ಪ್ರಧಾನಮಂತ್ರಿ ಮೋದಿಯವರಿಂದ ಕೆಂಪು ಕೋಟೆ ಮೇಲೆ ಧ್ವಜಾರೋಹಣ
77ನೇ ಸ್ವಾತಂತ್ಯ್ರೋತ್ಸವದ ನಿಮಿತ್ತ ಪ್ರಧಾನಿ ಮೋದಿಯವರು ಕೆಂಪುಕೋಟೆಯಲ್ಲಿ ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಿದರು. ಪ್ರಧಾನಿ ಮೋದಿಯವರು ಮೊದಲು ರಾಜ್ ಘಾಟ್ ಗೆ ತೆರಳಿ ನಮನ ಸಲ್ಲಿಸಿದ ಬಳಿಕ ಕೆಂಪುಕೋಟೆಗೆ ಆಗಮಿಸಿದರು
77ನೇ ಸ್ವಾತಂತ್ಯ್ರೋತ್ಸವದ ನಿಮಿತ್ತ ಪ್ರಧಾನಿ ಮೋದಿಯವರು ಕೆಂಪುಕೋಟೆಯಲ್ಲಿ ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಿದರು. ಪ್ರಧಾನಿ ಮೋದಿಯವರು ಮೊದಲು ರಾಜ್ ಘಾಟ್ ಗೆ ತೆರಳಿ ನಮನ ಸಲ್ಲಿಸಿದ ಬಳಿಕ ಕೆಂಪುಕೋಟೆಗೆ ಆಗಮಿಸಿದರು
ಈ ರೀತಿಯ ಪ್ರಚೋದನಕಾರಿ ಹೇಳಿಕೆಗಳನ್ನು ನೀಡುವ ಮೂಲಕ ಓವೈಸಿ ಮಹಾಶಯರಿಗೆ ನೂಹ್ನಲ್ಲಿ ಮತಾಂಧ ಮುಸ್ಲಿಮರು ನಡೆಸಿದ ಧ್ವಂಸ, ನೂರಾರು ಕಾರುಗಳಿಗೆ ಹಚ್ಚಿದ ಬೆಂಕಿ, ಪೊಲೀಸ್ ಠಾಣೆಗೆ ಬೆಂಕಿ ಇಟ್ಟ ಇತ್ಯಾದಿ ಭಯಾನಕ ಘಟನೆಗಳನ್ನು ಮರೆಮಾಚಲು ಬಯಸುತ್ತಾರೆ, ಎನ್ನುವುದನ್ನು ಅರಿಯಿರಿ !
ಭಾರತದ ಐಕ್ಯತೆ ಮತ್ತು ಅಖಂಡತೆಗೆ ಧಕ್ಕೆ ತರಲು ಧೂರ್ತ ಚೀನಾ ಮತ್ತು ಜಿಹಾದಿ ಪಾಕಿಸ್ತಾನವು ಮೊದಲೇ ಕಾದು ಕುಳಿತಿವೆ. ಹೀಗಿರುವಾಗ ಈ ರೀತಿಯ ರಾಷ್ಟ್ರಘಾತಕ ಹೇಳಿಕೆಗಳು ಶತ್ರು ರಾಷ್ಟ್ರಗಳ ಕೂಟನೀತಿಯ ಯುದ್ಧಕ್ಕೆ ಕಾರಣ ಆಗಬಹುದು ಎಂಬುದು ಓವೈಸಿಯವರಿಗೆ ಹೇಗೆ ತಿಳಿಯಲಿಲ್ಲ ?
ಬಂಗಾಳದ ಹಾವಡಾದಲ್ಲಿ ಭಾಜಪವು ಪಂಚಾಯತ್ ರಾಜ್ ಪರಿಷತ್ ಅನ್ನು ಆಯೋಜಿಸಿತ್ತು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ‘ಆನ್ಲೈನ್’ ಮೂಲಕ ಪರಿಷತ್ತನ್ನು ಉದ್ದೇಶಿಸಿ ಮಾತನಾಡಿದರು, ಪ್ರಧಾನಿ ಮೋದಿಯವರು, ಪ್ರತಿಪಕ್ಷಗಳು ಮಣಿಪುರದ ಜನತೆಗೆ ದ್ರೋಹ ಬಗೆದಿವೆ.
