
ಮಂಗಳೂರು – ಇಲ್ಲಿ ಮದರಾಸಾದಲ್ಲಿ ಕಲಿಯುವ ಓರ್ವ ೧೩ ವಯಸ್ಸಿನ ಮುಸಲ್ಮಾನ ವಿದ್ಯಾರ್ಥಿ ‘ಅನ್ಯಕೋಮಿನ ಜನರು ನನಗೆ ಹೊಡೆದು ನನ್ನ ಅಂಗಿ ಹರಿದು ಹಾಕಿದರು’ ಎಂದು ಆರೋಪಿಸಿದ. ಈ ಬಗ್ಗೆ ಪೊಲೀಸರು ವಿಚಾರಣೆ ನಡೆಸಿರುವ ವೇಳೆ ಅವನೇ ಮನೆಯಲ್ಲಿ ಮತ್ತು ಮದರಾಸಾದಲ್ಲಿ ಅವನ ಕಡೆಗೆ ಯಾರು ಗಮನ ಕೊಡದೇ ಇರುವುದರಿಂದ ಈ ರೀತಿ ಸುಳ್ಳು ಆರೋಪ ಮಾಡಿರುವುದು ಒಪ್ಪಿಕೊಂಡನು. ಪೊಲೀಸರು ಸಿಸಿಟಿವಿಯಲ್ಲಿ ಪರೀಕ್ಷಿಸಿದ ನಂತರ ಸತ್ಯ ಬೆಳಕಿಗೆ ಬಂದಿದೆ.
“भगवाधारी और तिलक लगाएं व्यक्ति ने मुझे मारा और मेरे कपड़े फाड़ दिए।”
मदरसा में पढ़ने वाले लड़के ने आरोप लगाए थे !!
अब CCTV वीडियो से खुलासा हुआ कि लड़के ने कलम से खुद अपने कपड़े फाड़े थे !! pic.twitter.com/QKh0kdV8Xs
— Panchjanya (@epanchjanya) July 2, 2022
ಸಂಪಾದಕೀಯ ನಿಲುವುಅನ್ಯ ಕೋಮಿನವರ ಮೇಲೆ ಆರೋಪ ಮಾಡುವ ಶಿಕ್ಷಣ ಈ ಮಕ್ಕಳಿಗೆ ಮದರಸಾಗಳಲ್ಲಿ ಸಿಗುತ್ತದೆಯೇ ಎಂಬುವುದರ ವಿಚಾರಣೆ ನಡೆಯಬೇಕು! |
ಬಿಸೂರ (ಸಾಂಗ್ಲಿ) ಇಲ್ಲಿ ಮತಾಂಧರ ಕಿರುಕುಳದಿಂದ ಗ್ರಾಮದಿಂದ ಪಲಾಯನ ಮಾಡಲು ಸಿದ್ಧತೆಯಲ್ಲಿ 10 ಹಿಂದೂ ಕುಟುಂಬಗಳು !
ಕೊಚ್ಚಿ (ಕೇರಳಮ್) : ೬ ಬಾಂಗ್ಲಾದೇಶಿ ವಲಸಿಗರ ಬಂಧನ !
ನಿಮ್ಮ ಬಳಿ ಸಮವಸ್ತ್ರ ಇದೆ ಎಂದಮಾತ್ರಕ್ಕೆ ನೀವು ಏನು ಬೇಕಾದರೂ ಮಾಡಬಹುದೇ?
ಇಸ್ಲಾಂ ಧರ್ಮ ಸ್ವೀಕರಿಸಿದ ತಕ್ಷಣ ‘ಹಿಂದುಳಿದ ವರ್ಗದ ಮುಸ್ಲಿಂ’ ಸ್ಥಾನಮಾನ ಸಿಗುವುದಿಲ್ಲ!
ಬೀದರ್ : ಮಹಾಹಿಂದು ಸಮಾವೇಶಕ್ಕೆ ಅನುಮತಿ ಸಿಗುತ್ತಿದ್ದಂತೆಯೇ ಸಮಾಜಘಾತುಕರಿಂದ ಶ್ರೀರಾಮನಿಗೆ ಅವಮಾನ!
ಕೊಲಕಾತಾ: ‘ಇಸ್ಕಾನ್’ ಶಾಲಾ ವಿದ್ಯಾರ್ಥಿಗಳ ಮಧ್ಯಾಹ್ನದ ಬಿಸಿಯೂಟದಿಂದ ಮೊಟ್ಟೆಯನ್ನು ಕೈಬಿಟ್ಟಿದ್ದಕ್ಕೆ ವಿವಾದ!