ಮುಸ್ಲಿಂ ಅಭ್ಯರ್ಥಿ ಗೆಲುವಿನ ಬೆನ್ನಲ್ಲೇ ‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆ !
ಇಲ್ಲಿಯ ಚಾಕಾ ಪಂಚಾಯತ್ ಚುನಾವಣೆಯಲ್ಲಿ ರಹೀಸಾ ಖಾನ್ ಜಯಗಳಿಸಿದ ನಂತರ, ‘ಪಾಕಿಸ್ತಾನ ಗೆದ್ದಿದೆ’ ಎಂದು ಘೋಷಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗಿದೆ. ಇದಾದ ಬಳಿಕ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಇಲ್ಲಿಯ ಚಾಕಾ ಪಂಚಾಯತ್ ಚುನಾವಣೆಯಲ್ಲಿ ರಹೀಸಾ ಖಾನ್ ಜಯಗಳಿಸಿದ ನಂತರ, ‘ಪಾಕಿಸ್ತಾನ ಗೆದ್ದಿದೆ’ ಎಂದು ಘೋಷಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗಿದೆ. ಇದಾದ ಬಳಿಕ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಇಲ್ಲಿನ ಓರ್ವ ದಲಿತ ಯುವತಿಯನ್ನು ಅಪಹರಿಸುವುದು, ಆಕೆಯ ಮೇಲೆ ಸಾಮೂಹಿಕ ಬಲಾತ್ಕಾರ ಮಾಡುವುದು ಹಾಗೂ ಆಕೆಯ ಮೇಲೆ ಮತಾಂತರ ಮಾಡುವಂತೆ ಒತ್ತಡ ಹೇರುವ ಪ್ರಕರಣದಲ್ಲಿ ಪೊಲೀಸರು ಜಾವೇದ, ಮಹಮೂದ ಹಾಗೂ ಇಬರಾರರ ಮೇಲೆ ಅಪರಾಧವನ್ನು ದಾಖಲಿಸಿದ್ದು ಅವರನ್ನು ಹುಡುಕಲಾಗುತ್ತಿದೆ.
ಉತ್ತರಾಖಂಡ ರಾಜ್ಯದಲ್ಲಿನ ಭಾಜಪ ಸರಕಾರವು ಕೇದಾರನಾಥ ದೇವಸ್ಥಾನದ ಗರ್ಭಗುಡಿಯಲ್ಲಿನ ಪ್ರವೇಶದ ಮೇಲಿನ ನಿರ್ಬಂಧವನ್ನು ತೆರವುಗೊಳಿಸಿದೆ. ಈಗ ಯಾತ್ರಿಕರು ಗರ್ಭಗುಡಿಗೆ ಹೋಗಿ ದರ್ಶನ ಪಡೆಯಬಹುದು.
ಕಾಂಗ್ರೆಸ್ಸಿನ ಸಮಾರ್ಥಕ ಮತ್ತು ಕಥಿತ ಸಾಮಾಜಿಕ ಕಾರ್ಯಕರ್ತೆ ಜೋಸ್ನಾ ಧನಖಡ್ ಇವರು ನೂಪುರ ಶರ್ಮಾ ಇವರ ವಿರುದ್ಧ ಮಾಡಿರುವ ಟ್ವೀಟ್ ನಲ್ಲಿ ಅವರನ್ನು ‘ವೇಶ್ಯೆ’ ಎನ್ನುತ್ತ ‘ಅವರ ಸಾವಿನ ದಾರಿ ಕಾಯುತ್ತಿದ್ದೇನೆ’, ಎಂದು ಬರೆದ್ದಿದ್ದರು. ಅದಕ್ಕೆ ವಿರೋಧ ಆದ ನಂತರ ಕೂಡ ಅವರು ಟ್ವೀಟ್ ತೆಗದಿರಲಿಲ್ಲ.
ಇಲ್ಲಿ ಮದರಾಸಾದಲ್ಲಿ ಕಲಿಯುವ ಓರ್ವ ೧೩ ವಯಸ್ಸಿನ ಮುಸಲ್ಮಾನ ವಿದ್ಯಾರ್ಥಿ ‘ಅನ್ಯಕೋಮಿನ ಜನರು ನನಗೆ ಹೊಡೆದು ನನ್ನ ಅಂಗಿ ಹರಿದು ಹಾಕಿದರು’ ಎಂದು ಆರೋಪಿಸಿದ.
