
ಮಂಗಳೂರು – ಇಲ್ಲಿ ಮದರಾಸಾದಲ್ಲಿ ಕಲಿಯುವ ಓರ್ವ ೧೩ ವಯಸ್ಸಿನ ಮುಸಲ್ಮಾನ ವಿದ್ಯಾರ್ಥಿ ‘ಅನ್ಯಕೋಮಿನ ಜನರು ನನಗೆ ಹೊಡೆದು ನನ್ನ ಅಂಗಿ ಹರಿದು ಹಾಕಿದರು’ ಎಂದು ಆರೋಪಿಸಿದ. ಈ ಬಗ್ಗೆ ಪೊಲೀಸರು ವಿಚಾರಣೆ ನಡೆಸಿರುವ ವೇಳೆ ಅವನೇ ಮನೆಯಲ್ಲಿ ಮತ್ತು ಮದರಾಸಾದಲ್ಲಿ ಅವನ ಕಡೆಗೆ ಯಾರು ಗಮನ ಕೊಡದೇ ಇರುವುದರಿಂದ ಈ ರೀತಿ ಸುಳ್ಳು ಆರೋಪ ಮಾಡಿರುವುದು ಒಪ್ಪಿಕೊಂಡನು. ಪೊಲೀಸರು ಸಿಸಿಟಿವಿಯಲ್ಲಿ ಪರೀಕ್ಷಿಸಿದ ನಂತರ ಸತ್ಯ ಬೆಳಕಿಗೆ ಬಂದಿದೆ.
“भगवाधारी और तिलक लगाएं व्यक्ति ने मुझे मारा और मेरे कपड़े फाड़ दिए।”
मदरसा में पढ़ने वाले लड़के ने आरोप लगाए थे !!
अब CCTV वीडियो से खुलासा हुआ कि लड़के ने कलम से खुद अपने कपड़े फाड़े थे !! pic.twitter.com/QKh0kdV8Xs
— Panchjanya (@epanchjanya) July 2, 2022
ಸಂಪಾದಕೀಯ ನಿಲುವುಅನ್ಯ ಕೋಮಿನವರ ಮೇಲೆ ಆರೋಪ ಮಾಡುವ ಶಿಕ್ಷಣ ಈ ಮಕ್ಕಳಿಗೆ ಮದರಸಾಗಳಲ್ಲಿ ಸಿಗುತ್ತದೆಯೇ ಎಂಬುವುದರ ವಿಚಾರಣೆ ನಡೆಯಬೇಕು! |
‘ದೇವಸ್ಥಾನ ಇನಾಮು ನಿರ್ಮೂಲನಾ ಕರಡು ಕಾಯ್ದೆ 2026’ ಕ್ಕೆ ತಡೆ!
ಉತ್ತರಪ್ರದೇಶದಲ್ಲಿನ ನೇಪಾಳ ಗಡಿಯ ಸಮೀಪವಿರುವ ‘ಗುಪ್ತ ಚರ್ಚ್’ ಮೂಲಕ ಹಿಂದೂಗಳ ಮತಾಂತರ ಮಾಡಲಾಗುತ್ತಿದೆ !
ವಿಸರ್ಜಿಸಿದ ಶ್ರೀಗಣೇಶ ಮೂರ್ತಿಗಳ ‘ಪಿಒಪಿ’ಯಿಂದ ಬೆಂಚು, ಇಟ್ಟಿಗೆ ಮತ್ತು ಅಲಂಕಾರಿಕ ವಸ್ತುಗಳ ತಯಾರಿ!
ಸಂತ್ರಸ್ತ ಯುವತಿಯರಿಗೆ ಜಾಕಿರ್ ನಾಯ್ಕ್ ಮತ್ತು ಪಾಕಿಸ್ತಾನಿ ಮೌಲ್ವಿ ತಾರಿಕ್ ಜಮೀಲ್ ಅವರ ವಿಡಿಯೋಗಳನ್ನು ತೋರಿಸಲಾಗುತ್ತಿತ್ತು !
‘ವಿಪ್ರೋ’ದಲ್ಲಿ ಮಹಿಳಾ ಉದ್ಯೋಗಿಗಳ ಕಲ್ಯಾಣ, ಘನತೆ ಮತ್ತು ಗೌರವಕ್ಕೆ ಅತ್ಯುನ್ನತ ಪ್ರಾಮುಖ್ಯತೆ ನೀಡಲಾಗುತ್ತದೆ’(ಅಂತೆ))
ಭಯೋತ್ಪಾದಕ ದಾಳಿ ನಡೆಸುವ ಸಂಚು : ತುಮಕೂರು ಮೂಲದ ಅಲ್ಲಾ ಬಕ್ಷ್ ಎಂಬುವನ ಬಂಧನ