ಜಾವೇದ, ಮಹಮೂದ ಹಾಗೂ ಇಬರಾರರ ಮೇಲೆ ಅಪರಾಧ ದಾಖಲು

ಗೋಂಡಾ (ಉತ್ತರಪ್ರದೇಶ) – ಇಲ್ಲಿನ ಓರ್ವ ದಲಿತ ಯುವತಿಯನ್ನು ಅಪಹರಿಸುವುದು, ಆಕೆಯ ಮೇಲೆ ಸಾಮೂಹಿಕ ಬಲಾತ್ಕಾರ ಮಾಡುವುದು ಹಾಗೂ ಆಕೆಯ ಮೇಲೆ ಮತಾಂತರ ಮಾಡುವಂತೆ ಒತ್ತಡ ಹೇರುವ ಪ್ರಕರಣದಲ್ಲಿ ಪೊಲೀಸರು ಜಾವೇದ, ಮಹಮೂದ ಹಾಗೂ ಇಬರಾರರ ಮೇಲೆ ಅಪರಾಧವನ್ನು ದಾಖಲಿಸಿದ್ದು ಅವರನ್ನು ಹುಡುಕಲಾಗುತ್ತಿದೆ.
जावेद, इबरार और महमूद ने दलित लड़की से किया गैंगरेप, बुरी तरह मारा-पीटा, इस्लामी धर्मांतरण का दबाव: यूपी पुलिस आरोपितों की तलाश में#Gangrape #Dalithttps://t.co/kzX9TYmF87
— ऑपइंडिया (@OpIndia_in) July 2, 2022
ಈ ಯುವತಿಯ ಕುಟುಂಬದವರು ಹೇಳುವಂತೆ, ಜಾವೇದನು ಅವರದ್ದೇ ಊರಿನ ಯುವಕನಾಗಿದ್ದು ಮುಂಬೈಯಲ್ಲಿ ಕೆಲಸ ಮಾಡುತ್ತಾನೆ. ಅವನು ಸತತವಾಗಿ ಸಂತ್ರಸ್ಥೆಗೆ ಮುಂಬೈಗೆ ಬರಲು ಹೇಳುತ್ತಿದ್ದನು ಒಂದು ದಿನ ಅವನು ಆಕೆಯ ಪ್ರಜ್ಞೆ ತಪ್ಪಿಸಿ ಆಕೆಯನ್ನು ಮುಂಬೈಗೆ ಕರೆದುಕೊಂಡು ಹೋದನು. ಅಲ್ಲಿ ಜಾವೇದ, ಮಹಮೂದ ಹಾಗೂ ಇಬರಾರರು ಆಕೆಯ ಮೇಲೆ ಸಾಮೂಹಿಕ ಬಲಾತ್ಕಾರ ಮಾಡಿದರು. ಅಲ್ಲಿ ಆಕೆಯ ಮೇಲೆ ಮತಾಂತರ ಮಾಡುವಂತೆ ಒತ್ತಡ ಹೇರಲಾಯಿತು. ಬಂಧನದ ಭಯದಿಂದಾಗಿ ನಂತರ ಜಾವೇದನು ಹುಡುಗಿಯನ್ನು ಪುನಃ ಗೋಂಡಾದಲ್ಲಿ ಬಿಟ್ಟು ಹೋದನು.
ಸಂಪಾದಕೀಯ ನಿಲುವುಗಲ್ಫ ದೇಶಗಳಲ್ಲಿ ಯಾವ ರೀತಿಯಲ್ಲಿ ಇಂತಹವರನ್ನು ಸೊಂಡದ ವರೆಗೆ ಹುಗಿದು ಅವರ ಮೇಲೆ ಕಲ್ಲೆಸೆದು ಅವರನ್ನು ಕೊಲ್ಲಲಾಗುತ್ತದೆಯೋ, ಹಾಗೆಯೇ ಶಿಕ್ಷೆ ನೀಡಬೇಕಾಗಿ ಯಾರಾದರೂ ಮನವಿ ಮಾಡಿದರೆ ಅದರಲ್ಲಿ ಆಶ್ಚರ್ಯವೆನಿಸಬಾರದು ! |
ಹಿಂಸಾಚಾರಕ್ಕೆ ತಿರುಗಿದ ‘ಕಾಕರೋಚ್ ಜನತಾ ಪಾರ್ಟಿ’ಯ ಸಂಸತ್ ಭವನ ಚಲೋ ಪ್ರತಿಭಟನೆ; ಪೊಲೀಸರಿಂದ ಲಾಠಿ ಪ್ರಹಾರ
5 ವರ್ಷಗಳಲ್ಲಿ 1 ಸಾವಿರ 676 ಪ್ರಕರಣಗಳು ದಾಖಲು: ಕೋಟ್ಯಂತರ ರೂಪಾಯಿ ಮೌಲ್ಯದ ಟಿಕೆಟ್ ಜಪ್ತಿ : Railway Tickets Seized
ಬಂಗಾಳದಲ್ಲಿ ಸೆಪ್ಟೆಂಬರ್ 1 ರಿಂದ ಎಲ್ಲಾ ಸರಕಾರಿ ಕಲಾಪಗಳು ಬಂಗಾಳಿ ಭಾಷೆಯಲ್ಲೇ ನಡೆಯಲಿವೆ! – ಮುಖ್ಯಮಂತ್ರಿ : Only Bengali in Bengal
‘ಹಿಂದೂ ದೇವತೆಗಳು ಮಾಂಸ-ಮದ್ಯ ಸೇವಿಸುತ್ತಿದ್ದರು’ ಎಂದು ಹೇಳುವ ಧ್ರುವ್ ರಾಠಿಯ ವೀಡಿಯೊವನ್ನು ೨೪ ಗಂಟೆಗಳಲ್ಲಿ ತೆಗೆದುಹಾಕಿ !
ಕುನಾಲ್ ಕಾಮ್ರಾ ಮತ್ತು ಪ್ರಕಾಶ್ ರಾಜ್ ವಿರುದ್ಧ ಪ್ರಕರಣ ದಾಖಲಿಸಿ; ಹಿಂದೂ ಜನಜಾಗೃತಿ ಸಮಿತಿ ಮತ್ತು ಸುಪ್ರೀಂ ಕೋರ್ಟ್ ವಕೀಲರ ಆಗ್ರಹ
ಶ್ರೀರಾಮನ ಅವಮಾನ: ನಗರ ನಕ್ಸಲ್ ಅಭಿಜೀತ್ ದಿಪ್ಕೆ ಮೇಲೆ ಶಾಯಿ ಎರಚಾಟ! : Abhijeet Dipke News