
ನವದೆಹಲಿ – ಕಾಂಗ್ರೆಸ್ಸಿನ ಸಮಾರ್ಥಕ ಮತ್ತು ಕಥಿತ ಸಾಮಾಜಿಕ ಕಾರ್ಯಕರ್ತೆ ಜೋಸ್ನಾ ಧನಖಡ್ ಇವರು ನೂಪುರ ಶರ್ಮಾ ಇವರ ವಿರುದ್ಧ ಮಾಡಿರುವ ಟ್ವೀಟ್ ನಲ್ಲಿ ಅವರನ್ನು ‘ವೇಶ್ಯೆ’ ಎನ್ನುತ್ತ ‘ಅವರ ಸಾವಿನ ದಾರಿ ಕಾಯುತ್ತಿದ್ದೇನೆ’, ಎಂದು ಬರೆದ್ದಿದ್ದರು. ಅದಕ್ಕೆ ವಿರೋಧ ಆದ ನಂತರ ಕೂಡ ಅವರು ಟ್ವೀಟ್ ತೆಗದಿರಲಿಲ್ಲ. ಆದರೆ ಟ್ವಿಟರ್ ಈಗ ಟ್ವೀಟ್ ತೆಗೆದು ಹಾಕಿದ್ದಾರೆ. ಕಾಂಗ್ರೆಸ್ ನಾಯಕ ಮುಕೇಶ ಶರ್ಮಾ ಅವರು ‘ನೂಪುರ ಶರ್ಮಾ ಇವರು ಕ್ಷಮೆ ಕೇಳಬೇಕು’, ಎಂದು ಟ್ವೀಟ್ ಮಾಡಿದ್ದರು. ಅದರ ಬಗ್ಗೆ ಜೋಸ್ನಾ ಧನಾಖಡ್ ಇವರು ಮೇಲಿನ ಟ್ವೀಟ್ ಮಾಡಿದ್ದರು.
ಸಂಪಾದಕೀಯ ನಿಲುವುಟ್ವಿಟರ್ ನಿಂದ ಟ್ವೀಟ್ ತೆರವುಗೊಳಸಲಾಗಿದ್ದರೂ, ಪೊಲೀಸರು ಸ್ವತಃ ಜೋಸ್ನಾ ಧನಖಡ್ ಇವರನ್ನು ಆಕ್ಷೇಪಾರ್ಹ ಟಿಪ್ಪಣಿ ಮಾಡಿದ್ದಕ್ಕಾಗಿ ಬಂಧಿಸಬೇಕು. ಆಗ ಮಾತ್ರ ಇತರರಿಗೂ ಭಯ ಹುಟ್ಟುವುದು ! |
ಇಬ್ಬರು ಸ್ವಂತ ಹಿಂದೂ ಸಹೋದರಿಯರಿಗೆ ಕಿರುಕುಳ ನೀಡಿ ತಲೆಮರೆಸಿಕೊಂಡಿರುವ ಆರೋಪಿಯ ವಿರುದ್ಧ ಪ್ರಕರಣ ದಾಖಲು !
ಹಿಂದೂಗಳು ಕರೆ ನೀಡಿದ್ದ ‘ಭಟ್ಕಳ ಬಂದ್’ಗೆ ಉತ್ತಮ ಪ್ರತಿಕ್ರಿಯೆ: ಪ್ರತಿಭಟನಾ ಮೆರವಣಿಗೆಯಲ್ಲಿ ಸಾವಿರಾರು ಹಿಂದೂಗಳ ಭಾಗಿ!
ಯಾವುದೇ ಕಾರಣಕ್ಕೂ ನನಗೆ ನನ್ನ (ಹಿಂದೂ) ಧರ್ಮವನ್ನು ಬಿಡಲು ಸಾಧ್ಯವಿಲ್ಲ!
‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ ವಿರುದ್ಧ ಆರೋಪ ನಿರ್ಧರಿಸಲು ನ್ಯಾಯಾಲಯದ ಆದೇಶ
ಭಾರತದ ಗಡಿಯಲ್ಲಿ ಚೀನಾ ನಿರ್ಮಿತ ಕ್ಯಾಮೆರಾಗಳ ಅಳವಡಿಸಿದ ನೇಪಾಳ!
ಬಾಂಗ್ಲಾದೇಶಿ ವಲಸಿಗರ ಕೇಂದ್ರವಾಗಿರುವ ಮುಂಬಯಿ: ೧,೫೦೦ ಕ್ಕೂ ಹೆಚ್ಚು ಅಕ್ರಮ ವಲಸಿಗರ ಅಡ್ಡೆ!