
ಮುಜಫ್ಫರನಗರ (ಉತ್ತರಪ್ರದೇಶ ) : ಇಲ್ಲಿ ನವೆಂಬರ್ ೨, ೧೯೯೬ರಂದು ಕಾನೂನು ಬಾಹಿರ ಪಿಸ್ತೂಲು ಇಟ್ಟುಕೊಂಡಿರುವ ಪ್ರಕರಣದಲ್ಲಿ ಬಂಧಿಸಲಾದ ಒಬ್ಬ ವ್ಯಕ್ತಿಗೆ ೨೬ ವರ್ಷಗಳ ನಂತರ ಸಾಕ್ಷಿಯ ಕೊರತೆ ಇಂದ ನಿರಪರಾಧಿ ಎಂದು ಬಿಡುಗಡೆ ಮಾಡಲಾಗಿದೆ. ಬಂಧಿತನಾಗಿ ೩ ತಿಂಗಳ ನಂತರ ರಾಮರತನಗೆ ಜಾಮೀನು ದೊರೆತಿತ್ತು. ಅವರ ವಯಸ್ಸು ಈಗ ೭೦ ವರ್ಷ. ಈ ಪ್ರಕರಣದಿಂದ ರಾಮರತನ ಅವರ ಆರ್ಥಿಕ ಪರಿಸ್ಥಿತಿ ಹದೆಗೆಟ್ಟಿತು. ೨ ಹೆಣ್ಣುಮಕ್ಕಳ ಶಿಕ್ಷಣ ಆಗಲಿಲ್ಲ .ಈ ವಿಷಯದಲ್ಲಿ ರಾಮಾರತನ ಇವರು ಸರಕಾರಕ್ಕೆ ಆರ್ಥಿಕ ಸಹಾಯದ ಜೊತೆಗೆ ಸುಳ್ಳು ಆರೋಪ ಹೊರಸಿರುವವನ ಮೇಲೆ ಕ್ರಮ ಕೈಗೊಳ್ಳಲು ಒತ್ತಾಯಿಸಿದ್ದಾರೆ.(ಇಂತಹ ಬೇಡಿಕೆ ಏಕೆ ಮಾಡಬೇಕಾಗುತ್ತದೆ? ಸರಕಾರ ತಾನಾಗಿಯೇ ಇದನ್ನು ಗಮನಿಸಿ ಸಂಬಂಧಿತರ ಮೇಲೆ ಕ್ರಮ ಕೈಗೊಂಡು ಪರಿಹಾರ ನೀಡಬೇಕು. ಇಂತಹ ಸಂದರ್ಭದಲ್ಲಿ ಸರಕಾರ ಕಾನೂನು ರಚನೆ ಮಾಡಿ ಆರ್ಥಿಕ ಪರಿಹಾರ ನೀಡುವ ಉಪಾಯ ಮಾಡಬೇಕು! – ಸಂಪಾದಕರು)
Destroying lives with fake cases is the norm for police and investigative agencies in India. We need drastic police reforms and a compensation mechanism. pic.twitter.com/EEznjzOkHL
— Shivam Vij (@DilliDurAst) July 2, 2022
ಸಂಪಾದಕೀಯ ನಿಲುವುನಿರಪರಾಧಿಗಳನ್ನು ಬಂಧಿಸಿ ಅವರ ಜೀವನ ಹಾಳು ಮಾಡಿರುವವರಿಗೆ ಶಿಕ್ಷೆ ವಿಧಿಸಬೇಕು ! |
ಶ್ರೀನಗರದಲ್ಲಿ ಮಾದಕ ಪದಾರ್ಥ ಸಾಗಾಟಗಾರ ಶೇಖ್ ತಸದುಕ್ನ ಸರಕಾರಿ ಭೂಮಿಯ ಮೇಲಿನ ಅಕ್ರಮ 3 ಅಂತಸ್ತಿನ ಕಟ್ಟಡ ನೆಲಸಮ ! : Srinagar Drug Peddler House Demolished
ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಂ ಅಧಿಕಾರಿಯ ಧಾರ್ಮಿಕ ಕಿರುಕುಳದಿಂದಾಗಿ ಹಿಂದೂ ಪೊಲೀಸ್ ಇನ್ಸ್ಪೆಕ್ಟರ್ ಆತ್ಮಹತ್ಯೆ ! : Hindu Police Suicide
ಬುಲಂದ್ಶಹರ್ (ಉತ್ತರ ಪ್ರದೇಶ) ದಲ್ಲಿ ಹನುಮಾನ್ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದ ಅಸರ್ ಮೊಹಮ್ಮದ್ ಬಂಧನ!
ನಾಗಪುರದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯ ಮೇಲಿದ್ದ ಚಿನ್ನದ ಸರ ಕಳ್ಳತನ ಮಾಡಿದ ೩ ಮತಾಂಧರ ಬಂಧನ !
ಕುತ್ತಿಗೆಯಲ್ಲಿದ್ದ ಆಭರಣಗಳನ್ನು ಕದಿಯುತ್ತಿದ್ದ ಕಾಮಿಲ್ ಮತ್ತು ಅಹ್ಮದ್ ಬಂಧನ !
ಖಾರ್ಘರ್ (ನವಿ ಮುಂಬಯಿ) ನಲ್ಲಿ ‘ಹೇರ್ ಸ್ಪಾ’ ಮಾಡುವಾಗ ಹಿಂದೂ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಮುಸ್ಲಿಂ ಯುವಕ !