬ ವ್ಯಕ್ತಿಯ ಮೇಲೆ ಅನೇಕ ಜನ್ಮಗಳ ಸಂಸ್ಕಾರಗಳಿರುತ್ತವೆ ಮತ್ತು ಅದಕ್ಕನುಸಾರ ಅವಳ ವಿಚಾರಪ್ರಕ್ರಿಯೆ ಹಾಗೂ ವರ್ತನೆ ಇರುತ್ತದೆ. ಕೆಲವು ಸಾಧಕರ ಮನಸ್ಸಿನಲ್ಲಿ ಸಾಧನೆಯ ತಳಮಳವಿರುತ್ತದೆ; ಆದರೆ ಸ್ವಭಾವದೋಷ ಮತ್ತು ಅಹಂನಿಂದ ಕೃತಿಯಲ್ಲಿ ತಪ್ಪುಗಳಾಗಿರುವುದರಿಂದ ಕೃತಿ ಆಯೋಗ್ಯವಾಗುತ್ತದೆ.

‘ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ ಪ್ರಕ್ರಿಯೆ ಎಂದರೆ, ಸಾಧಕರ ಆಧ್ಯಾತ್ಮಿಕ ಉನ್ನತಿಗಾಗಿ ಈಶ್ವರನು ಕೊಟ್ಟಿರುವ ಸಂಜೀವಿನಿ’, ಎಂಬುದನ್ನು ಅನುಭವಿಸಿದ ಶೇ. ೬೩ ರಷ್ಟು ಆಧ್ಯಾತ್ಮಿಕ ಮಟ್ಟದ ಗೋವಾದ ಫೋಂಡಾದಲ್ಲಿನ ಸೌ. ಅನುರಾಧಾ ನಿಕಮ್ (೬೪ ವರ್ಷ) !

ದೇವರಿಗೆ ‘ನಮ್ಮ ಸಾಧನೆಯ ಸ್ಥಿತಿ ಹೇಗಿದೆ’, ಎಂಬುದು ತಿಳಿಯುತ್ತದೆ. ನಾವು ದೇವರಿಂದ ಏನನ್ನೂ ಮುಚ್ಚಿಡಲು ಸಾಧ್ಯವಿಲ್ಲ; ಆದರೆ ತೀವ್ರ ಅಹಂನಿಂದ ನಮ್ಮ  ಚಿಂತನೆ ಆಗುವುದಿಲ್ಲ.