ಜಾವೇದ, ಮಹಮೂದ ಹಾಗೂ ಇಬರಾರರ ಮೇಲೆ ಅಪರಾಧ ದಾಖಲು

ಗೋಂಡಾ (ಉತ್ತರಪ್ರದೇಶ) – ಇಲ್ಲಿನ ಓರ್ವ ದಲಿತ ಯುವತಿಯನ್ನು ಅಪಹರಿಸುವುದು, ಆಕೆಯ ಮೇಲೆ ಸಾಮೂಹಿಕ ಬಲಾತ್ಕಾರ ಮಾಡುವುದು ಹಾಗೂ ಆಕೆಯ ಮೇಲೆ ಮತಾಂತರ ಮಾಡುವಂತೆ ಒತ್ತಡ ಹೇರುವ ಪ್ರಕರಣದಲ್ಲಿ ಪೊಲೀಸರು ಜಾವೇದ, ಮಹಮೂದ ಹಾಗೂ ಇಬರಾರರ ಮೇಲೆ ಅಪರಾಧವನ್ನು ದಾಖಲಿಸಿದ್ದು ಅವರನ್ನು ಹುಡುಕಲಾಗುತ್ತಿದೆ.
जावेद, इबरार और महमूद ने दलित लड़की से किया गैंगरेप, बुरी तरह मारा-पीटा, इस्लामी धर्मांतरण का दबाव: यूपी पुलिस आरोपितों की तलाश में#Gangrape #Dalithttps://t.co/kzX9TYmF87
— ऑपइंडिया (@OpIndia_in) July 2, 2022
ಈ ಯುವತಿಯ ಕುಟುಂಬದವರು ಹೇಳುವಂತೆ, ಜಾವೇದನು ಅವರದ್ದೇ ಊರಿನ ಯುವಕನಾಗಿದ್ದು ಮುಂಬೈಯಲ್ಲಿ ಕೆಲಸ ಮಾಡುತ್ತಾನೆ. ಅವನು ಸತತವಾಗಿ ಸಂತ್ರಸ್ಥೆಗೆ ಮುಂಬೈಗೆ ಬರಲು ಹೇಳುತ್ತಿದ್ದನು ಒಂದು ದಿನ ಅವನು ಆಕೆಯ ಪ್ರಜ್ಞೆ ತಪ್ಪಿಸಿ ಆಕೆಯನ್ನು ಮುಂಬೈಗೆ ಕರೆದುಕೊಂಡು ಹೋದನು. ಅಲ್ಲಿ ಜಾವೇದ, ಮಹಮೂದ ಹಾಗೂ ಇಬರಾರರು ಆಕೆಯ ಮೇಲೆ ಸಾಮೂಹಿಕ ಬಲಾತ್ಕಾರ ಮಾಡಿದರು. ಅಲ್ಲಿ ಆಕೆಯ ಮೇಲೆ ಮತಾಂತರ ಮಾಡುವಂತೆ ಒತ್ತಡ ಹೇರಲಾಯಿತು. ಬಂಧನದ ಭಯದಿಂದಾಗಿ ನಂತರ ಜಾವೇದನು ಹುಡುಗಿಯನ್ನು ಪುನಃ ಗೋಂಡಾದಲ್ಲಿ ಬಿಟ್ಟು ಹೋದನು.
ಸಂಪಾದಕೀಯ ನಿಲುವುಗಲ್ಫ ದೇಶಗಳಲ್ಲಿ ಯಾವ ರೀತಿಯಲ್ಲಿ ಇಂತಹವರನ್ನು ಸೊಂಡದ ವರೆಗೆ ಹುಗಿದು ಅವರ ಮೇಲೆ ಕಲ್ಲೆಸೆದು ಅವರನ್ನು ಕೊಲ್ಲಲಾಗುತ್ತದೆಯೋ, ಹಾಗೆಯೇ ಶಿಕ್ಷೆ ನೀಡಬೇಕಾಗಿ ಯಾರಾದರೂ ಮನವಿ ಮಾಡಿದರೆ ಅದರಲ್ಲಿ ಆಶ್ಚರ್ಯವೆನಿಸಬಾರದು ! |
ಕೇರಳದಲ್ಲಿ ‘ಶಿಗೆಲ್ಲಾ’ ಸೋಂಕಿನಿಂದ ಒಂದು ಮಗುವಿನ ಸಾವು, 126 ಜನರಿಗೆ ಸೋಂಕು !
ಹಿಜಾಬ್ ನಿಂದಾಗಿ ಪರೀಕ್ಷೆ ಬರೆಯಲು ಅವಕಾಶ ಸಿಗದ ಮುಸ್ಲಿಂ ವಿದ್ಯಾರ್ಥಿನಿಗೆ ಎಂಜಿನಿಯರಿಂಗ್ ಪ್ರವೇಶಕ್ಕೆ ಅವಕಾಶ!
ರಾಜ್ಯದ ಶಾಲೆಗಳಲ್ಲಿ ಹಿಜಾಬ್ ಗೆ ನೀಡಿರುವ ಅನುಮತಿಯ ವಿರುದ್ಧ ಹಿಂದೂಗಳ ‘ಕೇಸರಿ ಶಾಲು ಅಭಿಯಾನ’ !
ದುಬೈನಲ್ಲಿ ಕೆಲಸ ಕೊಡಿಸುವ ಆಮಿಷವೊಡ್ಡಿ ಮತಾಂಧನಿಂದ ಹಿಂದೂ ಶಿಕ್ಷಕಿಯ ಮೇಲೆ ದೌರ್ಜನ್ಯ: 6 ತೊಲ ಚಿನ್ನ ಮತ್ತು ಲಕ್ಷಾಂತರ ರೂಪಾಯಿ ಲೂಟಿ!
ದೀಪ ಬೆಳಗಿ ರೆಸ್ಟೋರೆಂಟ್ ಉದ್ಘಾಟನೆ: IUML ಮಹಿಳಾ ಶಾಸಕಿಗೆ ಕಟ್ಟರವಾದಿಗಳಿಂದ ಟೀಕೆ
ಅಸ್ಸಾಂನ ಶಾಲೆಯೊಂದರಲ್ಲಿ ಮುಸ್ಲಿಂ ವಿದ್ಯಾರ್ಥಿಗಳಿಂದ ಹಿಂದೂ ವಿದ್ಯಾರ್ಥಿಗಳಿಗೆ ಗೋಮಾಂಸ ತಿನ್ನಿಸಲು ಯತ್ನ