ಇಲ್ಲಿ ನವೆಂಬರ್ ೨, ೧೯೯೬ರಂದು ಕಾನೂನು ಬಾಹಿರ ಪಿಸ್ತೂಲು ಇಟ್ಟುಕೊಂಡಿರುವ ಪ್ರಕರಣದಲ್ಲಿ ಬಂಧಿಸಲಾದ ಒಬ್ಬ ವ್ಯಕ್ತಿಗೆ ೨೬ ವರ್ಷಗಳ ನಂತರ ಸಾಕ್ಷಿಯ ಕೊರತೆ ಇಂದ ನಿರಪರಾಧಿ ಎಂದು ಬಿಡುಗಡೆ ಮಾಡಲಾಗಿದೆ. ಬಂಧಿತನಾಗಿ ೩ ತಿಂಗಳ ನಂತರ ರಾಮರತನಗೆ ಜಾಮೀನು ದೊರೆತಿತ್ತು.
ಯುವಕರಿಗೆ ಸೈನ್ಯದಲ್ಲಿ ಸೇರಿಕೊಳ್ಳುವ ಅವಕಾಶ ಕಲ್ಪಿಸಿರುವ ಕೇಂದ್ರ ಸರಕಾರದ ಆಗ್ನಿಪಥ ಯೋಜನೆಯ ವಿರೋಧದಲ್ಲಿ ಪಂಜಾಬ ವಿಧಾನಸಭೆಯಲ್ಲಿ ಜೂನ್ ೩೦ ರಂದು ಒಂದು ಠರಾವು ಮಂಡಿಸಲಾಯಿತು. ಭಾಜಪದ ಶಾಸಕರಾದ ಅಶ್ವಿನ ಶರ್ಮಾ ಮತ್ತು ಜಂಗಿಲಾಲ ಮಹಾರಾಜ ಇವರು ಈ ಠರಾವಿನ ವಿರೋಧದಲ್ಲೀ ಮತದಾನ ಮಾಡಿದರು.
ಇಂದಿನ ದಿನ ಭಾರತೀಯ ನ್ಯಾಯವ್ಯವಸ್ಥೆಗೆ ಕರಿದಿನ! ಈ ದೇಶದಲ್ಲಿ ಈಗ ನ್ಯಾಯದ ಆಸೆಯೇ ಇಲ್ಲ. ಯಾವುದೇ ಆಸೆ ಉಳಿದಿಲ್ಲ. ಮುಂಬರುವ ದಿನಗಳಲ್ಲಿ ರಕ್ತಪಿಪಾಸು ಜಿಹಾದಿಗಳಿಂದ ನೂಪುರ ಶರ್ಮಾರವರ ಕೊಲೆ ನಡೆಯಬಹುದು.
ಶ್ರೀ ಪಂಚಶಂಭೂ ದಶನಾಮ ಜುನಾ ಆಖಾಡ್ ದ ಹರಿಗಿರಿ ಮಹಾರಾಜ ಇವರ ಉಪಸ್ಥಿತಿಯಲ್ಲಿ ಜುನಾ ಅಖಾಡಾದ ಸಾಧು ಮಹಂತರ ಬೈಠಕ್ ನಡೆಯಿತು. ಈ ಬೈಠಕಿನಲ್ಲಿ ವಿವಿಧ ನಿರ್ಣಯಗಳನ್ನು ತೆಗೆದುಕೊಳ್ಳಲಾಯಿತು.
ಜೂನ್ ೩೦ ರಂದು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ ಗಹಲೋತ ಇವರು ಜಿಹಾದಿಗಳು ಕೊಲೆ ಮಾಡಿರುವ ಕನ್ಹೈಯ್ಯಲಾಲ ಅವರ ಮನೆಗೆ ಹೋಗಿ ಅವರ ಕುಟುಂಬದವರನ್ನು ಭೇಟಿ ಮಾಡಿದರು. ಕನ್ಹೈಯ್ಯಲಾಲ ಇವರಿಗೆ ಶ್ರದ್ಧಾಂಜಲಿ ಅರ್ಪಿಸಿ, ರಾಷ್ಟ್ರೀಯ ತನಿಖಾ ದಳವು ಈ ಘಟನೆಯ ಅನ್ವೇಷಣೆ ಪ್ರಾರಂಭಿಸಿದೆ.