ಭಾರತದ ಸ್ವಾತಂತ್ರ್ಯದ 75 ನೇ ವರ್ಷವನ್ನು ಆಚರಿಸುವ ‘ಆಜಾದಿ ಕಾ ಅಮೃತ್ ಮಹೋತ್ಸವ’ದ ಸಂದರ್ಭದಲ್ಲಿ, ಪ್ರಧಾನಿ ಮೋದಿ ಕಳೆದ ವರ್ಷ ಜುಲೈ 22 ರಂದು ‘ಹರ್ ಘರ್ ತಿರಂಗ’ ಅಭಿಯಾನವನ್ನು ಪ್ರಾರಂಭಿಸಿದರು.
ಮಣಿಪುರ ಹೊತ್ತಿ ಉರಿಯುವಾಗ ಪ್ರಧಾನಮಂತ್ರಿಯವರು ಲೋಕಸಭೆಯಲ್ಲಿ ಹಾಸ್ಯ ಮಾಡುತ್ತಾ ಭಾಷಣ ಮಾಡುವುದು ಅಯೋಗ್ಯವಾಗಿದೆ. ಇದು ಪ್ರಧಾನ ಮಂತ್ರಿಯವರಿಗೆ ಶೋಭಿಸುವುದಿಲ್ಲ. ನಾನು ೧೯ ವರ್ಷಗಳಿಂದ ರಾಜಕಾರಣದಲ್ಲಿ ಇದ್ದೇನೆ. ದೇಶದ ಪ್ರತಿ ರಾಜಕ್ಕೆ ಹೋಗಿದ್ದೇನೆ; ಆದರೆ ಮಣಿಪುರ ರಾಜ್ಯದ ಪರಿಸ್ಥಿತಿ ಕಠಿಣವಾಗಿದೆ.
ಪ್ರಧಾನಿ ಮೋದಿಯವರ ಸರಕಾರಕ್ಕೆ ಮುಸಲ್ಮಾನರ ಬಗ್ಗೆ ಯಾವುದೇ ಕಾಳಜಿಯಿಲ್ಲ. ಇಲ್ಲದಿದ್ದರೆ ಬಿಲಕಿಸ ಬಾನೋಳ ಹತ್ಯೆ ಮಾಡಿದವರನ್ನು ನಿರಪರಾಧಿ ಎಂದು ಬಿಡುತ್ತಿರಲಿಲ್ಲ. ಭಾರತದಲ್ಲಿ ಎಲ್ಲ ಜಾತಿ-ಧರ್ಮದ ಜನರು ಸೌಹಾರ್ದತೆಯಿಂದ ವಾಸಿಸುತ್ತಿದ್ದಾರೆ.
ಭಾರತಮಾತೆಯ ೩ ಭಾಗ ಆಗುವುದಕ್ಕಾಗಿ ಕಾಂಗ್ರೆಸ್ ಹೊಣೆ !
ಪ್ರಧಾನಿ ನರೇಂದ್ರ ಮೋದಿಯವರನ್ನು ಹೊಗಳಿದಕ್ಕೂ ಅಮೆರಿಕಾಗೆ ಜೀರ್ಣವಾಗಲಿಲ್ಲ !
ಮಣಿಪುರದಲ್ಲಿ ಕ್ರೈಸ್ತ ಕುಕಿ ಮಹಿಳೆಯರ ಮೇಲಿನ ದೌರ್ಜನ್ಯಗಳು ಖಂಡನೀಯ; ಆದರೆ ಲವ್ ಜಿಹಾದ್ ನಿಂದಾಗಿ ಇಲ್ಲಿಯವರೆಗೆ ಸಾವಿರಾರು ಮಹಿಳೆಯರ ಜೀವನವನ್ನು ಹಾಳು ಮಾಡಿದೆ. ಅದರಿಂದ ಭಾರತ ಮಾತೆಯ ಕೊಲೆಯಾಗಿದೆ ಎಂದು ಗಾಂಧಿ ಮಹಾಶಯರಿಗೆ ಏಕೆ ಅನ್ನಿಸಲಿಲ್ಲ ? ಹೀಗೆ ಎಂದಿಗೂ ಅನಿಸುವುದಿಲ್ಲ, ಈ ಸತ್ಯ ತಿಳಿದುಕೊಳ್ಳಿ !